ಹೆದ್ದಾರಿಯಲ್ಲಿ ಶ್ರಮದಾನಗೋಣಿಕೊಪ್ಪ ವರದಿ, ಮಾ. 7: ಆನೆಚೌಕೂರು ವನ್ಯಜೀವಿ ವಲಯ ವತಿಯಿಂದ ವಿಶ್ವ ವನ್ಯಜೀವಿ ದಿನಾಚರಣೆ ಅಂಗವಾಗಿ ಹೆದ್ದಾರಿಯಲ್ಲಿ ಕಸ ಹೆಕ್ಕುವ ಮೂಲಕ ಶ್ರಮದಾನ ನಡೆಸಲಾಯಿತು. ಅರಣ್ಯ ಸಿಬ್ಬಂದಿಯೊಂದಿಗೆ ಎರಡು ದಿನದ ಕಿಸಾನ್ ಮೇಳಗೋಣಿಕೊಪ್ಪ ವರದಿ, ಮಾ. 7: ವಿವಿಧ ಇಲಾಖೆಗಳ ಸಹಯೋಗದಲ್ಲಿ ತಾ. 11 ಮತ್ತು 12 ರಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಪ್ರಾತ್ಯಕ್ಷಿಕೆ ಕೇಂದ್ರದಲ್ಲಿ ಎರಡು ದಿನಗಳ ಕಿಸಾನ್ ಪೆರಾಜೆಯಲ್ಲಿ ಗುಡ್ಡಗಾಡು ಓಟ ಪೆರಾಜೆ, ಮಾ. 7: ಪಯಸ್ವಿನಿ ಬಳಗ ಪೆರಾಜೆ ಆಶ್ರಯದಲ್ಲಿ ಸಾಹಿತಿ ಹಾಗೂ ಶಿಕ್ಷಕ ದಿ. ಕೇಶವ ಪೆರಾಜೆ ಇವರ ಸ್ಮರಣಾರ್ಥ ಸಾರ್ವಜನಿಕ ಪುರುಷರ ಗುಡ್ಡಗಾಡು ಓಟ ಸ್ಪರ್ಧೆಯು ಪೊಂಗಾಲ ಪೂಜೆಗೋಣಿಕೊಪ್ಪ ವರದಿ, ಮಾ. 7: ಪೊಂಗಾಲ ಸಮನ್ವಯ ಸಮಿತಿ ವತಿಯಿಂದ ತಾ. 9 ರಂದು ಅತ್ತೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆಟಕುಲ್ ಪೊಂಗಾಲ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಳಗ್ಗೆ ಕಾಡ್ಲಯ್ಯಪ್ಪ ಉತ್ಸವಪೊನ್ನಂಪೇಟೆ, ಮಾ. 7: ಗೋಣಿಕೊಪ್ಪಲು ಕಾಫಿ ಬೋರ್ಡ್ ಸಮೀಪದ ಅರ್ವತೊಕ್ಲುವಿನ ಕಾಡ್ಲಯ್ಯಪ್ಪ ದೇವರ ವಾರ್ಷಿಕ ಉತ್ಸವ ತಾ. 14 ಹಾಗೂ 15 ರಂದು ನಡೆಯಲಿದೆ. 14 ರಂದು
ಹೆದ್ದಾರಿಯಲ್ಲಿ ಶ್ರಮದಾನಗೋಣಿಕೊಪ್ಪ ವರದಿ, ಮಾ. 7: ಆನೆಚೌಕೂರು ವನ್ಯಜೀವಿ ವಲಯ ವತಿಯಿಂದ ವಿಶ್ವ ವನ್ಯಜೀವಿ ದಿನಾಚರಣೆ ಅಂಗವಾಗಿ ಹೆದ್ದಾರಿಯಲ್ಲಿ ಕಸ ಹೆಕ್ಕುವ ಮೂಲಕ ಶ್ರಮದಾನ ನಡೆಸಲಾಯಿತು. ಅರಣ್ಯ ಸಿಬ್ಬಂದಿಯೊಂದಿಗೆ
ಎರಡು ದಿನದ ಕಿಸಾನ್ ಮೇಳಗೋಣಿಕೊಪ್ಪ ವರದಿ, ಮಾ. 7: ವಿವಿಧ ಇಲಾಖೆಗಳ ಸಹಯೋಗದಲ್ಲಿ ತಾ. 11 ಮತ್ತು 12 ರಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಪ್ರಾತ್ಯಕ್ಷಿಕೆ ಕೇಂದ್ರದಲ್ಲಿ ಎರಡು ದಿನಗಳ ಕಿಸಾನ್
ಪೆರಾಜೆಯಲ್ಲಿ ಗುಡ್ಡಗಾಡು ಓಟ ಪೆರಾಜೆ, ಮಾ. 7: ಪಯಸ್ವಿನಿ ಬಳಗ ಪೆರಾಜೆ ಆಶ್ರಯದಲ್ಲಿ ಸಾಹಿತಿ ಹಾಗೂ ಶಿಕ್ಷಕ ದಿ. ಕೇಶವ ಪೆರಾಜೆ ಇವರ ಸ್ಮರಣಾರ್ಥ ಸಾರ್ವಜನಿಕ ಪುರುಷರ ಗುಡ್ಡಗಾಡು ಓಟ ಸ್ಪರ್ಧೆಯು
ಪೊಂಗಾಲ ಪೂಜೆಗೋಣಿಕೊಪ್ಪ ವರದಿ, ಮಾ. 7: ಪೊಂಗಾಲ ಸಮನ್ವಯ ಸಮಿತಿ ವತಿಯಿಂದ ತಾ. 9 ರಂದು ಅತ್ತೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆಟಕುಲ್ ಪೊಂಗಾಲ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಳಗ್ಗೆ
ಕಾಡ್ಲಯ್ಯಪ್ಪ ಉತ್ಸವಪೊನ್ನಂಪೇಟೆ, ಮಾ. 7: ಗೋಣಿಕೊಪ್ಪಲು ಕಾಫಿ ಬೋರ್ಡ್ ಸಮೀಪದ ಅರ್ವತೊಕ್ಲುವಿನ ಕಾಡ್ಲಯ್ಯಪ್ಪ ದೇವರ ವಾರ್ಷಿಕ ಉತ್ಸವ ತಾ. 14 ಹಾಗೂ 15 ರಂದು ನಡೆಯಲಿದೆ. 14 ರಂದು