ಹೊಸ 8 ಪ್ರಕರಣಗಳು 98 ಸಕ್ರಿಯ ಮಡಿಕೇರಿ, ನ. 17: ಜಿಲ್ಲೆಯಲ್ಲಿ ತಾ. 17 ರಂದು ಹೊಸದಾಗಿ 8 ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ 80,681 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು,
ನಾಳೆ ಇಂದಿರಾ ಜನ್ಮ ದಿನಾಚರಣೆಮಡಿಕೇರಿ, ನ. 17: ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ತಾ. 19 ರಂದು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮ ದಿನವನ್ನು ಆಚರಿಸಲಾಗುವುದು ಎಂದು ಪಕ್ಷದ ಜಿಲ್ಲಾಧ್ಯಕ್ಷ
ಡಿ. 19 ರಿಂದ ನಾಲ್ಕುನಾಡು ಗ್ರಾಮಾಂತರ ಹಾಕಿ ಪಂದ್ಯಾಟ ನಾಪೆÉÇೀಕ್ಲು, ನ. 17: ನಾಲ್ಕುನಾಡಿನ ಗ್ರಾಮಾಂತರ ಹಾಕಿ ಪಂದ್ಯಾಟವನ್ನು ಹಾಕಿ ಕೂರ್ಗ್ ಸಹಯೋಗದೊಂದಿಗೆ, ಕುಲ್ಲೇಟಿರ ಕುಟುಂಬ ಮತ್ತು ಶಿವಾಜಿ ಯೂತ್ ಕ್ಲಬ್ ವತಿಯಿಂದ ಮುಂದಿನ ಡಿಸೆಂಬರ್ 19.20.21
ಕೋವಿ ಕಡತ ವಿಲೇವಾರಿ ಸರಳೀಕರಿಸಲು ಒತ್ತಾಯ ಮಡಿಕೇರಿ, ನ.17 : ಕೊಡಗಿನ ಬೆಳೆಗಾರರು ಬೇರೆಯವರಿಗೆ ಕೋವಿಯನ್ನು ವರ್ಗಾಯಿಸಲು ಮತ್ತು ಹೊಸದಾಗಿ ಕೋವಿಯನ್ನು ಖರೀದಿಸಲು ಇರುವ ನಿಯಮವನ್ನು ಸರಳೀಕರಿಸಬೇಕೆಂದು ಒತ್ತಾಯಿಸಿ ಸಾರ್ವಜನಿಕ ಹಿತರಕ್ಷಣಾ ಸಮಿತಿ ಜಿಲ್ಲಾಧಿಕಾರಿ
ಆಕಸ್ಮಿಕವಾಗಿ ಬಾವಿಗೆ ಬಿದ್ದ ಬಾಲಕಿಯನ್ನು ರಕ್ಷಿಸಿದ ಸಿ.ಐ. ಮಹೇಶ್ಸೋಮವಾರಪೇಟೆ,ನ.11: ಆಕಸ್ಮಿಕವಾಗಿ ಬಾವಿಗೆ ಬಿದ್ದು ಜೀವನ್ಮರಣದ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಬಿ.ಜಿ. ಮಹೇಶ್ ಹಾಗೂ ಚಾಲಕ ನದಾಫ್ ಅವರು, ಸ್ಥಳೀಯರ ನೆರವಿನೊಂದಿಗೆ ರಕ್ಷಿಸಿದ