ಕುಶಾಲನಗರ ತಾಲೂಕು:ವಿಜಯೋತ್ಸವಕುಶಾಲನಗರ, ನ. 21: ರಾಜ್ಯ ಸರಕಾರ ಕುಶಾಲನಗರವನ್ನು ಕೇಂದ್ರವನ್ನಾಗಿಸಿ ನೂತನ ತಾಲೂಕು ಅಧಿಸೂಚನೆ ಹೊರಡಿಸಿದ ಹಿನ್ನೆಲೆ ಬಿಜೆಪಿ ಪಕ್ಷದ ವತಿಯಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ವಿಜಯೋತ್ಸವ
ಕಾಡಾನೆಗಳ ನಡುವೆಯೂ ಕರೆಂಟ್ ಸಮಸ್ಯೆ ಬಗೆಹರಿಸಿದ ಸೆಸ್ಕ್ ಸಿಬ್ಬಂದಿ!ಸೋಮವಾರಪೇಟೆ, ನ. 21: ಕಾರೇಕೊಪ್ಪ ಹಾಗೂ ಯಡವನಾಡು ಭಾಗದಲ್ಲಿ ಕಾಡಾನೆಗಳ ಹಾವಳಿಯಿಂದಾಗಿ ಮರಗಳು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಸೋಮವಾರಪೇಟೆ ವ್ಯಾಪ್ತಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡು
ದೇಶೀಯ ಸಂಸ್ಕಾರ ವೃದ್ಧಿಯಾದರೆ ಸಮಾಜದಲ್ಲಿ ಸೌಹಾರ್ದತೆ ಸೋಮವಾರಪೇಟೆ, ನ.21: ದೇಶೀಯ ಸಂಸ್ಕಾರ ವೃದ್ಧಿಯಾದರೆ ಮಾತ್ರ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ತುಂಬುವ ಕಾರ್ಯ ಆಗಬೇಕಿದೆ ಎಂದು ಜಿಲ್ಲಾ
ಇಂದು ನಾಲ್ಕು ಪುಸ್ತಕಗಳು ಲೋಕಾರ್ಪಣೆÀಮಡಿಕೇರಿ, ನ. 21: ಕೊಡವ ವiಕ್ಕಡ ಕೂಟದ ವತಿಯಿಂದ ಹಿರಿಯ ಸಾಹಿತಿ ಬಾಚರಣಿಯಂಡ ಪಿ. ಅಪ್ಪಣ್ಣ ಹಾಗೂ ರಾಣು ಅಪ್ಪಣ್ಣ ದಂಪತಿಗಳ ದಾಖಲೀಕೃತ ಒತ್ತಜೋಡಿ, ಚಂಗೀರ, ಅಪ್ಪಣ್ಣ
ಪೌತಿ ಖಾತೆ ಆಂದೋಲನಮಡಿಕೇರಿ, ನ. 21: ತಾ. 23ರಂದು ಮೂರ್ನಾಡು ಗ್ರಾ.ಪಂ. ವ್ಯಾಪ್ತಿಯ ಗ್ರಾಮಸಭೆ ನಡೆಯಲಿದ್ದು, ಗ್ರಾಮಸಭೆ ಮುಗಿದ ನಂತರ ಸಮುದಾಯ ಭವನದಲ್ಲಿ ಪೌತಿ ವಾರಸಾ ಖಾತೆ ಬದಲಾವಣೆಯ ಬಗ್ಗೆ,