ಕೂಡಿಗೆಯಲ್ಲಿ ಉದ್ಯೋಗ ತರಬೇತಿಕೂಡಿಗೆ, ನ. 25: ಐಎನ್‍ಟಿಯುಸಿ ಕಾರ್ಮಿಕ ಮಹಿಳೆಯರಿಗೆ ಕಾಪೆರ್Çೀರೇಷನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಕೂಡಿಗೆ ಬ್ಯಾಂಕ್ ಸಭಾಂಗಣದಲ್ಲಿ ತರಬೇತಿ ಕಾರ್ಯಕ್ರಮ ನಡೆಯಿತು. ಉದ್ಘಾಟನೆಯನ್ನು
ಸರ್ಕಾರಗಳ ಯೋಜನೆಗಳನ್ನು ಜನರಿಗೆ ತಲುಪಿಸಲು ಶಾಸಕ ರಂಜನ್ ಕರೆ ಸೋಮವಾರಪೇಟೆ, ನ. 25: ಕೇಂದ್ರ ಹಾಗೂ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಯ ಸರ್ಕಾರಗಳಿದ್ದು, ಪಕ್ಷದ ಕಾರ್ಯಕರ್ತರು ಸರ್ಕಾರಗಳ ಯೋಜನೆಗಳನ್ನು ಜನರಿಗೆ ತಲುಪಿಸಲು ಶ್ರಮವಹಿಸಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚು
ಗೌಡಳ್ಳಿಯಲ್ಲಿ ಮಕ್ಕಳ ಗ್ರಾಮಸಭೆ ಕಾಯ್ದೆಗಳ ಬಗ್ಗೆ ಜಾಗೃತಿಸೋಮವಾರಪೇಟೆ, ನ. 25: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿಯ ವತಿಯಿಂದ ಮಕ್ಕಳ ಗ್ರಾಮಸಭೆ ಹಾಗೂ ಜಿಲ್ಲಾ ಮಕ್ಕಳ ಸಹಾಯವಾಣಿ ಕೇಂದ್ರ, ಕಾರ್ಡ್ ಸಂಸ್ಥೆಯ ಆಶ್ರಯದಲ್ಲಿ ಮಕ್ಕಳ ಹಕ್ಕು-ಕಾಯ್ದೆಗಳ
ಪರಿಶಿಷ್ಟರಿಗೆ ಜಾಗ : ಸ್ಥಳೀಯ ಸಂಸ್ಥೆಗಳ ಮೂಲಕ ಪ್ರಸ್ತಾವನೆ ಬಂದರೆ ಕ್ರಮ ಮಡಿಕೇರಿ, ನ.25: ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಟುಂಬಗಳಿಗೆ ನಿವೇಶನ, ಸಮುದಾಯ ಭವನ, ಸ್ಮಶಾನಕ್ಕೆ ಭೂಮಿ ಮತ್ತಿತರ ಸಂಬಂಧ ಆಯಾಯ ಸ್ಥಳೀಯ ಸಂಸ್ಥೆಗಳ (ಗ್ರಾ.ಪಂ.,
ಅಪಾಯದ ಮರ ತೆರವುಗೊಳಿಸಲು ಮನವಿನಾಪೆÉÇೀಕ್ಲು, ನ. 25: ಹಳೆತಾಲೂಕು ಬಳಿಯಿಂದ ನೆಲಜಿ ಗ್ರಾಮದ ರಸ್ತೆಗೆ ಸಂಪರ್ಕ ಕಲ್ಪಿಸುವ ಬೊಪ್ಪಂಡ ಐನ್‍ಮನೆಯ ಮುಂದೆ ಹಾದು ಹೋಗುವ ರಸ್ತೆ ಮಧ್ಯೆ ಕಳೆದ ಮಳೆಗಾಲದಲ್ಲಿ ಭಾರೀ