ಸ್ವಾತಂತ್ರ್ಯೋತ್ಸವ ಪೂರ್ವಭಾವಿ ಸಭೆಸೋಮವಾರಪೇಟೆ, ಆ. 13: ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸುವ ಸಲುವಾಗಿ ಪೂರ್ವಭಾವಿ ಸಿದ್ಧತಾ ಸಭೆ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ತಹಶೀಲ್ದಾರ್ ಆರ್. ಗೋವಿಂದರಾಜ್ ವಹಿಸಿದ್ದರು. ಧ್ವಜಾರೋಹಣವನ್ನು
ಬೆಂಗಳೂರಿನಲ್ಲಿ ಮಧ್ಯರಾತ್ರಿ ವೇಳೆ ಭಯಾನಕ ದಾಂಧಲೆಬೆಂಗಳೂರು, ಆ.12: ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ಮಂಗಳವಾರ ಮಧ್ಯರಾತ್ರಿ ವೇಳೆ ಭಯಾನಕ ದಾಂಧಲೆ ನಡೆದಿದೆ. ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮನೆಗೆÉ ಬೆಂಕಿ ನೀಡಲ್ಪಟ್ಟು ಸಂಪೂರ್ಣ ಧ್ವಂಸಗೊಂಡಿದೆ.
ಆನೆಕಾಡಿನಲ್ಲಿ ಆನೆ ದರ್ಶನ ಕಣಿವೆ, ಆ. 12 : ಮಡಿಕೇರಿ ಮೈಸೂರು ರಾಜ್ಯ ಹೆದ್ದಾರಿಯ ಆನೆಕಾಡು ಅರಣ್ಯದ ಬಳಿ ರಸ್ತೆ ಬದಿಯ ಅರಣ್ಯದಂಚಿನಲ್ಲಿ ಕಾಡಾನೆಯೊಂದು ನಿಂತು ಹೆದ್ದಾರಿಯಲ್ಲಿ ಸಾಗುವವರನ್ನು ನೋಡುತ್ತ ತನ್ನದೇ
ತಗ್ಗಿದ ಮಳೆ ನಡುವೆ ತಲಕಾವೇರಿಯಲ್ಲಿ ಮುಂದುವರಿದ ಕಾರ್ಯಾಚರಣೆಮಡಿಕೇರಿ, ಆ. 12: ಸತತ ಏಳನೇ ದಿನವಾದ ಇಂದು ತಲಕಾವೇರಿಯ ದುರಂತ ಸ್ಥಳದಲ್ಲಿ, ಇನ್ನೂ ಪತ್ತೆಯಾಗದಿರುವ ಅರ್ಚಕ ಕುಟುಂಬದ ಮೂವರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದರೂ ಈ ಸಂಜೆ
ಪ್ರವಾಹ ಸಮಸ್ಯೆ ಸರಕಾರ ಶಾಶ್ವತ ಪರಿಹಾರ ಯೋಜನೆ ರೂಪಿಸಲಿಮಡಿಕೇರಿ, ಆ. 12: ಕೊಡಗಿನಲ್ಲಿ ಮಳೆಯಿಂದ ಪ್ರವಾಹ ಉಂಟಾಗಿ ಮನೆಗಳಿಗೆ ನೀರು ನುಗ್ಗಿ ನೂರಾರು ಕುಟುಂಬಗಳು ನಿರಾಶ್ರಿತರಾಗುತ್ತಿದ್ದು, ಪ್ರತಿ ಬಾರಿ ಎದುರಾಗುವ ಈ ಸಮಸ್ಯೆಗೆ ಸರಕಾರ ಶಾಶ್ವತ