ಜಿಲ್ಲಾಧ್ಯಕ್ಷರ ಕ್ರಮ ಸರಿಯಾಗಿದೆ ಮನ್ಸೂರ್ ಅಲಿ ನಾಪೆÇೀಕ್ಲು, ನ, 8: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರ ವಿರುದ್ಧ ಜೆಡಿಎಸ್ ಜಿಲ್ಲಾಧ್ಯಕ್ಷರು ತೆಗೆದುಕೊಂಡ ಕ್ರಮ ಸರಿಯಾಗಿದೆ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ.ಎ. ಮನ್ಸೂರ್ ಅಲಿ
ಇಂದು ಪೌತಿ ಖಾತೆ ಆಂದೋಲನಸುಂಟಿಕೊಪ್ಪ,ನ.8: ಸುಂಟಿಕೊಪ್ಪ ಕಂದಾಯ ಇಲಾಖೆ ವತಿಯಿಂದ ಕೊಡಗರಹಳ್ಳಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ತಾ. 9 ರಂದು (ಇಂದು) ಬೆಳಿಗ್ಗೆ 11 ಗಂಟೆಗೆ ಕೊಡಗರಹಳ್ಳಿ ವೃತ್ತ ಗ್ರಾಮಗಳ
ಹಾಕಿ ಪಂದ್ಯಾಟ ಕುಂದ ತಂಡಕ್ಕೆ ಗೆಲುವುವೀರಾಜಪೇಟೆ ವರದಿ, ನ.8: ಕಳೆದ ಮೂರು ದಿನಗಳಿಂದ ಬಾಲೆಕಾರಡ ಬಳಗದಿಂದ ಅಮ್ಮತ್ತಿಯಲ್ಲಿ ನಡೆಯುತ್ತಿದ್ದ 24 ವಯೋಮಿತಿಯ ಕಾಲೇಜು ಯುವಕರ ‘5’ ಂ siಜe ಹಾಕಿ ಪಂದ್ಯಾಟದಲ್ಲಿ ಬೊಟ್ಟಿಯತ್ನಾಡ್
ಕೊಡಗು ಜಿಲ್ಲಾ ಹಾಪ್ಕಾಮ್ಸ್ಗೆ ತಾ. 11 ರಂದು ಚುನಾವಣೆಮಡಿಕೇರಿ, ನ. 8: ಕೊಡಗು ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಪ್ರಸಕ್ತ ವರ್ಷದಿಂದ ಸ್ವಂತ ಕಟ್ಟಡದೊಂದಿಗೆ ಬಲಿಷ್ಠ ಸಂಸ್ಥೆಯಾಗಿ ರೂಪುಗೊಳ್ಳುತ್ತಿರುವ; 106ನೇ ಕೊಡಗು ಜಿಲ್ಲಾ ಹಾಪ್‍ಕಾಮ್ಸ್ ಆಡಳಿತ ಮಂಡಳಿಗೆ
ಹಾಡಿಗೆ ಭೇಟಿ ನೀಡಿ ಆದಿವಾಸಿಗಳ ಸಮಸ್ಯೆ ಆಲಿಸಿದ ಪೊನ್ನಣ್ಣಗೋಣಿಕೊಪ್ಪಲು, ನ.8: ಆದಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿದ ಕೆಪಿಸಿಸಿ ವಕ್ತಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಇವುಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ವೀರಾಜಪೇಟೆ ತಾಲೂಕಿನ