ಮಹಿಳೆ ನಾಪತ್ತೆಮಡಿಕೇರಿ, ನ. 25: ಬಸವನಹಳ್ಳಿ ಗ್ರಾಮದ ನಿವಾಸಿ ಮಲ್ಲಿಗೆ (35) ಅವರು ಕಾಣೆಯಾಗಿರುವುದಾಗಿ ಆಕೆಯ ಪತಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಕ್ಟೋಬರ್ 20ರಂದು
ರಾಜ್ಯದಲ್ಲಿ ಕೋವಿಡ್ ಲಸಿಕೆ ವಿತರಣೆಗೆ ಸಿದ್ಧತೆ ಬೆಂಗಳೂರು, ನ. 24: ರಾಜ್ಯದಲ್ಲಿ ಕೋವಿಡ್ ಲಸಿಕೆ ವಿತರಣೆಗೆ ಎಲ್ಲ ಬಗೆಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, 29,451 ಲಸಿಕೆ ವಿತರಣೆ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ
ತೆರ್ಮೆಕಾಡು ಗೋಮಾಳ ಜಾಗ : ತಾಲೂಕು ಆಡಳಿತದಿಂದ 15 ಎಕರೆಗೆ ಬೇಲಿವೀರಾಜಪೇಟೆ ವರದಿ, ನ. 24: ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾ.ಪಂ. ವ್ಯಾಪ್ತಿಯ ತೆರ್ಮೆಕಾಡುವಿನಲ್ಲಿರುವ ಗೋಮಾಳ ಜಾಗ ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಉಳಿಕೆಯಾಗಿರುವ 15.12 ಎಕರೆ ಜಾಗಕ್ಕೆ ತಾಲೂಕು
ಮಲ್ಲೂರು ಬಾಳೆಲೆ ಸಂಪರ್ಕ ಸೇತುವೆಗೆ ಅಸ್ತುಗೋಣಿಕೊಪ್ಪ, ನ. 24: ಮಳೆಗಾಲದಲ್ಲಿ ದ್ವೀಪವಾಗಿ ಗ್ರಾಮಸ್ಥರ ಆತಂಕಕ್ಕೆ ಕಾರಣ ಗೋಣಿಕೊಪ್ಪ, ನ. 24: ಮಳೆಗಾಲದಲ್ಲಿ ದ್ವೀಪವಾಗಿ ಗ್ರಾಮಸ್ಥರ ಆತಂಕಕ್ಕೆ ಕಾರಣ ಹೊಸ ರೂಪ ಪಡೆಯುವ ಸೌಭಾಗ್ಯ
ವಣಚಲುವಿನಲ್ಲಿ ಸೋಲಾರ್ ವಿದ್ಯುತ್ ದೀಪ, ಜೇನು ಕೃಷಿ ಪೆಟ್ಟಿಗೆ ವಿತರಣೆಮಡಿಕೇರಿ, ನ. 24: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಅಂಗ ಸಂಸ್ಥೆಯಾದ ನಬಾರ್ಡ್ ಕನ್ಸಲ್ಟೆನ್ಸಿ ಸರ್ವೀಸಸ್ (ನ್ಯಾಪ್‍ಕಾನ್ಸ್) ವತಿಯಿಂದ ಒಡಿಪಿ ಹಾಗೂ ಕೊಡಗು