ಪರ್ಸ್ ಹಿಂದಿರುಗಿಸಿ ಪ್ರಾಮಾಣಿಕತೆ ಗೋಣಿಕೊಪ್ಪ, ಮಾ. 6: ಬಿದ್ದು ಸಿಕ್ಕಿದ ಪರ್ಸ್‍ನ್ನು ನಗದು ಹಾಗೂ ದಾಖಲೆ ಸಮೇತ ವಾರಸುದಾರನಿಗೆ ಹಿಂತಿರುಗಿಸುವ ಮೂಲಕ ಪಟ್ಟಣದ ನವರತ್ನ ಫೈನಾನ್ಸ್‍ನ ಉದ್ಯೋಗಿ ರಾಚಯ್ಯ ಪ್ರಾಮಾಣಿಕತೆ ಮೆರೆದಿದ್ದಾರೆ. ಶಿಕ್ಷಕರಿಂದ ಸಚಿವರಿಗೆ ಮನವಿಸುಂಟಿಕೊಪ್ಪ, ಮಾ. 6: ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕೊಡಗು ಜಿಲ್ಲಾ ಘಟಕದ ವತಿಯಿಂದ ಇತ್ತೀಚೆಗೆ ನಾಪೋಕ್ಲು ಶಾಲೆಗೆ ಭೇಟಿ ನೀಡಿದ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಇಂದು ಶಾಲಾ ಕೊಠಡಿ ಉದ್ಘಾಟನೆಮಡಿಕೇರಿ, ಮಾ. 6: ತಾಲೂಕಿನ ಜೋಡುಪಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಶಾಲಾ ಕೊಠಡಿಯ ಉದ್ಘಾಟನಾ ಕಾರ್ಯಕ್ರಮವು ತಾ. 7 ರಂದು (ಇಂದು) 10.30 ಕೊರೊನಾ ವೈರಸ್: ಮುಂಜಾಗ್ರತಾ ಸಭೆಮಡಿಕೇರಿ, ಮಾ. 6: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಮೋಹನ್ ನೇತೃತ್ವದಲ್ಲಿ ಕೋವಿಡ್ 19 (ಕೊರೊನ) ವೈರಸ್ ಬರದಂತೆ ಮುನ್ನೆಚ್ಚರಿಕೆ ವಹಿಸುವ ಚೆಟ್ಟಳ್ಳಿ ರಸ್ತೆಯಲ್ಲಿ ಸಂಚಾರಕ್ಕೆ ತೊಡಕುಮಡಿಕೇರಿ, ಮಾ. 6: ಮಡಿಕೇರಿ ಹಾಗೂ ಚೆಟ್ಟಳ್ಳಿ ನಡುವೆ ಲೋಕೋಪಯೋಗಿ ಇಲಾಖೆಯಿಂದ ರೂ. 6 ಕೋಟಿ ವೆಚ್ಚದಲ್ಲಿ ರಸ್ತೆ ದುರಸ್ತಿ ಕೆಲಸ ನಡೆಯುತ್ತಿದ್ದು, ವಾಹನ ಚಾಲಕರು ಪರದಾಡುವಂತಾಗಿದೆ,
ಪರ್ಸ್ ಹಿಂದಿರುಗಿಸಿ ಪ್ರಾಮಾಣಿಕತೆ ಗೋಣಿಕೊಪ್ಪ, ಮಾ. 6: ಬಿದ್ದು ಸಿಕ್ಕಿದ ಪರ್ಸ್‍ನ್ನು ನಗದು ಹಾಗೂ ದಾಖಲೆ ಸಮೇತ ವಾರಸುದಾರನಿಗೆ ಹಿಂತಿರುಗಿಸುವ ಮೂಲಕ ಪಟ್ಟಣದ ನವರತ್ನ ಫೈನಾನ್ಸ್‍ನ ಉದ್ಯೋಗಿ ರಾಚಯ್ಯ ಪ್ರಾಮಾಣಿಕತೆ ಮೆರೆದಿದ್ದಾರೆ.
ಶಿಕ್ಷಕರಿಂದ ಸಚಿವರಿಗೆ ಮನವಿಸುಂಟಿಕೊಪ್ಪ, ಮಾ. 6: ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕೊಡಗು ಜಿಲ್ಲಾ ಘಟಕದ ವತಿಯಿಂದ ಇತ್ತೀಚೆಗೆ ನಾಪೋಕ್ಲು ಶಾಲೆಗೆ ಭೇಟಿ ನೀಡಿದ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ
ಇಂದು ಶಾಲಾ ಕೊಠಡಿ ಉದ್ಘಾಟನೆಮಡಿಕೇರಿ, ಮಾ. 6: ತಾಲೂಕಿನ ಜೋಡುಪಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಶಾಲಾ ಕೊಠಡಿಯ ಉದ್ಘಾಟನಾ ಕಾರ್ಯಕ್ರಮವು ತಾ. 7 ರಂದು (ಇಂದು) 10.30
ಕೊರೊನಾ ವೈರಸ್: ಮುಂಜಾಗ್ರತಾ ಸಭೆಮಡಿಕೇರಿ, ಮಾ. 6: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಮೋಹನ್ ನೇತೃತ್ವದಲ್ಲಿ ಕೋವಿಡ್ 19 (ಕೊರೊನ) ವೈರಸ್ ಬರದಂತೆ ಮುನ್ನೆಚ್ಚರಿಕೆ ವಹಿಸುವ
ಚೆಟ್ಟಳ್ಳಿ ರಸ್ತೆಯಲ್ಲಿ ಸಂಚಾರಕ್ಕೆ ತೊಡಕುಮಡಿಕೇರಿ, ಮಾ. 6: ಮಡಿಕೇರಿ ಹಾಗೂ ಚೆಟ್ಟಳ್ಳಿ ನಡುವೆ ಲೋಕೋಪಯೋಗಿ ಇಲಾಖೆಯಿಂದ ರೂ. 6 ಕೋಟಿ ವೆಚ್ಚದಲ್ಲಿ ರಸ್ತೆ ದುರಸ್ತಿ ಕೆಲಸ ನಡೆಯುತ್ತಿದ್ದು, ವಾಹನ ಚಾಲಕರು ಪರದಾಡುವಂತಾಗಿದೆ,