ಹುತ್ತರಿ ಆಚರಣೆಸಿದ್ದಾಪುರ, ಡಿ. 8 : ನೆಲ್ಯಹುದಿಕೇರಿಯ ಶ್ರೀ ಮುತ್ತಪ್ಪ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ, ತಾ. 11ರ ಬುಧವಾರ ದಂದು ಸಾಮೂಹಿಕ ಹುತ್ತರಿ ಹಬ್ಬವನ್ನು ಆಚರಿಸಲು ತೀರ್ಮಾನಿಸಲಾಗಿದೆ. ಹುತ್ತರಿ ಹನುಮ ಜಯಂತಿಶನಿವಾರಸಂತೆ, ಡಿ. 8: ಪಟ್ಟಣದ ಶ್ರೀರಾಮಮಂದಿರದಲ್ಲಿ ಸೇವಾ ಸಮಿತಿ ವತಿಯಿಂದ ತಾ.9ರಂದು (ಇಂದು) ಹನುಮ ಜಯಂತಿ ಆಚರಿಸಲಾಗುವದು. ಸಂಜೆ 4ರಿಂದ ಪೂಜಾ ಕೈಂಕರ್ಯಗಳು ಆರಂಭವಾಗುವದು. ಶ್ರೀಮಹಾಗಣಪತಿ, ಆದಿತ್ಯಾದಿ ನವಗ್ರಹ, ಸೋಮವಾರಪೇಟೆಯಲ್ಲಿ ಏಕತ್ರಿಕರಣ ಸಾಂಘಿಕ್ ಸೋಮವಾರಪೇಟೆ, ಡಿ. 8: ಆರೋಗ್ಯದಿಂದ ಕೂಡಿದ ಹಿಂದೂ ಸಮಾಜ ನಿರ್ಮಾಣಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವೆಂಬ ಮದ್ದನ್ನು ನೀಡಿದವರು ಡಾ. ಕೇಶವ ಬಲಿರಾಂ ಹೆಡಗೇವಾರ್ ಅವರು ಎಂದು ಕೊಡವ ಅಕಾಡೆಮಿ ರಿಜಿಸ್ಟ್ರಾರ್ ಆಗಿ ಗಿರೀಶ್ಮಡಿಕೇರಿ, ಡಿ. 8: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಆಗಿ ಪ್ರಸ್ತುತ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿಯಾಗಿರುವ ಅಜ್ಜಿಕುಟ್ಟೀರ ಗಿರೀಶ್ ಅವರನ್ನು ಸರಕಾರ ಹೆಚ್ಚುವರಿಯಾಗಿ ನೇಮಕಆಸ್ತಿ ವಿವಾದಕ್ಕೆ ಮಹಿಳೆ ಬಲಿಕುಶಾಲನಗರ, ಡಿ. 7: ಆಸ್ತಿ ವಿಷಯದ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ತಮ್ಮನ ಪತ್ನಿಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಕುಶಾಲನಗರ ಸಮೀಪ ರಂಗಸಮುದ್ರ ಗ್ರಾಮದಲ್ಲಿ
ಹುತ್ತರಿ ಆಚರಣೆಸಿದ್ದಾಪುರ, ಡಿ. 8 : ನೆಲ್ಯಹುದಿಕೇರಿಯ ಶ್ರೀ ಮುತ್ತಪ್ಪ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ, ತಾ. 11ರ ಬುಧವಾರ ದಂದು ಸಾಮೂಹಿಕ ಹುತ್ತರಿ ಹಬ್ಬವನ್ನು ಆಚರಿಸಲು ತೀರ್ಮಾನಿಸಲಾಗಿದೆ. ಹುತ್ತರಿ
ಹನುಮ ಜಯಂತಿಶನಿವಾರಸಂತೆ, ಡಿ. 8: ಪಟ್ಟಣದ ಶ್ರೀರಾಮಮಂದಿರದಲ್ಲಿ ಸೇವಾ ಸಮಿತಿ ವತಿಯಿಂದ ತಾ.9ರಂದು (ಇಂದು) ಹನುಮ ಜಯಂತಿ ಆಚರಿಸಲಾಗುವದು. ಸಂಜೆ 4ರಿಂದ ಪೂಜಾ ಕೈಂಕರ್ಯಗಳು ಆರಂಭವಾಗುವದು. ಶ್ರೀಮಹಾಗಣಪತಿ, ಆದಿತ್ಯಾದಿ ನವಗ್ರಹ,
ಸೋಮವಾರಪೇಟೆಯಲ್ಲಿ ಏಕತ್ರಿಕರಣ ಸಾಂಘಿಕ್ ಸೋಮವಾರಪೇಟೆ, ಡಿ. 8: ಆರೋಗ್ಯದಿಂದ ಕೂಡಿದ ಹಿಂದೂ ಸಮಾಜ ನಿರ್ಮಾಣಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವೆಂಬ ಮದ್ದನ್ನು ನೀಡಿದವರು ಡಾ. ಕೇಶವ ಬಲಿರಾಂ ಹೆಡಗೇವಾರ್ ಅವರು ಎಂದು
ಕೊಡವ ಅಕಾಡೆಮಿ ರಿಜಿಸ್ಟ್ರಾರ್ ಆಗಿ ಗಿರೀಶ್ಮಡಿಕೇರಿ, ಡಿ. 8: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಆಗಿ ಪ್ರಸ್ತುತ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿಯಾಗಿರುವ ಅಜ್ಜಿಕುಟ್ಟೀರ ಗಿರೀಶ್ ಅವರನ್ನು ಸರಕಾರ ಹೆಚ್ಚುವರಿಯಾಗಿ ನೇಮಕ
ಆಸ್ತಿ ವಿವಾದಕ್ಕೆ ಮಹಿಳೆ ಬಲಿಕುಶಾಲನಗರ, ಡಿ. 7: ಆಸ್ತಿ ವಿಷಯದ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ತಮ್ಮನ ಪತ್ನಿಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಕುಶಾಲನಗರ ಸಮೀಪ ರಂಗಸಮುದ್ರ ಗ್ರಾಮದಲ್ಲಿ