ವೇಶ್ಯವಾಟಿಕೆ ದಂಧೆ : ಹೋಂಸ್ಟೇ ಮೇಲೆ ದಾಳಿಕುಶಾಲನಗರ, ನ. 3: ವೇಶ್ಯಾವಾಟಿಕೆ ನಡೆಯುತ್ತಿದ್ದ ಹೋಂಸ್ಟೇ ಮೇಲೆ ದಾಳಿ ನಡೆಸಿದ ಕುಶಾಲನಗರ ಪೆÇಲೀಸರು ದಂಧೆಯಲ್ಲಿ ತೊಡಗಿದ್ದವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೈಸೂರಿನಿಂದ ಮಹಿಳೆಯರನ್ನು ಕರೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಕುಶಾಲನಗರದ
ಮಡಿಕೇರಿ ವೀರಾಜಪೇಟೆ ರಸ್ತೆ : ಲಘು ವಾಹನಗಳಿಗೆ ಮುಕ್ತಮಡಿಕೇರಿ, ನ. 3: ಜಿಲ್ಲಾ ಕೇಂದ್ರ ಮಡಿಕೇರಿಯಿಂದ ವೀರಾಜಪೇಟೆ ಮುಖ್ಯ ರಸ್ತೆಯಲ್ಲಿ ನಗರದಿಂದ ಮೇಕೇರಿ ನಡುವೆ ಆಯ್ದ ಭಾಗದಲ್ಲಿ ಕಾಂಕ್ರೀಟೀಕರಣ ಕಾಮಗಾರಿಯನ್ನು ನಡೆಸುವ ಹಿನ್ನೆಲೆಯಲ್ಲಿ ಕಳೆದ ಒಂದು
ಮದ್ಯದಂಗಡಿಯಲ್ಲಿ ಕಲಬೆರಕೆ ಮದ್ಯ ಮಾರಾಟಪೆÇನ್ನಂಪೇಟೆ, ನ. 3: ಪೆÇನ್ನಂಪೇಟೆ ಮುಖ್ಯ ರಸ್ತೆಯಲ್ಲಿ ಕಾರು ನಿಲ್ದಾಣದ ಸಮೀಪ ಇರುವ ಲಕ್ಷ್ಮಿ ವೈನ್ಸ್ ಮದ್ಯದಂಗಡಿಯಲ್ಲಿ ಕಲಬೆರಕೆ ಮದ್ಯ ಮಾರಾಟ ಮಾಡುತಿದ್ದ ಸಂದÀರ್ಭ ಕಳೆದ ರಾತ್ರಿ
ಕೊಡಗಿನ ಗಡಿಯಾಚೆಶಿರಾದಲ್ಲಿ ಶೇ. 77.34 ರಷ್ಟು ಮತದಾನ ಬೆಂಗಳೂರು, ನ. 3: ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆಗೆ ಮಂಗಳವಾರ ನಡೆದ ಮತದಾನ ಅಂತ್ಯವಾಗಿದ್ದು, ನಿರೀಕ್ಷೆಯಂತೆ ಆರ್‍ಆರ್ ನಗರದಲ್ಲಿ ಅತಿ
ಹಸಿರು ತೋಟವಾದ ಬರಡು ಭೂಮಿ : ಹೆತ್ತೊಡಲಿಗೆ ಹಸಿರು ಹೊದ್ದ ಭೂ ಒಡಲ ಕಾಣಿಕೆ...! ಕಣಿವೆ, ನ. 3: ಆಧುನಿಕ ಜಗತ್ತಿನ ಇಂದಿನ ಕಾಲಘಟ್ಟದಲ್ಲಿ ಬಹಳಷ್ಟು ಯುವಕರಿಗೆ ಕೃಷಿ ಎಂದರೆ ಏನೋ ಒಂಥರ ಅಲರ್ಜಿ, ಏನೋ ಒಂದು ರೀತಿಯ ಆಲಸ್ಯ, ಯಾಕೋ ಏನೋ