ಟರ್ಫ್ ಕಾಮಗಾರಿ: ಗುಣಮಟ್ಟ ಕಾಯ್ದುಕೊಳ್ಳಲು ಶಾಸಕ ರಂಜನ್ ಸೂಚನೆಸೋಮವಾರಪೇಟೆ, ನ. 24: ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ರೂ. 4.15 ಕೋಟಿ ವೆಚ್ಚದಲ್ಲಿ ಪ್ರಗತಿಯಲ್ಲಿರುವ ಸಿಂಥೆಟಿಕ್ ಟರ್ಫ್ ಹಾಕಿ ಕ್ರೀಡಾಂಗಣದ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು
ಕೋವಿಡ್ನಿಂದಾಗಿ ಸಾಧ್ಯವಾಗದ ಅಭಿವೃದ್ಧಿ ಕಾಮಗಾರಿವೀರಾಜಪೇಟೆ, ನ. 24: ಕೋವಿಡ್ ಕಾರಣದಿಂದ ಪ್ರಸಕ್ತ ಸಾಲಿನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಿರೀಕ್ಷಿತ ಮಟ್ಟದಲ್ಲಿ ಮಾಡಲು ಸಾಧ್ಯವಾಗಲಿಲ್ಲ. ಮುಂದಿನ ಸಾಲಿನಲ್ಲಿ ಉಳಿದಿರುವ ಎಲ್ಲಾ ರಸ್ತೆ ಕಾಮಗಾರಿ ಗಳನ್ನು
ಪೌತಿ ಖಾತೆ ಆಂದೋಲನಶನಿವಾರಸಂತೆ, ನ. 24: ಶನಿವಾರಸಂತೆ ಕಂದಾಯ ಇಲಾಖೆ ವತಿಯಿಂದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಂಡಳ್ಳಿ ವಿಭಾಗದ ಪೌತಿ ಖಾತೆ ಆಂದೋಲನ ಕಾರ್ಯಕ್ರಮ ದುಂಡಳ್ಳಿ ಸರಕಾರಿ ಹಿರಿಯ
ಗಾಯಗೊಂಡಿದ್ದ ವ್ಯಕ್ತಿ ಸಾವುಕೂಡಿಗೆ, ನ. 24: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರನಗರ ಗ್ರಾಮದ ನಿವಾಸಿ ಪ್ರಭಾಕರ್ (45) ಎಂಬವರು ಸ್ನೇಹಿತನ ಬೈಕ್‍ನ ಹಿಂಬದಿಯಲ್ಲಿ ಕುಳಿತುಕೊಂಡು ಬರುತ್ತಿರುವಾಗ ಸೀಗೆಹೊಸೂರು ಗ್ರಾಮದ
ದೇವಾಲಯ ವಾರ್ಷಿಕೋತ್ಸವ ಸೋಮವಾರಪೇಟೆ, ನ. 24: ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ನಿಲುವಾಗಿಲು-ಬೆಸೂರು ಗ್ರಾಮದ ಶ್ರೀ ಬಾಲ ತ್ರಿಪುರ ಸುಂದರಿ ಅಮ್ಮನವರ ದೇವಾಲಯದ 8ನೇ ವರ್ಷದ ವಾರ್ಷಿಕ ಮಹೋತ್ಸವ ತಾ. 27