ಗುಂಡೇಟು ಆಸ್ಪತ್ರೆಗೆ ದಾಖಲುಭಾಗಮಂಡಲ, ನ. 23: ಸಮೀಪದ ಚೇರಂಗಾಲದಲ್ಲಿ ನಿನ್ನೆ ತಡರಾತ್ರಿ ವ್ಯಕ್ತಿಯೊಬ್ಬರಿಗೆ ಗುಂಡೇಟು ತಗುಲಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ರಾತ್ರಿ ವೇಳೆ ನಾಯಿಗಳು ಬೊಗಳಿದ್ದರಿಂದ ಚೇರಂಗಾಲದ ನಿವಾಸಿ
ಜಂಬೂರು ಬಾಣೆಯಲ್ಲಿ ಚರಂಡಿ ಹಸಿ ಕಸ ಸಮಸ್ಯೆಮಡಿಕೇರಿ, ನ. 23: ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದವರಿಗೆ ನಿರ್ಮಿಸಲಾದ ಪುನರ್ವಸತಿ ಕೇಂದ್ರಗಳ ಪೈಕಿ ಮಾದಾಪುರ ಬಳಿಯ ಜಂಬೂರು ಬಾಣೆಯಲ್ಲಿ ನಿರ್ಮಾಣವಾದ ವಸತಿಗಳು ಹೊರನೋಟ ಅತ್ಯಂತ ಸುಂದರವಾಗಿ ಕಾಣುತ್ತವೆ.
ಏಲಕ್ಕಿ ಸಹಕಾರ ಸಂಘದಲ್ಲಿ ಕರಿಮೆಣಸು ಮತ್ತು ಏಲಕ್ಕಿ ವ್ಯವಹಾರ ಆರಂಭಮಡಿಕೇರಿ, ನ. 23: ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ಮೂಲಕ ಕರಿಮೆಣಸು ಮತ್ತು ಏಲಕ್ಕಿ ವ್ಯವಹಾರ ಪ್ರಸ್ತುತ ವರ್ಷದಿಂದಲೇ ಆರಂಭಗೊಳ್ಳಲಿದ್ದು, ಸಂಘದಲ್ಲಿ ಬೆಳೆ ಸಂಗ್ರಹಿಸಿಡುವ ಬೆಳೆಗಾರರಿಗೆ
ಹೊಸ 6 ಪ್ರಕರಣಗಳು 61 ಸಕ್ರಿಯಮಡಿಕೇರಿ, ನ. 23: ಜಿಲ್ಲೆಯಲ್ಲಿ ತಾ.23 ರಂದು ಹೊಸದಾಗಿ 6 ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ 85,076 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು, 5,259
ಕೊಡಗಿನ ಗಡಿಯಾಚೆ ಭಾರತಕ್ಕೆ ಸಮನ್ಸ್ ನೀಡಿದ ಪಾಕಿಸ್ತಾನ ಇಸ್ಲಾಮಾಬಾದ್, ನ.23 : ಗಡಿ ನಿಯಂತ್ರಣ ರೇಖೆ(ಎಲ್‍ಒಸಿ)ಯಲ್ಲಿ ಭಾರತೀಯ ಸೇನೆ ಕದನ ವಿರಾಮ ಉಲ್ಲಂಘಿಸಿದೆ ಎಂದು ಆರೋಪಿಸಿ ಭಾರತೀಯ ಹಿರಿಯ ರಾಜತಾಂತ್ರಿಕ ಅಧಿಕಾರಿಗೆ