ಕೊಡಗ್ರ ಸಿಪಾಯಿ ಪ್ರದರ್ಶನಮಡಿಕೇರಿ, ಮಾ. 6: ಕೊಡಗು ಹಾಗೂ ಮೈಸೂರಿನ ವಿವಿಧೆಡೆ 101 ಪ್ರದರ್ಶನ ಕಂಡಿರುವ ಕೊಡಗ್‍ರ ಸಿಪಾಯಿ ಚಲನಚಿತ್ರದ ಪ್ರದರ್ಶನ ಬೆಂಗಳೂರು ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು. ಕೂರ್ಗ್ ಕಾಫಿವುಡ್ ಕೂಡಿಗೆ ರಸ್ತೆಯಲ್ಲಿ ಕಪ್ಪುಹೊಗೆ ಸೂಸುವ ಲಾರಿಗಳುಕಣಿವೆ, ಮಾ. 6: ರಸ್ತೆಗಳಲ್ಲಿ ಸರಕುಗಳನ್ನು ಹೊತ್ತು ಸಾಗುವ ಲಾರಿಗಳು ಯಥೇಚ್ಛವಾದ ಪ್ರಮಾಣದಲ್ಲಿ ವಾಯುಮಾಲಿನ್ಯ ಉಂಟುಮಾಡುತ್ತಿದ್ದು ಕೂಡಲೇ ಸಾರಿಗೆ ಅಥವಾ ಪರಿಸರ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಬೀಳ್ಕೊಡುಗೆ ಸಮಾರಂಭಕರಡ, ಮಾ. 6: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಟಿ.ಕೆ. ಕುಸುಮಕುಮಾರಿ ಅವರು 17 ವರ್ಷಗಳ ಸೇವೆಯನ್ನು ಸಲ್ಲಿಸಿ ವಯೋನಿವೃತ್ತಿ ಹೊಂದಿದರು. ಶಾಲಾ ಬೇನಾಮಿ ಮೈಕ್ರೋ ಫೈನಾನ್ಸ್ಗಳ ವಿರುದ್ಧ ಪ್ರತಿಭಟನೆಗೋಣಿಕೊಪ್ಪಲು, ಮಾ.6: ಮಹಿಳೆಯರಿಗೆ ಗುಂಪು ಗುಂಪಾಗಿ ಸಾಲ ನೀಡಿ ಅಧಿಕ ಬಡ್ಡಿ ವಸೂಲಾತಿ ಮಾಡಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿರುವ ಬೇನಾಮಿ ಮೈಕ್ರೋ ಫೈನಾನ್ಸ್‍ಗಳ ವಿರುದ್ಧ ಶಿಕ್ಷಣಕ್ಕೆ ಬುದ್ಧಿ, ಕಲೆಗೆ ಹೃದಯ ಬೆಳೆಸುವ ಶಕ್ತಿಯಿದೆಮಡಿಕೇರಿ, ಮಾ.6: ಶಿಕ್ಷಣ ಬುದ್ಧಿಯನ್ನು ಬೆಳೆಸಿದರೆ, ಕಲೆ ಹೃದಯವನ್ನು ಬೆಳೆಸುತ್ತದೆ ಎಂದು ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಹೇಳಿದ್ದಾರೆ.
ಕೊಡಗ್ರ ಸಿಪಾಯಿ ಪ್ರದರ್ಶನಮಡಿಕೇರಿ, ಮಾ. 6: ಕೊಡಗು ಹಾಗೂ ಮೈಸೂರಿನ ವಿವಿಧೆಡೆ 101 ಪ್ರದರ್ಶನ ಕಂಡಿರುವ ಕೊಡಗ್‍ರ ಸಿಪಾಯಿ ಚಲನಚಿತ್ರದ ಪ್ರದರ್ಶನ ಬೆಂಗಳೂರು ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು. ಕೂರ್ಗ್ ಕಾಫಿವುಡ್
ಕೂಡಿಗೆ ರಸ್ತೆಯಲ್ಲಿ ಕಪ್ಪುಹೊಗೆ ಸೂಸುವ ಲಾರಿಗಳುಕಣಿವೆ, ಮಾ. 6: ರಸ್ತೆಗಳಲ್ಲಿ ಸರಕುಗಳನ್ನು ಹೊತ್ತು ಸಾಗುವ ಲಾರಿಗಳು ಯಥೇಚ್ಛವಾದ ಪ್ರಮಾಣದಲ್ಲಿ ವಾಯುಮಾಲಿನ್ಯ ಉಂಟುಮಾಡುತ್ತಿದ್ದು ಕೂಡಲೇ ಸಾರಿಗೆ ಅಥವಾ ಪರಿಸರ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು
ಬೀಳ್ಕೊಡುಗೆ ಸಮಾರಂಭಕರಡ, ಮಾ. 6: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಟಿ.ಕೆ. ಕುಸುಮಕುಮಾರಿ ಅವರು 17 ವರ್ಷಗಳ ಸೇವೆಯನ್ನು ಸಲ್ಲಿಸಿ ವಯೋನಿವೃತ್ತಿ ಹೊಂದಿದರು. ಶಾಲಾ
ಬೇನಾಮಿ ಮೈಕ್ರೋ ಫೈನಾನ್ಸ್ಗಳ ವಿರುದ್ಧ ಪ್ರತಿಭಟನೆಗೋಣಿಕೊಪ್ಪಲು, ಮಾ.6: ಮಹಿಳೆಯರಿಗೆ ಗುಂಪು ಗುಂಪಾಗಿ ಸಾಲ ನೀಡಿ ಅಧಿಕ ಬಡ್ಡಿ ವಸೂಲಾತಿ ಮಾಡಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿರುವ ಬೇನಾಮಿ ಮೈಕ್ರೋ ಫೈನಾನ್ಸ್‍ಗಳ ವಿರುದ್ಧ
ಶಿಕ್ಷಣಕ್ಕೆ ಬುದ್ಧಿ, ಕಲೆಗೆ ಹೃದಯ ಬೆಳೆಸುವ ಶಕ್ತಿಯಿದೆಮಡಿಕೇರಿ, ಮಾ.6: ಶಿಕ್ಷಣ ಬುದ್ಧಿಯನ್ನು ಬೆಳೆಸಿದರೆ, ಕಲೆ ಹೃದಯವನ್ನು ಬೆಳೆಸುತ್ತದೆ ಎಂದು ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಹೇಳಿದ್ದಾರೆ.