ಕಾಲನಿಗೆ ಶರಣಾದ ಸಿಯಾಚಿನ್ ಹೀರೋ ಕರ್ನಲ್ ನರೇಂದ್ರ ಬುಲ್ ಕುಮಾರ್ನಮ್ಮ ಹೆಮ್ಮೆಯ ಭಾರತೀಯ ಸೇನೆಯು ಸಾವಿರಾರು ಧೈರ್ಯಶಾಲಿ ವೀರರ ನೆಲೆಬೀಡಾಗಿದೆ. ಧೈರ್ಯ ಸಾಹಸಕ್ಕೆ ಹೆಸರಾದ ಅಸಾಮಾನ್ಯ ವೀರರು ಸೇನೆಯನ್ನು ಮುನ್ನಡೆಸಿದ್ದು ಅವರ ಅಪ್ರತಿಮ ಸೇವೆಯನ್ನು ದೇಶವು ಇಂದಿಗೂ
ಕುಶಾಲನಗರ ತಾಲೂಕು ರಚನೆ : ಹೋರಾಟ ಸಮಿತಿ ಹರ್ಷಮಡಿಕೇರಿ, ಜ. ೩: ಕುಶಾಲನ ಗರವನ್ನು ಕೇಂದ್ರವಾಗಿಸಿಕೊAಡು ತಾಲೂಕು ರಚನೆಗೊಂಡಿರುವ ಬಗ್ಗೆ ಹೋರಾಟಗಾರರು ಸಂತಸ ವ್ಯಕ್ತಪಡಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾವೇರಿ ತಾಲೂಕು ಕೇಂದ್ರಿಯ
ಕಾಮಗಾರಿ ಪ್ರಗತಿಯಲ್ಲಿಸುಂಟಿಕೊಪ್ಪ, ಜ. ೩: ರಾಷ್ಟಿçÃಯ ಹೆದ್ದಾರಿ ೨೭೫ ಅಭಿವೃದ್ಧಿ ಕಾಮಗಾರಿ ಕೇಂದ್ರ ಸರಕಾರದ ರಾಷ್ಟಿçÃಯ ಭೂಸಾರಿಗೆ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಸುಂಟಿಕೊಪ್ಪ ಪಟ್ಟಣದಲ್ಲಿ ಕಾಮಗಾರಿ ಭರದಿಂದ ನಡೆಯುತ್ತಿದೆ. ಪಟ್ಟಣದ
ಸಹಕಾರ ಡಿಪ್ಲೊಮಾ ತರಬೇತಿ ಸಂಸ್ಥೆಗೆ ೫ ರ್ಯಾಂಕ್ಮಡಿಕೇರಿ, ಜ. ೩: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಡೆಸುತ್ತಿರುವ ರಾಜ್ಯದ ೮ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ತರಬೇತಿ ಸಂಸ್ಥೆಗಳಲ್ಲಿ ೨೦೨೦ನೇ ಸೆಪ್ಟೆಂಬರ್‌ನಲ್ಲಿ ನಡೆದ ರೆಗ್ಯೂಲರ್
ಲಯನ್ಸ್ ಜಾಗ ಆಸ್ಪತ್ರೆ ವಶ : ಶಾಸಕ ರಂಜನ್ಕಣಿವೆ, ಜ. ೩: ಕುಶಾಲನಗರ ಈಗಾಗಲೇ ತಾಲೂಕಾಗಿ ಘೋಷಣೆಯಾಗಿರುವುದರಿಂದ ಕುಶಾಲನಗರದಲ್ಲಿರುವ ಸರ್ಕಾರಿ ಆಸ್ಪತ್ರೆಯನ್ನು ೧೦೦ ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕಾದ ಕಾರಣ ಆಸ್ಪತ್ರೆಯ ಆವರಣದಲ್ಲಿರುವ ಲಯನ್ಸ್ ಜಾಗವನ್ನು ಮರಳಿ