ಮನೆ ಮೇಲೆ ಮರ ಬಿದ್ದು ಹಾನಿ ಸಿದ್ದಾಪುರ, ಜೂ. ೧: ಭಾನುವಾರದಂದು ಸಂಜೆ ಸುರಿದ ಧಾರಾಕಾರ ಮಳೆ ಹಾಗೂ ಗಾಳಿಗೆ ಸಿಲುಕಿ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ - ಬಾಣಂಗಾಲ ಗ್ರಾಮದ ನಿವಾಸಿ
ಬೇಳೂರುಬಾಣೆಗೆ ಪ್ರವೇಶ ನಿರ್ಬಂಧಿಸಿಲ್ಲ ಪ್ರವಾಸೋದ್ಯಮ ಇಲಾಖೆ ಮಾಹಿತಿ ಸೋಮವಾರಪೇಟೆ, ಜೂ. ೧: ಪ್ರವಾಸಿ ತಾಣವಾಗಿ ಹೆಸರು ಗಳಿಸುತ್ತಿರುವ ಬೇಳೂರು ಬಾಣೆ ಪ್ರದೇಶದಲ್ಲಿ ೭.೧೨ ಎಕರೆ ಜಾಗವು ಪ್ರವಾಸೋದ್ಯಮ ಇಲಾಖೆಗೆ ಒಳಪಟ್ಟಿದ್ದು, ಈ ಪ್ರದೇಶಕ್ಕೆ ತೆರಳಲು ಸಾರ್ವಜನಿಕರಿಗೆ
ಎದುರಾಗುತ್ತಿರುವ ರಸಗೊಬ್ಬರ ಕೊರತೆ ಬೆಲೆಯಲ್ಲೂ ಹೆಚ್ಚಳ ಮಡಿಕೇರಿ, ಮೇ ೩೧: ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿಯ ಪರಿಣಾಮ ಹಲವಾರು ರೀತಿಯಲ್ಲಿ ಜನಸಾಮಾನ್ಯರ ಬದುಕಿನ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತಿರುವ ಸನ್ನಿವೇಶ ಬಿಗಡಾಯಿಸುತ್ತಿದೆ. ಈಗಾಗಲೇ ಇಂಧನ -
ಉಪತಹಶೀಲ್ದಾರ್ ತಿಮ್ಮಯ್ಯ ನೇಣಿಗೆ ಶರಣು ಮಡಿಕೇರಿ, ಮೇ ೩೧: ನೇಣು ಬಿಗಿದುಕೊಂಡು ಕೊಡಗು ಜಿಲ್ಲೆ ಮೂಲದ ಉಪತಹಶೀಲ್ದಾರ್ ಸಾವಿಗೆ ಶರಣಾದ ಘಟನೆ ಹಾಸನದ ಲಾಡ್ಜ್ವೊಂದರಲ್ಲಿ ನಡೆದಿದೆ. ಮೂಲತಃ ಜಿಲ್ಲೆಯ ತೂಚಮಕೇರಿ ನಿವಾಸಿ, ಪ್ರಸ್ತುತ ಮೈಸೂರು
ಸಾಹಿತ್ಯ ಪುಸ್ತಕಗಳು ಬದುಕನ್ನು ರೂಪಿಸಲು ಸಹಕಾರಿ ಸುಂಟಿಕೊಪ್ಪ, ಮೇ ೩೧: ಸಾಹಿತ್ಯ ಹಾಗೂ ಪುಸ್ತಕಗಳು ಬದುಕನ್ನು ರೂಪಿಸಲು ಸಹಕಾರಿ ಎಂದು ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಪ್ರತಿಪಾದಿಸಿದರು. ಸುಂಟಿಕೊಪ್ಪದ ಪಂಜೆ ಮಂಗೇಶರಾಯ ವೇದಿಕೆಯಲ್ಲಿ