ತುಳು ಭಾಷೆಯನ್ನು ಅಧಿಕೃತಗೊಳಿಸಲು ದಯಾನಂದ್ ಜಿ. ಕತ್ತಲ್ಸರ್ ಒತ್ತಾಯ ಮಡಿಕೇರಿ, ಸೆ. 27: ಎರಡೂವರೆ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ಮೂಲಕ ಅಧಿಕೃತ ಭಾಷೆಯೆಂದು ಸರ್ಕಾರ ಘೋಷಣೆ ಮಾಡಬೇಕೆಂದು ಕರ್ನಾಟಕ
ಕಸಾಪದಿಂದ ದತ್ತಿನಿಧಿ ಪ್ರತಿಭಾ ಪುರಸ್ಕಾರಸೋಮವಾರಪೇಟೆ, ಸೆ. 27: ಜಾನಪದವೇ ಎಲ್ಲಾ ಸಂಸ್ಕøತಿಯ ಮೂಲನೆಲೆಯಾಗಿದ್ದು, ಇದರ ಉಳಿವು ಎಲ್ಲರ ಜವಾಬ್ದಾರಿಯಾಗಬೇಕೆಂದು ಹೆಬ್ಬಾಲೆ ಪ್ರೌಢಶಾಲೆಯ ಕನ್ನಡ ಶಿಕ್ಷಕ ಮೆ.ನಾ.ವೆಂಕಟನಾಯಕ್ ಅಭಿಪ್ರಾಯಿಸಿದರು. ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಕೊಡಗು
ಮದೆ ಶಾಲೆ ಪುನರ್ ಆರಂಭಕ್ಕೆ ಅನುಮತಿಮಡಿಕೇರಿ, ಸೆ. 27: ಕಳೆದ ಮೂರು ವರ್ಷಗಳ ಹಿಂದೆ ಮಕ್ಕಳ ಸಂಖ್ಯೆ ಕಡಿಮೆ ಇದ್ದ ಕಾರಣ ಮುಚ್ಚಲ್ಪಟ್ಟಿದ್ದ ಮದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪುನರ್ ಆರಂಭಿಸಲು
ಮೂರು ಕುಟುಂಬಸ್ಥರಿಂದ ಕ್ಷೇತ್ರದಲ್ಲಿ ಶ್ರಮದಾನಮಡಿಕೇರಿ, ಸೆ. 27: ಮೂರು ಕೊಡವ ಕುಟುಂಬಸ್ಥರಿಂದ ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ತಾ. 29 ರಂದು ಬೆಳಿಗ್ಗೆ 10 ಗಂಟೆಗೆ ಭಾಗಮಂಡಲದಲ್ಲಿ ಪೂಜೆ
ಕಾಲುಜಾರಿ ಬಿದ್ದು ವ್ಯಕ್ತಿ ಸಾವುಶನಿವಾರಸಂತೆ, ಸೆ. 27: ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಕಣಗಾಲು ಗ್ರಾಮದ ನಿವಾಸಿ ಸೋಮಯ್ಯ (48) ಅವರು ತಾ. 26ರಂದು ದೊಡ್ಡ ಕಣಗಾಲು ಗ್ರಾಮದ