ತಾ. 15 ರಂದು ಕ್ರೀಡಾಕೂಟ ಸಾಂಸ್ಕೃತಿಕ ಉತ್ಸವ ಕೂಡಿಗೆ, ಫೆ. 13: ಹುದುಗೂರು ಶ್ರೀ ಕಾಳಿಕಾಂಬ ಯುವಕ ಸಂಘದ ವತಿಯಿಂದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಉತ್ಸವವು ತಾ. 15 ರಂದು ಹುದುಗೂರಿನ ಸಂಘದ ಆವರಣದಲ್ಲಿ ನಡೆಯಲಿದೆ. ಎಸ್.ಎಸ್.ಎಫ್.ಗೆ ಆಯ್ಕೆಕಡಂಗ, ಫೆ. 13: ಜಿಲ್ಲೆಯ ಪ್ರತಿಷ್ಠಿತ ಮತ ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥೆ ಅನ್ವರುಲ್ ಹುದಾದಲ್ಲಿ ವೀರಾಜಪೇಟೆ ಸೆಕ್ಟರ್ ಎಸ್.ಎಸ್.ಎಫ್. ಸಮಿತಿಯ ವಾರ್ಷಿಕ ಮಹಾ ಸಭೆಯನ್ನು ಸೆಕ್ಟರ್ ನಾಪೆÇೀಕ್ಲು ಚೆಸ್ಕಾಂನಲ್ಲಿ ವಾರದ ಎಲ್ಲಾ ದಿನಗಳು ಬಿಲ್ ಪಾವತಿನಾಪೆÇೀಕ್ಲು, ಫೆ. 13: ನಾಪೆÇೀಕ್ಲು ಚೆಸ್ಕಾಂ ಕಚೇರಿಯಲ್ಲಿ ಇನ್ನು ಮುಂದೆ ವಾರದ ಎಲ್ಲಾ ದಿನಗಳಲ್ಲಿಯೂ ಕರೆಂಟ್ ಬಿಲ್ ಪಾವತಿಸಲು ವ್ಯವಸ್ಥೆ ಕೈಗೊಳ್ಳಲಾಗಿದೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಮಹಾಶಿವರಾತ್ರಿ ಪೂಜೆಕೂಡಿಗೆ, ಫೆ. 13: ಶ್ರೀ ಉಮಾಮಹೇಶ್ವರ ಕ್ಷೇತ್ರ ಸಮಿತಿ ಹುದುಗೂರು ಇವರ ವತಿಯಿಂದ ಮಹಾಶಿವರಾತ್ರಿಯ ಅಂಗವಾಗಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ಆವರಣದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಅಂದು ವಾಹನ ಜಾಥಾಕ್ಕೆ ಬೆಂಬಲಗೋಣಿಕೊಪ್ಪ ವರದಿ, ಫೆ. 13: ಬೆಳೆಗೆ ಬೆಂಬಲ ಬೆಲೆಗೆ ಒತ್ತಾಯಿಸಿ ಕೊಡವ ರೈಡರ್ಸ್ ಕ್ಲಬ್ ಹಾಗೂ ರೈತ ಸಂಘದ ವತಿಯಿಂದ ತಾ. 15 ರಂದು ಆಯೋಜಿಸಿರುವ ರೈತರನ್ನು
ತಾ. 15 ರಂದು ಕ್ರೀಡಾಕೂಟ ಸಾಂಸ್ಕೃತಿಕ ಉತ್ಸವ ಕೂಡಿಗೆ, ಫೆ. 13: ಹುದುಗೂರು ಶ್ರೀ ಕಾಳಿಕಾಂಬ ಯುವಕ ಸಂಘದ ವತಿಯಿಂದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಉತ್ಸವವು ತಾ. 15 ರಂದು ಹುದುಗೂರಿನ ಸಂಘದ ಆವರಣದಲ್ಲಿ ನಡೆಯಲಿದೆ.
ಎಸ್.ಎಸ್.ಎಫ್.ಗೆ ಆಯ್ಕೆಕಡಂಗ, ಫೆ. 13: ಜಿಲ್ಲೆಯ ಪ್ರತಿಷ್ಠಿತ ಮತ ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥೆ ಅನ್ವರುಲ್ ಹುದಾದಲ್ಲಿ ವೀರಾಜಪೇಟೆ ಸೆಕ್ಟರ್ ಎಸ್.ಎಸ್.ಎಫ್. ಸಮಿತಿಯ ವಾರ್ಷಿಕ ಮಹಾ ಸಭೆಯನ್ನು ಸೆಕ್ಟರ್
ನಾಪೆÇೀಕ್ಲು ಚೆಸ್ಕಾಂನಲ್ಲಿ ವಾರದ ಎಲ್ಲಾ ದಿನಗಳು ಬಿಲ್ ಪಾವತಿನಾಪೆÇೀಕ್ಲು, ಫೆ. 13: ನಾಪೆÇೀಕ್ಲು ಚೆಸ್ಕಾಂ ಕಚೇರಿಯಲ್ಲಿ ಇನ್ನು ಮುಂದೆ ವಾರದ ಎಲ್ಲಾ ದಿನಗಳಲ್ಲಿಯೂ ಕರೆಂಟ್ ಬಿಲ್ ಪಾವತಿಸಲು ವ್ಯವಸ್ಥೆ ಕೈಗೊಳ್ಳಲಾಗಿದೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ
ಮಹಾಶಿವರಾತ್ರಿ ಪೂಜೆಕೂಡಿಗೆ, ಫೆ. 13: ಶ್ರೀ ಉಮಾಮಹೇಶ್ವರ ಕ್ಷೇತ್ರ ಸಮಿತಿ ಹುದುಗೂರು ಇವರ ವತಿಯಿಂದ ಮಹಾಶಿವರಾತ್ರಿಯ ಅಂಗವಾಗಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ಆವರಣದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಅಂದು
ವಾಹನ ಜಾಥಾಕ್ಕೆ ಬೆಂಬಲಗೋಣಿಕೊಪ್ಪ ವರದಿ, ಫೆ. 13: ಬೆಳೆಗೆ ಬೆಂಬಲ ಬೆಲೆಗೆ ಒತ್ತಾಯಿಸಿ ಕೊಡವ ರೈಡರ್ಸ್ ಕ್ಲಬ್ ಹಾಗೂ ರೈತ ಸಂಘದ ವತಿಯಿಂದ ತಾ. 15 ರಂದು ಆಯೋಜಿಸಿರುವ ರೈತರನ್ನು