ಅಮರನಾಥ್ ಬಡಾವಣೆ ನಿವಾಸಿಗಳಿಗೆ ತಪ್ಪಿದ ಕಿರಿಕಿರಿಕುಶಾಲನಗರ, ನ. 25: ಕುಶಾಲನಗರ ಸಮೀಪದ ಕೂಡಿಗೆ ರಸ್ತೆಯ ಒತ್ತಿನಲ್ಲಿರುವ ಅಮರನಾಥ್ ಬಡಾವಣೆ ನಿವಾಸಿಗಳಿಗೆ ಆಗುತ್ತಿದ್ದ ಕಿರಿಕಿರಿ ಸದ್ಯ ತಪ್ಪಿದೆ ಎಂದು ಬಡಾವಣೆ ನಿವಾಸಿಗಳು ತಿಳಿಸಿದ್ದಾರೆ. ಈ
ಶಿವಾಜಿ ಸ್ಪೋಟ್ರ್ಸ್ ಕ್ಲಬ್ನಿಂದ ಅಂತರ ಗ್ರಾಮ ಹಾಕಿ ಪಂದ್ಯಾವಳಿ ನಾಪೆÇೀಕ್ಲು, ನ. 25: ನಾಪೆÇೀಕ್ಲು ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸ್ಥಳೀಯ ಶಿವಾಜಿ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಡಿ. 20ರಿಂದ 23ರ ವರೆಗೆ ನಡೆಸಲು ಉದ್ದೇಶಿಸಿರುವ
ಕೂಡುಮಂಗಳೂರು ತೆರಿಗೆ ವಸೂಲಾತಿ ಮಾಸಾಚರಣೆಕೂಡಿಗೆ, ನ. 25: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರಿಗೆ ವಸೂಲಾತಿ ಮಾಸಾಚರಣೆ ಮತ್ತು ಅಭಿಯಾನ ಕಾರ್ಯಕ್ರಮ ಗ್ರಾಮ ಪಂಚಾಯಿತಿ ಆವರಣದಲ್ಲಿ ಪ್ರಾರಂಭವಾಯಿತು. ಸರಕಾರದ ಆದೇಶದಂತೆ ಡಿಸೆಂಬರ್ ತಿಂಗಳ
ಅರ್ಜಿ ಆಹ್ವಾನಮಡಿಕೇರಿ, ನ.25: ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದಲ್ಲಿ 2021-22 ನೇ ಸಾಲಿಗೆ ಖಾಲಿ ಇರುವ 9 ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. 2020-21 ನೇ ಸಾಲಿನಲ್ಲಿ ಯಾವುದೇ
ಸಹಾಯಧನಕ್ಕೆ ಅರ್ಜಿ ಆಹ್ವಾನಮಡಿಕೇರಿ, ನ.25: ಪ್ರಸಕ್ತ(2020-21) ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆ ಅಡಿಯಲ್ಲಿ ರಾಜ್ಯದ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಪರಿಶಿಷ್ಟÀಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ