ಸಂಘ ಸಂಸ್ಥೆಗಳ ನವೀಕರಣಕ್ಕೆ ಸಲಹೆಮಡಿಕೇರಿ, ಜು. 29: ಸಹಕಾರ ನೋಂದಣಿ ಕಾಯ್ದೆಯಡಿಯಲ್ಲಿ ಎಲ್ಲ ಸಂಘ- ಸಂಸ್ಥೆಗಳು, ಕ್ಲಬ್‍ಗಳು, ವಿದ್ಯಾಸಂಸ್ಥೆಗಳು ತಮ್ಮ ವಾರ್ಷಿಕ ಲೆಕ್ಕಪತ್ರದೊಂದಿಗೆ ಬರುವ ಡಿಸೆಂಬರ್ ಒಳಗೆ, ನೋಂದಣಿ ನವೀಕರಿಸಿಕೊಳ್ಳುವಂತೆ ಸಹಕಾರ
ವೀರಾಜಪೇಟೆಯಲ್ಲಿ 3 ವಾರ್ಡ್ಗಳ ಕೊರೊನಾ ಜಾಗೃತಿ ಸಮಿತಿ ಸಭೆವೀರಾಜಪೇಟೆ. ಜು. 29: ದೇಶಾದ್ಯಂತ ವೇಗವಾಗಿ ಹರಡುತ್ತಿರುವ ಕೊರೊನಾ ವೈರಸ್ ವಿರುದ್ಧ ಹೋರಾಡುವುದು ಇಂದಿನ ಪರಿಸ್ಥಿತಿಯಲ್ಲಿ ಅಗತ್ಯವಾಗಿದೆ. ಕೊರೊನಾ ವೈರಸ್ ಜಾಗೃತಿ ಸಮಿತಿಯು ಈ ನಿಟ್ಟಿನಲ್ಲಿ ಹೆಚ್ಚಿನ
ಮಳೆಯಿಲ್ಲದೆ ರೈತರ ಆತಂಕಸುಂಟಿಕೊಪ್ಪ, ಜು. 29: ಜುಲೈ ತಿಂಗಳಿನಲ್ಲಿ ಧಾರಕಾರ ಮಳೆ ಸುರಿಯುತ್ತಿದೆ. ಅನ್ನದಾತ ರೈತರು ಗಾಳಿ ಮಳೆಗೆ ಮೈಯೊಡ್ಡಿ ಗದ್ದೆ ನಾಟಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ ಹವಾಮಾನ ವೈಫರಿತ್ಯದಿಂದ ಮಳೆ
ಕಾಡಾನೆ ದಾಂಧಲೆ ನಷ್ಟಶ್ರೀಮಂಗಲ, ಜು. 29: ಹಾತೂರು ಗ್ರಾಮದಲ್ಲಿ ಕಾಡಾನೆ ಹಿಂಡು ತೋಟ ಹಾಗೂ ಗದ್ದೆಗೆ ನುಗ್ಗಿ ಅಪಾರ ಹಾನಿ ಮಾಡಿರುವ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಗ್ರಾಮದ ರೈತ ಕುಪ್ಪಂಡ
ಆಗಸ್ಟ್ 5ರಂದು ವಿಶೇಷ ಪೂಜೆಗೆ ಕರೆಮಡಿಕೇರಿ, ಜು. 29: ಭರತ ಭೂಮಿಯಲ್ಲಿ ಅಯೋಧ್ಯೆಯ ಶ್ರೀರಾಮನ ಜನ್ಮ ಸ್ಥಳದಲ್ಲಿ ಭವ್ಯ ಮಂದಿರದ ಪುನರುತ್ಥಾನಕ್ಕೆ ಆ.5ರಂದು ಬೆಳಿಗ್ಗೆ 10.30ಗಂಟೆಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರು,