ಇಂದು ಪೌತಿ ಖಾತೆ ಆಂದೋಲನಸುಂಟಿಕೊಪ್ಪ, ನ. 17: ಕಂಬಿಬಾಣೆ ವೃತ್ತದ ಅತ್ತೂರು ನಲ್ಲೂರು, 7ನೇ ಹೊಸಕೋಟೆ ಗ್ರಾಮ ಪೌತಿ ಖಾತೆ ಬದಲಾವಣೆ ಆಂದೋಲನವನ್ನು ತಾ. 18 ರಂದು (ಇಂದು) ಆಯೋಜಿಸಲಾಗಿದ್ದು, ಸಾರ್ವಜನಿಕರು
ಗಾಂಜಾ: ಅಪ್ಪ ಮಗ ಬಂಧನಸುಂಟಿಕೊಪ್ಪ, ನ. 17: ಮನೆಯ ಸಮೀಪ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಅಪ್ಪ, ಮಗನನ್ನು ಸುಂಟಿಕೊಪ್ಪ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ. ಹರದೂರಿನ ಮನಮೋಹನ್ ಹಾಗೂ ಆತನ
ಸಹಕಾರ ರತ್ನ ಪ್ರಶಸ್ತಿ ಸ್ವೀಕಾರಮಡಿಕೇರಿ, ನ. 17: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಹಾಗೂ ಕರ್ನಾಟಕ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗಿ ಸುಧೀರ್ಘ ಕಾಲ ಸೇವೆ ಸಲ್ಲಿಸಿರುವ ಹಿರಿಯ ಸಹಕಾರಿ
ಕಾಜೂರು ಮೀಸಲು ಅರಣ್ಯದಿಂದ ಬೀಟೆ ತೇಗದ ಮರ ಕಳ್ಳತನ ಸೋಮವಾರಪೇಟೆ, ನ.17: ಮೀಸಲು ಅರಣ್ಯದಿಂದ ಬೀಟೆ ಮತ್ತು ತೇಗದ ಮರಗಳನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ಅರಣ್ಯ ಇಲಾಖಾ ಸಿಬ್ಬಂದಿಗಳು ಹಾನಗಲ್ಲು ಬಾಣೆಯ ಐವರನ್ನು ಬಂಧಿಸಿದ್ದು,
ಪಹಣಿಪತ್ರದಲ್ಲಿ ಪಟ್ಟೆದಾರರ ಮಕ್ಕಳ ಹೆಸರು ದಾಖಲಾಗಬೇಕೆಂಬ ನಿಯಮವಿಲ್ಲಗೋಣಿಕೊಪ್ಪ ವರದಿ, ನ. 17: ಪಹಣಿಯಲ್ಲಿ ಪೌತಿಖಾತೆಯಿಂದ ತೆರವು ಆದ ಪಟ್ಟೆದಾರರ ಸ್ಥಾನಕ್ಕೆ ಪಟ್ಟೆದಾರನ ಮಕ್ಕಳ ಹೆಸರು ದಾಖಲಾಗಬೇಕು ಎಂಬ ನಿಯಮವಿಲ್ಲ ಎಂದು ಶಾಸಕ ಕೆ.ಜಿ. ಬೋಪಯ್ಯ