ಹಾರಂಗಿ ಬೃಂದಾವನ ವೀಕ್ಷಣೆಗೆ ಇಂದಿನಿಂದ ಅವಕಾಶಸೂಚನೆಗಳ ಆಧಾರದಲ್ಲಿ ಇದೀಗ ಅವಕಾಶವನ್ನು ಒದಗಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.ರಾಜ್ಯದ ಎಲ್ಲಾ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಕೊರೊನಾ ನಿಯಮಗಳನ್ನು ಪಾಲಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ವೀಕ್ಷಣೆಯನ್ನು ಮಾಡಲು
ಬೊಮ್ಮಾಡು ಹಾಡಿಯಲ್ಲಿ ಟ್ಯಾಂಕ್ ಇದೆ ನೀರಿಲ್ಲ! ಕಂಬ ಇದ್ರೂ ಕರೆಂಟ್ ಇಲ್ಲ!!ಗೋಣಿಕೊಪ್ಪಲು, ನ. 15: ದೇಶ ಅಭಿವೃದ್ಧಿಯ ಪಥದಲ್ಲಿದೆ. ಗುಡಿಸಲು ಮುಕ್ತ, ಬಯಲು ಶೌಚಾಲಯ ಮುಕ್ತ ರಾಷ್ಟ್ರ ಮಾಡಲಾಗುತ್ತಿದೆ ಎಂದು ಸುಳ್ಳಿನ ಅರಮನೆ ಕಟ್ಟುತ್ತಿರುವ ಜನಪ್ರತಿನಿಧಿಗಳನ್ನು ಈ ಹಾಡಿಯ
ಕೊಡಗಿನ ಗಡಿಯಾಚೆ ಕನ್ನಡಪರ ಸಂಘಟನೆಗಳ ವಿರೋಧ ಬೆಂಗಳೂರು, ನ. 15: ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಅನುದಾನ ನೀಡಿರುವುದನ್ನು ವಿರೋಧಿಸುತ್ತೇನೆ ಎಂದು ಸಾ.ರಾ. ಗೋವಿಂದ್ ಹೇಳಿದ್ದಾರೆ. ಸಿಎಂ ನಿರ್ಧಾರವನ್ನು
ಕೋವಿಡ್ ಕಾಟದಿಂದಾಗಿ ಕ್ಷೀಣಗೊಂಡ ಭಕ್ತಾದಿಗಳ ಸಂಖ್ಯೆಕುಶಾಲನಗರ, ನ. 15: ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಮತ್ತು ತಲಕಾವೇರಿ ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಸೂಚನೆ ಹಿನ್ನಲೆಯಲ್ಲಿ ಈ ಬಾರಿಯ ತುಲಾ ಸಂಕ್ರಮಣಕ್ಕೆ ಭಾಗಮಂಡಲ
ಕೂಡಿಗೆಯಲ್ಲಿ ನಡೆದ ವಿಶೇಷ ಗ್ರಾಮಸಭೆಕೂಡಿಗೆ, ನ. 15: ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ 2020-21ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ವಿಶೇಷ ಗ್ರಾಮಸಭೆ ಗ್ರಾ.ಪಂ. ಸಭಾಂಗಣದಲ್ಲಿ ಆಡಳಿ ತಾಧಿಕಾರಿ