ಕೊಡಗಿನ ಗಡಿಯಾಚೆ ರೌಡಿಗಳ ಮನೆ ಮೇಲೆ ದಾಳಿ ಬೆಂಗಳೂರು, ಆ. 16: ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿಯಲ್ಲಿ ನಡೆದ ಗಲಭೆಯ ನಂತರ ಎಚ್ಚೆತ್ತುಕೊಂಡಿರುವ ಮಾಗಡಿ ಪೊಲೀಸರು ರೌಡಿಗಳ ಮನೆ ಮೇಲೆ
ಧೈರ್ಯ ಬೇಕು ನಿರ್ಲಕ್ಷ್ಯ ಬೇಡ...ಕೊರೊನಾ ಪಾಸಿಟಿವ್ ಬಂದರೆ ಎದುರಿಸುವ ಧೈರ್ಯ ಬೇಕು.., ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಇದು ಕೊರೊನಾ ಗೆದ್ದು ಬಂದ ಶಿರಂಗಾಲದ ಬಾಲಕಿ ಮಿಶ್ರಿಯಾಳ ಮಾತು. ಶಿರಂಗಾಲದ ವ್ಯಾಪಾರಿಗೆ ಕೊರೊನಾ
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 : ಕೆಲವು ಒಳ ನೋಟಗಳುರವಿ ಕಾಣದನ್ನು ಕವಿ ಕಂಡ, ಕವಿ ಕಾಣದನ್ನು ವಿಮರ್ಶಕ ಕಂಡ. ಹೊಸ ಶಿಕ್ಷಣ ನೀತಿ ಈಗ ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವಿಸ್ತøತವಾಗಿ ಚರ್ಚೆಯಾಗುತ್ತಿದೆ. ಹೊಸ
ಕೊಡಗಿನ ಹಲವೆಡೆ 74ನೇ ಸ್ವಾತಂತ್ರ್ಯೋತ್ಸವಕೊಡಗು ಜಿಲ್ಲಾ ಕಾಂಗ್ರೆಸ್: ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.
ಪಿಯು ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಶಿಕ್ಷಣ: ಮಹಾಲಿಂಗಯ್ಯ ಮಡಿಕೇರಿ, ಆ. 16: ಪದವಿ ಪೂರ್ವ ಶಿಕಣ ಇಲಾಖೆ ದ್ವಿತೀಯ ಪಿಯು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ಹಿನ್ನಡೆಯಾಗಬಾರದು ಎಂಬ ಉದ್ದೇಶದಿಂದ ಆನ್‍ಲೈನ್ ಪಾಠವನ್ನು ವಿದ್ಯಾರ್ಥಿಗಳಿಗೆ ಬೋಧಿಸುತ್ತಿದೆ