ಪ್ರೆಸ್ಕ್ಲಬ್ನಿಂದ ಸನ್ಮಾನ ಮಡಿಕೇರಿ, ಮಾ. 12: ಕೊಡಗು ಪ್ರೆಸ್ ಕ್ಲಬ್ ವತಿಯಿಂದ ತಾ.29 ರಂದು ಆಯೋಜಿಸಿರುವ ಪ್ರೆಸ್ ಕ್ಲಬ್ ಡೇ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದಿರುವ ಹಾಗೂ ಪ್ರಶಸ್ತಿಗೆ ಕಾಡಾನೆ ದಾಳಿ: ಕಾರ್ಮಿಕ ಮಹಿಳೆಗೆ ಗಾಯಸಿದ್ದಾಪುರ, ಮಾ. 12: ಕಾಡಾನೆಗಳ ದಾಳಿಯಿಂದ ಪಾರಾಗಲು ಓಡಿದ ಕಾರ್ಮಿಕ ಮಹಿಳೆಯೋರ್ವರು ಕಾಲು ಜಾರಿ ಬಿದ್ದು ಗಾಯಗೊಂಡಿರುವ ಘಟನೆ ಬಾಡಗ ಬಾಣಂಗಾಲ ಗ್ರಾಮದಲ್ಲಿ ನಡೆದಿದೆ. ಅಲ್ಲಿನ ಬಿಬಿಟಿಸಿ ಕಾರು ಡಿಕ್ಕಿ ಮಗು ಸಾವು ಶನಿವಾರಸಂತೆ, ಮಾ. 12: ಕೊಡ್ಲಿಪೇಟೆಯ ಮುಖ್ಯರಸ್ತೆಯಲ್ಲಿ ನಿನ್ನೆ ರಾತ್ರಿ 9.45ರ ವೇಳೆಗೆ ಮುಜೈನ್ (2) ಎಂಬ ಮಗು ತನ್ನ ತಾತ ಖಾದರ್ ಅವರೊಂದಿಗೆ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ‘ಆತ್ಮವಿಶ್ವಾಸ ಸಾಧನೆಗೆ ದಾರಿ ದೀಪ’ ಕೂಡಿಗೆ, ಮಾ. 12: ಮನುಷ್ಯನಿಗೆ ಆತ್ಮವಿಶ್ವಾಸ ಅಗತ್ಯ. ಅದು ಸಾಧನೆಯ ಹಾದಿಗೆ ದಾರಿದೀಪವಾಗುತ್ತದೆ ಎಂದು ಕಾರ್ಪೊರೇಷನ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ನಿರ್ದೇಶಕಿ ಪಿ.ವಿ. ಭಾರತಿ ಅಭಿಪ್ರಾಯ ವ್ಯಕ್ತಪಡಿಸಿದರು. ಕೂಡಿಗೆಯಲ್ಲಿರುವ ಕೊಡಗು ಗೌಡ ಯುವ ವೇದಿಕೆಯ ಮಹಾಸಭೆಮಡಿಕೇರಿ, ಮಾ. 12: ಬೆಂಗಳೂರಿನ ಕೊಡಗು ಗೌಡ ಯುವ ವೇದಿಕೆಯ ವಾರ್ಷಿಕ ಮಹಾಸಭೆಯು ಬೆಂಗಳೂರಿನ ಕೊಡಗು ಗೌಡ ಸಮಾದ ಎರಡನೇ ಕಟ್ಟಡದಲ್ಲಿ ಯುವ ವೇದಿಕೆಯ ಅಧ್ಯಕ್ಷ ಕೊಂಬನ
ಪ್ರೆಸ್ಕ್ಲಬ್ನಿಂದ ಸನ್ಮಾನ ಮಡಿಕೇರಿ, ಮಾ. 12: ಕೊಡಗು ಪ್ರೆಸ್ ಕ್ಲಬ್ ವತಿಯಿಂದ ತಾ.29 ರಂದು ಆಯೋಜಿಸಿರುವ ಪ್ರೆಸ್ ಕ್ಲಬ್ ಡೇ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದಿರುವ ಹಾಗೂ ಪ್ರಶಸ್ತಿಗೆ
ಕಾಡಾನೆ ದಾಳಿ: ಕಾರ್ಮಿಕ ಮಹಿಳೆಗೆ ಗಾಯಸಿದ್ದಾಪುರ, ಮಾ. 12: ಕಾಡಾನೆಗಳ ದಾಳಿಯಿಂದ ಪಾರಾಗಲು ಓಡಿದ ಕಾರ್ಮಿಕ ಮಹಿಳೆಯೋರ್ವರು ಕಾಲು ಜಾರಿ ಬಿದ್ದು ಗಾಯಗೊಂಡಿರುವ ಘಟನೆ ಬಾಡಗ ಬಾಣಂಗಾಲ ಗ್ರಾಮದಲ್ಲಿ ನಡೆದಿದೆ. ಅಲ್ಲಿನ ಬಿಬಿಟಿಸಿ
ಕಾರು ಡಿಕ್ಕಿ ಮಗು ಸಾವು ಶನಿವಾರಸಂತೆ, ಮಾ. 12: ಕೊಡ್ಲಿಪೇಟೆಯ ಮುಖ್ಯರಸ್ತೆಯಲ್ಲಿ ನಿನ್ನೆ ರಾತ್ರಿ 9.45ರ ವೇಳೆಗೆ ಮುಜೈನ್ (2) ಎಂಬ ಮಗು ತನ್ನ ತಾತ ಖಾದರ್ ಅವರೊಂದಿಗೆ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ
‘ಆತ್ಮವಿಶ್ವಾಸ ಸಾಧನೆಗೆ ದಾರಿ ದೀಪ’ ಕೂಡಿಗೆ, ಮಾ. 12: ಮನುಷ್ಯನಿಗೆ ಆತ್ಮವಿಶ್ವಾಸ ಅಗತ್ಯ. ಅದು ಸಾಧನೆಯ ಹಾದಿಗೆ ದಾರಿದೀಪವಾಗುತ್ತದೆ ಎಂದು ಕಾರ್ಪೊರೇಷನ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ನಿರ್ದೇಶಕಿ ಪಿ.ವಿ. ಭಾರತಿ ಅಭಿಪ್ರಾಯ ವ್ಯಕ್ತಪಡಿಸಿದರು. ಕೂಡಿಗೆಯಲ್ಲಿರುವ
ಕೊಡಗು ಗೌಡ ಯುವ ವೇದಿಕೆಯ ಮಹಾಸಭೆಮಡಿಕೇರಿ, ಮಾ. 12: ಬೆಂಗಳೂರಿನ ಕೊಡಗು ಗೌಡ ಯುವ ವೇದಿಕೆಯ ವಾರ್ಷಿಕ ಮಹಾಸಭೆಯು ಬೆಂಗಳೂರಿನ ಕೊಡಗು ಗೌಡ ಸಮಾದ ಎರಡನೇ ಕಟ್ಟಡದಲ್ಲಿ ಯುವ ವೇದಿಕೆಯ ಅಧ್ಯಕ್ಷ ಕೊಂಬನ