ಗುಂಡೇಟಿಗೆ ಕಾಡು ಕೋಣ ಬಲಿ ಮಡಿಕೇರಿ, ಜ. 11: ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಚ್ಚಿನಾಡು ಗ್ರಾಮದ ಸುಳ್ಳಿ ಎಂಬಲ್ಲಿ ಕಾಡು ಕೋಣವೊಂದು ಗುಂಡೇಟಿನಿಂದ ಸಾವಿಗೀಡಾಗಿದೆ. ಯಾರೋ ದುಷ್ಕರ್ಮಿಗಳು ಕಾಡು ಕೋಣವನ್ನು ಹತ್ಯೆಗೈದಿರುವ ರಸ್ತೆ ದುರಸ್ತಿಗೆ ಕ್ರಮ : ಅಧ್ಯಕ್ಷರ ಭರವಸೆನಾಪೋಕ್ಲು, ಜ. 11. ನಾಪೋಕ್ಲು ಪಟ್ಟಣದ ಪ್ರವೇಶ ಮಾರ್ಗದಲ್ಲಿ ರಸ್ತೆ ತೀವ್ರ ಹದಗೆಟ್ಟಿರುವ ಬಗ್ಗೆ ‘ಶಕ್ತಿ’ಯಲ್ಲಿ ಪ್ರಕಟವಾದ ವರದಿಗೆ ಸ್ಪಂದನ ದೊರೆತಿದೆ. ರಸ್ತೆಗೆ ಶೀಘ್ರ ಕಾಯಕಲ್ಪ ನೀಡುವದಾಗಿ ಸೋಮವಾರಪೇಟೆಯಲ್ಲಿ ರೂ. 2 ಸಾವಿರ ಮೌಲ್ಯದ ಖೋಟಾ ನೋಟು...!ಸೋಮವಾರಪೇಟೆ, ಜ. 11: ಪ್ರಸ್ತುತ ದೇಶದಲ್ಲಿರುವ ಅತೀ ಹೆಚ್ಚು ಮೌಲ್ಯದ ನೋಟು ಎಂಬ ಹೆಗ್ಗಳಿಕೆ ಹೊಂದಿರುವ, ರೂ. 2 ಸಾವಿರ ಮುಖ ಬೆಲೆಯ ನೋಟುಗಳನ್ನು ಪಡೆಯುವಾಗ ಇನ್ನು ನಾಯಿ ಮಾಲೀಕನಿಂದ ಮಹಿಳೆ ಮೇಲೆ ಹಲ್ಲೆ ಕುಶಾಲನಗರ, ಜ. 11: ತನ್ನ ಸಾಕು ನಾಯಿ ಮೇಲೆ ಮಹಿಳೆಯೊಬ್ಬರು ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಿ ಮಾಲೀಕ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪ್ರಕರಣ ಕುಶಾಲನಗರದಲ್ಲಿ ನಡೆದಿದೆ. ಶಾಂತಳ್ಳಿ ಜಾತ್ರೋತ್ಸವ: ಗ್ರಾಮಸ್ಥರಿಂದ ಸ್ವಚ್ಛತಾ ಕಾರ್ಯಸೋಮವಾರಪೇಟೆ, ಜ. 11: ಐತಿಹಾಸಿಕ ಹಿನ್ನೆಲೆ ಹೊಂದಿರುವ ಸಮೀಪದ ಶಾಂತಳ್ಳಿ ಗ್ರಾಮದ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದ ಜಾತ್ರೋತ್ಸವ ತಾ. 13 ರಿಂದ 17 ರವರೆಗೆ ನಡೆಯಲಿದ್ದು,
ಗುಂಡೇಟಿಗೆ ಕಾಡು ಕೋಣ ಬಲಿ ಮಡಿಕೇರಿ, ಜ. 11: ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಚ್ಚಿನಾಡು ಗ್ರಾಮದ ಸುಳ್ಳಿ ಎಂಬಲ್ಲಿ ಕಾಡು ಕೋಣವೊಂದು ಗುಂಡೇಟಿನಿಂದ ಸಾವಿಗೀಡಾಗಿದೆ. ಯಾರೋ ದುಷ್ಕರ್ಮಿಗಳು ಕಾಡು ಕೋಣವನ್ನು ಹತ್ಯೆಗೈದಿರುವ
ರಸ್ತೆ ದುರಸ್ತಿಗೆ ಕ್ರಮ : ಅಧ್ಯಕ್ಷರ ಭರವಸೆನಾಪೋಕ್ಲು, ಜ. 11. ನಾಪೋಕ್ಲು ಪಟ್ಟಣದ ಪ್ರವೇಶ ಮಾರ್ಗದಲ್ಲಿ ರಸ್ತೆ ತೀವ್ರ ಹದಗೆಟ್ಟಿರುವ ಬಗ್ಗೆ ‘ಶಕ್ತಿ’ಯಲ್ಲಿ ಪ್ರಕಟವಾದ ವರದಿಗೆ ಸ್ಪಂದನ ದೊರೆತಿದೆ. ರಸ್ತೆಗೆ ಶೀಘ್ರ ಕಾಯಕಲ್ಪ ನೀಡುವದಾಗಿ
ಸೋಮವಾರಪೇಟೆಯಲ್ಲಿ ರೂ. 2 ಸಾವಿರ ಮೌಲ್ಯದ ಖೋಟಾ ನೋಟು...!ಸೋಮವಾರಪೇಟೆ, ಜ. 11: ಪ್ರಸ್ತುತ ದೇಶದಲ್ಲಿರುವ ಅತೀ ಹೆಚ್ಚು ಮೌಲ್ಯದ ನೋಟು ಎಂಬ ಹೆಗ್ಗಳಿಕೆ ಹೊಂದಿರುವ, ರೂ. 2 ಸಾವಿರ ಮುಖ ಬೆಲೆಯ ನೋಟುಗಳನ್ನು ಪಡೆಯುವಾಗ ಇನ್ನು
ನಾಯಿ ಮಾಲೀಕನಿಂದ ಮಹಿಳೆ ಮೇಲೆ ಹಲ್ಲೆ ಕುಶಾಲನಗರ, ಜ. 11: ತನ್ನ ಸಾಕು ನಾಯಿ ಮೇಲೆ ಮಹಿಳೆಯೊಬ್ಬರು ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಿ ಮಾಲೀಕ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪ್ರಕರಣ ಕುಶಾಲನಗರದಲ್ಲಿ ನಡೆದಿದೆ.
ಶಾಂತಳ್ಳಿ ಜಾತ್ರೋತ್ಸವ: ಗ್ರಾಮಸ್ಥರಿಂದ ಸ್ವಚ್ಛತಾ ಕಾರ್ಯಸೋಮವಾರಪೇಟೆ, ಜ. 11: ಐತಿಹಾಸಿಕ ಹಿನ್ನೆಲೆ ಹೊಂದಿರುವ ಸಮೀಪದ ಶಾಂತಳ್ಳಿ ಗ್ರಾಮದ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದ ಜಾತ್ರೋತ್ಸವ ತಾ. 13 ರಿಂದ 17 ರವರೆಗೆ ನಡೆಯಲಿದ್ದು,