ಮೋಟಾರ್ ಸೈಕಲಿಗೆ ಪಿಕ್ಅಪ್ ಡಿಕ್ಕಿಶನಿವಾರಸಂತೆ, ಜು. 21: ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಗುತ್ತಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಮೋಟಾರ್ ಸೈಕಲ್‍ಗೆ (ಕೆಎ 13 ಇಎಸ್ 4723) ಪಿಕ್‍ಅಪ್ ವಾಹನ (ಕೆಎ
ಆಕ್ಷೇಪಣೆ ಸಲ್ಲಿಸಲು ಅವಕಾಶ ಮಡಿಕೇರಿ, ಜು. 21: ಸರ್ಕಾರಿ ಪ್ರ್ರೌಢಶಾಲಾ ಗ್ರೇಡ್-2 ಸಹ ಶಿಕ್ಷಕರ ಜೇಷ್ಠತಾ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಆಗಸ್ಟ್, 3 ರವರೆಗೆ ಅವಧಿ ವಿಸ್ತರಿಸಲಾಗಿದ್ದು, ಸಮಂಜಸವಾದ ಆಕ್ಷೇಪಣೆಗಳಿದ್ದಲ್ಲಿ ಶಿಕ್ಷಕರು
ಕೊರೊನಾ ದೂರ ಸಧ್ಯ ನೆಮ್ಮದಿಯಲ್ಲಿ ಕುಶಾಲನಗರಕುಶಾಲನಗರ, ಜು. 21: ಕುಶಾಲನಗರ ಪಟ್ಟಣದಲ್ಲಿ ಆತಂಕ ಸೃಷ್ಠಿಸಿದ್ದ ಕೊರೊನಾ ಸೋಂಕು ಕಳೆದ ಒಂದು ವಾರದಿಂದ ಯಾವುದೇ ಹೊಸ ಪ್ರಕರಣಗಳು ಕಂಡುಬಾರದಿರುವುದು ಸ್ಥಳೀಯ ನಾಗರಿಕರು ನಿಟ್ಟುಸಿರು ಬಿಡುವಂತಾಗಿದೆ.
ಕಸ ವಿಲೇವಾರಿ ನೈರ್ಮಲ್ಯ ಕಾಪಾಡಲು ರಂಜನ್ ಸೂಚನೆ ಸೋಮವಾರಪೇಟೆ, ಜು. 21: ಕೊರೊನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರ ಅತೀ ಮುಖ್ಯವಾಗಿದ್ದು, ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮತ್ತು ನೈರ್ಮಲ್ಯ
ನಿಧನ ಗುಡ್ಡೆಹೊಸೂರು ತೆಪ್ಪದ ಕಂಡಿ ನಿವಾಸಿ ವೈ ಪುಟ್ಟರಾಜು (59) ತಾ. 21 ರಂದು ಹೃದಯಾಘಾತದಿಂದ ನಿಧನರಾದರು. ಅಂತ್ಯಕ್ರಿಯೆ ತಾ. 22 ರಂದು (ಇಂದು) ಕುಶಾಲನಗರ ಸಮೀಪದ ಆವರ್ತಿ