ಲೋಕ ಅದಾಲತ್ ಸಂಬಂಧ ನ್ಯಾಯಾಲಯದಲ್ಲಿ ಸಭೆಸೋಮವಾರಪೇಟೆ, ನ. 13: ಇಲ್ಲಿನ ನ್ಯಾಯಾಲಯದಲ್ಲಿ ಡಿಸೆಂಬರ್ 19ರಂದು ಲೋಕ ಅದಾಲತ್ ಏರ್ಪಡಿಸಿರುವ ಸಂಬಂಧ ನ್ಯಾಯಾಲಯ ಸಭಾಂಗಣದಲ್ಲಿ ವಿವಿಧ ಇಲಾಖಾಧಿಕಾರಿಗಳನ್ನು ಒಳಗೊಂಡಂತೆ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಹಿರಿಯ
ವಾಲ್ಮೀಕಿ ನಿಗಮದಿಂದ ಬೊಲೆರೊ ವಿತರಣೆ *ಗೋಣಿಕೊಪ್ಪಲು, ನ. 13: ವಾಲ್ಮೀಕಿ ಅಭಿವೃದ್ಧಿ ನಿಗಮದ ವತಿಯಿಂದ ಪರಿಶಿಷ್ಟ ಪಂಗಡದವರಿಗೆ ನೀಡುವ ಕೇಂದ್ರಿಯ ವಿಶೇಷ ನೇರ ಸಾಲ ಯೋಜನೆಯಡಿ ರೂ. 9.20 ಲಕ್ಷ ಮೊತ್ತದ ಬೊಲೆರೋ
ವಿದ್ಯಾರ್ಥಿ ನಿಲಯಗಳ ಪ್ರವೇಶ ಆರಂಭಮಡಿಕೇರಿ, ನ. 13: ಪ್ರಸಕ್ತ ಸಾಲಿಗೆ ಕೋವಿಡ್-19 ಲಾಕ್‍ಡೌನ್ ನಂತರ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳನ್ನು ಪುನರಾರಂಭಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯನ್ನು ಆದ್ಯತೆ
ಸರ್ಕಾರಿ ಬಸ್ ಸಂಪರ್ಕ ಕಲ್ಪಿಸಲು ಗ್ರಾಮಸ್ಥರ ಆಗ್ರಹಸೋಮವಾರಪೇಟೆ, ನ. 13: ತಾಲೂಕಿನ ಬೆಟ್ಟದಕೊಪ್ಪ ಮೈಕ್ರೋ ಸ್ಟೇಷನ್‍ವರೆಗೆ ಸರ್ಕಾರಿ ಬಸ್ ಸೇವೆಯನ್ನು ಒದಗಿಸಲು ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಕಿಕ್ಕರಳ್ಳಿ ಹಾಗೂ ಬೆಟ್ಟದಕೊಪ್ಪ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಳೆದ
ಸಾವಯವ ಕೃಷಿ ಕಾರ್ಯಾಗಾರಕೂಡಿಗೆ, ನ. 13: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ಜೇನುಕಲ್ಲು ಭುವನಗಿರಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ತಾಲೂಕು ಕೃಷಿ ಇಲಾಖೆ ವತಿಯಿಂದ