ಉತ್ಸವ ರದ್ದುಮಡಿಕೇರಿ, ಮಾ. 23: ಚೆಂಬೆಬೆಳ್ಳೂರು ಶ್ರೀ ಕಲ್ಲುತಿರಿಕೆ ಈಶ್ವರ ಪಾರ್ವತಿ ದೇವಸ್ಥಾನದಲ್ಲಿ ತಾ. 23ರಿಂದ ನಡೆಯಬೇಕಿದ್ದ ವಾರ್ಷಿಕ ಉತ್ಸವವನ್ನು ಕೊರೊನಾ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ ಎಂದು ಪ್ರಕಟಣೆ ಪೂಜಾಕಾರ್ಯ ರದ್ದುಮಡಿಕೇರಿ, ಮಾ. 23: ಮರಗೋಡಿನ ಶ್ರೀ ಸಿದ್ದಪ್ಪಾಜಿ ಗುರುಪೀಠದಲ್ಲಿ ಯುಗಾಧಿ ಹಬ್ಬದ ಪ್ರಯುಕ್ತ ವರ್ಷಂಪ್ರತಿ ತಾ. 25ರಂದು ನಡೆಸಿಕೊಂಡು ಬರಲಾಗುತ್ತಿದ್ದ ಪೂಜಾ ಕೈಂಕರ್ಯವನ್ನು ಸುರಕ್ಷತಾ ಹಿತದೃಷ್ಟಿಯಿಂದ ರದ್ದುಗೊಳಿಸಲಾಗಿದೆ ಕ್ಲಿನಿಕ್ ಮಾಹಿತಿಮಡಿಕೇರಿ, ಮಾ. 23: ಮಡಿಕೇರಿಯಲ್ಲಿರುವ ಇಸಿಹೆಚ್‍ಎಸ್ ಪಾಲಿ ಕ್ಲಿನಿಕ್ ತಾ. 27, 28 ಮತ್ತು ತಾ. 30ರಂದು ಸ್ಥಳಾಂತರ ಮಾಡುವ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ. ತಾ. 31ರಂದು ಮಾಸಿಕ ಲೆಕ್ಕ ಕೊರೊನಾ ವಿರುದ್ಧ ಸ್ವಯಂ ಸೇವಕರುಮಡಿಕೇರಿ, ಮಾ.23: ಕೊರೊನಾ ಸೈನಿಕರು ಎಂಬ ಪರಿಕಲ್ಪನೆಯ ಉದ್ದೇಶ ಹಾಗೂ ಅಗತ್ಯತೆಯ ವಿಚಾರಗಳ ಬಗ್ಗೆ ವಾರ್ತಾಧಿಕಾರಿ ಚಿನ್ನಸ್ವಾಮಿ ಅವರು ಸ್ವಯಂ ಸೇವಕರಿಗೆ ವಿವರಣೆ ನೀಡಿದರು. ವಾರ್ತಾ ಮತ್ತು ಸಾರ್ವಜನಿಕ ದಕ್ಷಿಣ ಕೊಡಗಿನಲ್ಲಿ ಅಧಿಕಾರಿಗಳ ಕ್ರಮ*ಗೋಣಿಕೊಪ್ಪ, ಮಾ. 23: ರಾಜ್ಯ ಸರ್ಕಾರ ನಿರ್ಧಾರದಂತೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ಮುಂಜಾಗರೂಕತೆಯ ಕ್ರಮವಾಗಿ ಸೋಮವಾರದಿಂದ ಲಾಕ್‍ಡೌನ್ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದರೂ ಸಹ ಸಾರ್ವಜನಿಕರು
ಉತ್ಸವ ರದ್ದುಮಡಿಕೇರಿ, ಮಾ. 23: ಚೆಂಬೆಬೆಳ್ಳೂರು ಶ್ರೀ ಕಲ್ಲುತಿರಿಕೆ ಈಶ್ವರ ಪಾರ್ವತಿ ದೇವಸ್ಥಾನದಲ್ಲಿ ತಾ. 23ರಿಂದ ನಡೆಯಬೇಕಿದ್ದ ವಾರ್ಷಿಕ ಉತ್ಸವವನ್ನು ಕೊರೊನಾ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ ಎಂದು ಪ್ರಕಟಣೆ
ಪೂಜಾಕಾರ್ಯ ರದ್ದುಮಡಿಕೇರಿ, ಮಾ. 23: ಮರಗೋಡಿನ ಶ್ರೀ ಸಿದ್ದಪ್ಪಾಜಿ ಗುರುಪೀಠದಲ್ಲಿ ಯುಗಾಧಿ ಹಬ್ಬದ ಪ್ರಯುಕ್ತ ವರ್ಷಂಪ್ರತಿ ತಾ. 25ರಂದು ನಡೆಸಿಕೊಂಡು ಬರಲಾಗುತ್ತಿದ್ದ ಪೂಜಾ ಕೈಂಕರ್ಯವನ್ನು ಸುರಕ್ಷತಾ ಹಿತದೃಷ್ಟಿಯಿಂದ ರದ್ದುಗೊಳಿಸಲಾಗಿದೆ
ಕ್ಲಿನಿಕ್ ಮಾಹಿತಿಮಡಿಕೇರಿ, ಮಾ. 23: ಮಡಿಕೇರಿಯಲ್ಲಿರುವ ಇಸಿಹೆಚ್‍ಎಸ್ ಪಾಲಿ ಕ್ಲಿನಿಕ್ ತಾ. 27, 28 ಮತ್ತು ತಾ. 30ರಂದು ಸ್ಥಳಾಂತರ ಮಾಡುವ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ. ತಾ. 31ರಂದು ಮಾಸಿಕ ಲೆಕ್ಕ
ಕೊರೊನಾ ವಿರುದ್ಧ ಸ್ವಯಂ ಸೇವಕರುಮಡಿಕೇರಿ, ಮಾ.23: ಕೊರೊನಾ ಸೈನಿಕರು ಎಂಬ ಪರಿಕಲ್ಪನೆಯ ಉದ್ದೇಶ ಹಾಗೂ ಅಗತ್ಯತೆಯ ವಿಚಾರಗಳ ಬಗ್ಗೆ ವಾರ್ತಾಧಿಕಾರಿ ಚಿನ್ನಸ್ವಾಮಿ ಅವರು ಸ್ವಯಂ ಸೇವಕರಿಗೆ ವಿವರಣೆ ನೀಡಿದರು. ವಾರ್ತಾ ಮತ್ತು ಸಾರ್ವಜನಿಕ
ದಕ್ಷಿಣ ಕೊಡಗಿನಲ್ಲಿ ಅಧಿಕಾರಿಗಳ ಕ್ರಮ*ಗೋಣಿಕೊಪ್ಪ, ಮಾ. 23: ರಾಜ್ಯ ಸರ್ಕಾರ ನಿರ್ಧಾರದಂತೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ಮುಂಜಾಗರೂಕತೆಯ ಕ್ರಮವಾಗಿ ಸೋಮವಾರದಿಂದ ಲಾಕ್‍ಡೌನ್ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದರೂ ಸಹ ಸಾರ್ವಜನಿಕರು