ಭಾಗಮಂಡಲ ದೇವಾಲಯ ಭೂ ಅತಿಕ್ರಮಣ ತೆರವಿಗೆ ಆಗ್ರಹಮಡಿಕೇರಿ, ನ. 17: ತಲಕಾವೇರಿ-ಭಾಗಮಂಡಲ ಕ್ಷೇತ್ರದ ಶ್ರೀಭಗಂಡೇಶ್ವರ ದೇವಸ್ಥಾನಕ್ಕೆ ಸೇರಿದ 156.04 ಎಕರೆಯಷ್ಟು ಭೂಮಿ ಅತಿಕ್ರಮಣ ವಾಗಿದ್ದು, ಇದನ್ನು ಶೀಘ್ರ ತೆರವು ಗೊಳಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳದಿದ್ದಲ್ಲಿ
ತಲಕಾವೇರಿಯಲ್ಲಿ ಕೇರಳದ ಯುವಕರಿಂದ ಪುಂಡಾಟಿಕೆಮಡಿಕೇರಿ, ನ. 17: ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ತಾ. 15 ರಂದು ಕೇರಳದಿಂದ ಆಗಮಿಸಿದ್ದ ಯುವಕರ ತಂಡವೊಂದು ಪುಂಡಾಟಿಕೆ ತೋರಿದ್ದು, ಈ ಬಗ್ಗೆ ಪ್ರಶ್ನಿಸಿದ ವ್ಯವಸ್ಥಾಪನಾ ಸಮಿತಿ
ಕೊರೊನಾ ಪರೀಕ್ಷೆಯೊಂದಿಗೆ ಕಾಲೇಜು ಪ್ರಾರಂಭಕ್ಕೆ ಸಿದ್ಧತೆಮಡಿಕೇರಿ, ನ. 17: ಕೊರೊನಾ ನಡುವೆಯೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸ್ತಾತಕೋತ್ತರ ಮತ್ತು ಅಂತಿಮ ಪದವಿ ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯಲ್ಲಿರುವ
ಪತ್ನಿಗೆ ಗುಂಡು ಹಾರಿಸಿ ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಜಿಲ್ಲೆಯ ವ್ಯಕ್ತಿಸೋಮವಾರಪೇಟೆ,ನ.17: ಜಿಲ್ಲೆಯ ವ್ಯಕ್ತಿಯೋರ್ವರು ತಮ್ಮ ಪತ್ನಿಯನ್ನು ಗುಂಡು ಹಾರಿಸಿ ಕೊಂದು ತಾನೂ ಸಹ ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಬೆಂಗಳೂರಿನ ಬಸವೇಶ್ವರನಗರ
ಮಡಿಕೇರಿ ಕಸದ ಗುಡ್ಡಕ್ಕೆ ಸಿಗಲಿದೆಯೇ ಮುಕ್ತಿ !?ಮಡಿಕೇರಿ, ನ. 17: ಕಳೆದ ಆರೇಳು ವರ್ಷಗಳಿಂದ ಸದಾ ಸದ್ದು ಮಾಡುತ್ತಿರುವ.., ಇದೀಗ ನ್ಯಾಯಾಲಯದ ಮೆಟ್ಟಿಲೇರಿರುವ ಮಡಿಕೇರಿ ನಗರದ ಕಸ ವಿಲೇವಾರಿ ಸಮಸ್ಯೆಗೆ ಮುಕ್ತಿ ಹಾಡಲು ಮಡಿಕೇರಿ