ಕೊಡಗು ಸುನ್ನಿ ವೆಲ್ಫೇರ್ ಸಮಿತಿ ಅಸ್ತಿತ್ವಕ್ಕೆಚೆಟ್ಟಳ್ಳಿ, ಜು. 19: ಕೊಡಗಿನ ಅನಿವಾಸಿಗಳ ಸಂಘಟನೆ ಕೊಡಗು ಸುನ್ನಿ ವೆಲ್ಫೇರ್ ಅಸೋಸಿ ಯೇಷನ್, ಸೌದಿ ಅರೇಬಿಯಾದ ಮುಕರ್ರಮದಲ್ಲಿ ನೂತನ ವಲಯ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ರಾಷ್ಟ್ರೀಯ
ಕೊರೊನಾ ತಪಾಸಣೆ ಸಹಾಯವಾಣಿ ಕೇಂದ್ರಕ್ಕೆ ಚಾಲನೆ ವೀರಾಜಪೇಟೆ, ಜು. 19: ವೀರಾಜಪೇಟೆಯ ಸಮುಚ್ಚಯ ಪೊಲೀಸ್ ಠಾಣೆಯ ಆವರಣದಲ್ಲಿ ಕೊರೊನಾ ತಪಾಸಣೆ ಸಹಾಯವಾಣಿ ಕೇಂದ್ರವನ್ನು ಆರಂಭಿಸಲಾಗಿದ್ದು ಸಮುಚ್ಚಯ ಪೊಲೀಸ್ ಠಾಣೆಗೆ ತೆರಳುವ ಪ್ರತಿಯೊಬ್ಬರು ಸಹಾಯವಾಣಿ ಪೊಲೀಸ್
ಸ್ಯಾನಿಟೈಸರ್ ಸಿಂಪಡಿಸಲು ಆಗ್ರಹಕೂಡಿಗೆ, ಜು. 19: ತೊರೆನೂರು ಗ್ರಾಮದಲ್ಲಿ ಸೋಂಕಿತ ವ್ಯಕ್ತಿಯೊಬ್ಬರು ಇತ್ತೀಚೆಗೆ ಮೃತಪಟ್ಟಿದ್ದರು. ಅಲ್ಲದೆ ಈ ಗ್ರಾಮದಲ್ಲಿ ಹಲವು ಕೊರೊನಾ ಪ್ರಕರಣಗಳು ಇರುವುದರಿಂದ ಗ್ರಾಮಕ್ಕೆ ಪೂರ್ತಿಯಾಗಿ ಸ್ಯಾನಿಟೈಸರ್ ಸಿಂಪಡಿಸಬೇಕೆಂದು
ಶಿಷ್ಯವೇತನಕ್ಕೆ ಅರ್ಜಿ ಆಹ್ವಾನಮಡಿಕೇರಿ, ಜು. 19: ಪರಿಶಿಷ್ಟ ಜಾತಿ ಕಾನೂನು ಪದವೀಧರರಿಗೆ ವೃತ್ತಿ ತರಬೇತಿ ಅವಧಿಯಲ್ಲಿ ಶಿಷ್ಯವೇತನಕ್ಕಾಗಿ ಸಮಾಜ ಕಲ್ಯಾಣ ಇಲಾಖಾ ವತಿಯಿಂದ 2020-21 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ
ಗಾಡ್ರೇಜ್ ಕೊಡುಗೆ ಮಡಿಕೇರಿ, ಜು. 19: ಕಾಟಕೇರಿ ವೈಷ್ಣವಿ ಸ್ತ್ರೀ ಶಕ್ತಿ ಗುಂಪಿನಿಂದ 2018-19ನೇ ಸಾಲಿನ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಗುಂಪಿನ ಸದಸ್ಯೆ ಕಾವೇರಮ್ಮ ರಾಧ ಅವರಿಗೆ ಕೊಡುಗೆಯಾಗಿ