ಕಥೆ ಬರೆಯುವ ಸ್ಪರ್ಧೆ ಮಡಿಕೇರಿ, ಜ. ೩೧: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿಗಳ ಪೈಕಿ ಮಡಿಕೇರಿಯಲ್ಲಿ ನಡೆದ ೮೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ನಾ.
ಕನ್ನಿಕಾ ಪರಮೇಶ್ವರಿ ಸನ್ನಿಧಿ ಬ್ರಹ್ಮಕಲಶೋತ್ಸವ ಕುಶಾಲನಗರ, ಜ. ೩೧: ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಅಂಗವಾಗಿ ೩ನೇ ದಿನವಾದ ಶನಿವಾರ ದೇವಾಲಯದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಕುಶಾಲನಗರ ದೇವಾಲಯಗಳ
ಬೀದಿನಾಯಿ ದಾಳಿ ಕುಶಾಲನಗರ, ಜ. ೩೧: ಕುಶಾಲನಗರದಲ್ಲಿ ಹಲವರ ಮೇಲೆ ಬೀದಿ ನಾಯಿ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ ಘಟನೆ ನೆಹರು ಬಡವಾಣೆಯ ನೀರಾವರಿ ನಿಗಮ ಕಚೇರಿ ಬಳಿ ನಡೆದಿದೆ.
ಯಶಸ್ವಿನಿ ಎರಡು ವರ್ಷದಲ್ಲಿ ೯೮೦ ಮಂದಿಗೆ ಪ್ರಯೋಜನ ಮಡಿಕೇರಿ, ಜ. ೩೦: ಸಹಕಾರ ಸಂಘಗಳ ಸದಸ್ಯರುಗಳ ಅನುಕೂಲಕ್ಕಾಗಿ ಸರಕಾರವು ಜಾರಿಗೊಳಿಸಿರುವ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಗೆ ಈ ಬಾರಿಯೂ ಹಿಂದಿನ ವರ್ಷಗಳಂತೆ ಸದಸ್ಯರು ನೋಂದಾಯಿಸಿಕೊಳ್ಳಲು ಅವಕಾಶ
ಡಿಜಿಪಿಎಸ್ ಸರ್ವೆ ಅನುಮೋದನೆಗೆ ಮಂತರ್ ಮನವಿ ಮಡಿಕೇರಿ, ಜ. ೩೦: ಸೋಮವಾರಪೇಟೆ ತಾಲೂಕು ಬೀದಳ್ಳಿಯಿಂದ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಮಡಿಕೇರಿ ತಾಲೂಕು ಗಾಳಿಬೀಡು ಗ್ರಾಮ ಪಂಚಾಯಿತಿಯ ವಣಚಲು ಮುಖಾಂತರ ಕಡಮಕಲ್ಲು ಹೋಗುವಂತಹ ಮಾರ್ಗದಲ್ಲಿ ಪುಷ್ಪಗಿರಿ