ಅರಿಸಿನಗುಪ್ಪೆ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶ ಒತ್ತುವರಿಕೂಡಿಗೆ, ನ. 10: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಶಿನಗುಪ್ಪೆ ಗ್ರಾಮದ ಅರಣ್ಯ ಪ್ರದೇಶವನ್ನು ಪ್ರಭಾವಿಗಳು ಒತ್ತುವರಿ ಮಾಡಲು ಮುಂದಾಗಿದ್ದು, ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು
ಮತಾಂತರಗೊಂಡ ಪರಿಶಿಷ್ಟರ ಸೌಲಭ್ಯ ಸ್ಥಗಿತಕ್ಕೆ ಆಗ್ರಹಮಡಿಕೇರಿ, ನ. 10: ಧರ್ಮ ಮತಾಂತರಿತ ವ್ಯಕ್ತಿಗಳನ್ನು ಪರಿಶಿಷ್ಟ ಪಂಗಡ ಸೂಚಿಯಿಂದ ತೆಗೆದು ಹಾಕುವುದು ಹಾಗೂ ಅವರಿಗೆ ಪರಿಶಿಷ್ಟ ಪಂಗಡಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಕೊಡಗು
ಮನೆಯೊಳಗೆ ನುಗ್ಗಿ ಕಾಡಾನೆ ದಾಂಧಲೆ ಕುಟುಂಬಕ್ಕೆ ಕಿಟ್ ವಿತರಿಸಿ ಮಾನವೀಯತೆ ಮೆರೆದ ಸಮೀರ್ ಪಾಲಿಬೆಟ್ಟ, ನ. 10: ಕಾಡಾನೆ ದಾಳಿಯಿಂದ ಮನೆ ಹಾನಿಯಾಗಿ ಅಗತ್ಯ ವಸ್ತುಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಮೀರ್ ಆಹಾರ ಸಾಮಗ್ರಿಗಳ ಕಿಟ್
ಛಲದಿಂದ ಸೇನೆಗೆ ಸೇರಿ: ಕರ್ನಲ್ ನಂದಕುಮಾರ್ ಕರೆವೀರಾಜಪೇಟೆ ವರದಿ, ನ. 10: ಕಷ್ಟ ಪಡದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. 17 ರಿಂದ 21 ವರ್ಷದ ವಯಸ್ಸಿನ ನಡುವಿನ ನಾಲ್ಕು ವರ್ಷ ಗಳು ದೇವರು ನಾವು
ಹೊಸ 16 ಪ್ರಕರಣಗಳು 150 ಸಕ್ರಿಯ ಮಡಿಕೇರಿ, ನ. 10: ಜಿಲ್ಲೆಯಲ್ಲಿ ತಾ. 10 ರಂದು ಹೊಸದಾಗಿ 16 ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ 76,003 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು,