ಕಚೇರಿಗಳ ದುರಸ್ತಿಗೆ ಸೂಚನೆಕೂಡಿಗೆ, ಆ. 13: ಕಾವೇರಿ ನೀರಾವರಿ ನಿಗಮದ ಅಧೀನದ ಹಾರಂಗಿ ನೀರಾವರಿ ಇಲಾಖೆಗೆ ಸೇರಿದ. ಹಾರಂಗಿ ಮತ್ತು ಚಿಕ್ಲಿಹೊಳೆ ಜಲಾಶಯದ ಕಚೇರಿಗಳು ಪಾಳುಬಿದ್ದಿರುವ ಕಟ್ಟಡಗಳನ್ನು ದುರಸ್ತಿ ಮಾಡಲು
ಪೊನ್ನಂಪೇಟೆಯಲ್ಲಿ ಸೀಲ್ಡೌನ್ಪೆÇನ್ನಂಪೇಟೆ, ಆ. 13: ಇಲ್ಲಿನ ಭಗವತಿ ನಗರದ 60 ವರ್ಷದ ಪುರುಷ, 16 ವರ್ಷದ ಪುರುಷ ಹಾಗೂ 38 ವರ್ಷದ ಮಹಿಳೆ ಸೇರಿದಂತೆ ಮೂವರಿಗೆ ಕೊರೊನಾ ಪಾಸಿಟಿವ್
ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಜಿ.ಪಂ. ಸದಸ್ಯರಿಂದ ವಿಶೇಷ ಪೂಜೆಕಡಂಗ, ಆ. 13: ಕೊಡಗಿನಲ್ಲಿ ಮುಂದೆ ಯಾವುದೇ ಪ್ರಕೃತಿ ದುರಂತ ಸಂಭವಿಸದಿರಲಿ. ವರುಣ ಶಾಂತನಾಗಿ ಜನತೆ ಸುರಕ್ಷಿತವಾಗಿರಲು ದೇವರ ಅನುಗ್ರಹವಿರಲಿ ಎಂದು ಸಂಕಲ್ಪಿಸಿ ಕೊಡಗು ಜಿಲ್ಲಾ ಪಂಚಾಯಿತಿಯ
ಹಕ್ಕುಪತ್ರ ನೀಡಲು ವಿಳಂಬ ಪ್ರತಿಭಟನೆ ಎಚ್ಚರಿಕೆಗೋಣಿಕೊಪ್ಪ ವರದಿ, ಆ. 13: ಹೈಸೊಡ್ಲೂರು ಗ್ರಾಮದ ಸರ್ಕಾರಿ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡು ನೆಲೆಸಿರುವ 78 ಕುಟುಂಬಗಳಿಗೆ ಹಕ್ಕುಪತ್ರ ನೀಡಲು ವಿಳಂಬ ನೀತಿ ಅನುಸರಿಸುತ್ತಿರುವ ಅಧಿಕಾರಿಗಳನ್ನು ವರ್ಗಾವಣೆ
ಯಾವುದೇ ಟೆನ್ಷನ್ ಮಾಡಿಕೊಳ್ಳಬೇಡಿ...ಕೊರೊನಾ ಪಾಸಿಟಿವ್ ಬಂತೆಂದ ಕೂಡಲೇ ಹೆದರುವ ಅವಶ್ಯಕತೆ ಇಲ್ಲ. ಯಾವುದೇ ರೀತಿಯ ಟೆನ್ಷನ್ ಮಾಡಿಕೊಳ್ಳಬೇಡಿ ಎಂದು ಅಂಕನಹಳ್ಳಿಯ ಮಂಜುನಾಥ್ ಹೇಳುತ್ತಾರೆ. ನನಗೆ ವರ್ಕ್‍ಶಾಪ್ ಇದ್ದು, ವರ್ಕ್‍ಶಾಪ್‍ಗೆ ಕೊರೊನಾ