ಕಾಡಾನೆ ದಾಳಿ: ದ್ವಿಚಕ್ರ ಸವಾರರಿಗೆ ಗಾಯಸೋಮವಾರಪೇಟೆ,ಮೇ 13: ಸೋಮವಾರಪೇಟೆ-ಕುಶಾಲನಗರ ರಾಜ್ಯ ಹೆದ್ದಾರಿಯ ಕಾರೇಕೊಪ್ಪ ಬಳಿಯಲ್ಲಿ ಕಾಡಾನೆಯೊಂದು ದ್ವಿಚಕ್ರ ವಾಹನ ಸವಾರರ ಮೇಲೆ ಧಾಳಿ ನಡೆಸಿರುವ ಘಟನೆ ನಿನ್ನೆ ರಾತ್ರಿ 11 ಗಂಟೆಗೆ ಜರುಗಿದ್ದು,ಕೇಂದ್ರದ ಆರ್ಥಿಕ ಪ್ಯಾಕೇಜ್: ಸಣ್ಣ ಕೈಗಾರಿಕೆಗಳಿಗೆ ಬಂಪರ್ನವದೆಹಲಿ, ಮೇ 13 ಕೊರೊನಾ ಲಾಕ್‍ಡೌನ್ ಸಂಕಷ್ಟದಿಂದ ಬವಣೆಗೀಡಾದ ಭಾರತೀಯರಿಗೆ ಇಪ್ಪತ್ತು ಲಕ್ಷ ಕೋಟಿ ಪ್ಯಾಕೇಜಿನ ಕುರಿತು ಮಂಗಳವಾರ ಪ್ರಧಾನಿ ಘೋಷಿಸಿದ್ದ ಕುರಿತು ಇಂದು ಕೇಂದ್ರ ವಿತ್ತ ಟೋಕಿಯೊ ಒಲಿಂಪಿಕ್ಸ್ಗೆ ಕಂಟಕವಾದ ಕೊರೊನಾವಿಶ್ವದ ಮಹಾನ್ ಕ್ರೀಡಾಹಬ್ಬ ಒಲಿಂಪಿಕ್ಸ್. ಇದು ಜಗದೇಕವೀರರ ಕ್ರೀಡಾಕಲಿಗಳ ಪ್ರತಿಭೆಯ ಹಬ್ಬ. ಸ್ಪರ್ಧಾ ದೇಶಗಳಿಗೆಲ್ಲಾ ಪ್ರತಿಷ್ಠೆಯ ಹಬ್ಬ. ಒಲಿಂಪಿಕ್ಸ್‍ನಲ್ಲಿ ಪದಕಗಳನ್ನು ಗಳಿಸುವುದು ಪ್ರತಿಯೊಂದು ದೇಶಕ್ಕೂ ಸವಾಲಿನ ಹಾಗೂ ಕವಿಯ ಚಿಂತನ ಮಂಥನ ಮತ್ತೆ ನಡೆಯಲಿಪರಿಶುದ್ಧ ಭಾವಕ್ಕೆ ಮಾತ್ರವೇ, ನೈಸರ್ಗಿಕ ಹಾಗೂ ತನ್ನ ಸುತ್ತಮುತ್ತಲಿನ ಪರಿಸರವೂ ಆಪ್ಯಾಯಮಾನವಾಗುವುದು. ಎಲ್ಲದರಲ್ಲೂ ಸಂತಸ ಕಾಣುವ ದೃಷ್ಟಿಯೊದಗುವುದು. ಹಾಲಿಗೆಂದು ಹೊರಡುತ್ತೇವೆ. ಎಷ್ಟು ಜನ ಗಮನಿಸಿಯೇವು ಬಹÅಮನೆಯ ರಂಗೋಲಿಗಳ.ಜಗದಗಲ ಸೋಂಕು ಹರಡಿದ ವುಹಾನ್ ಈಗ ಹೇಗಿದೆ ?ಸಮಾಧಿಗಳ ಮೇಲೆ ಹೂರಾಶಿ ಬೆಳೆಸಬೇಕಾ ಗಿದೆ. ಸತ್ತಂತಿರುವ ಮನಸ್ಸುಗಳಲ್ಲಿ ಮತ್ತೆ ಜೀವಕಳೆ ತರಬೇಕಾಗಿದೆ. ಚೀನಾ ದೇಶದ ಹುಬೈ ಪ್ರಾಂತ್ಯದ ರಾಜಧಾನಿ ವುಹಾನ್ ಮಹಾನಗರದ ಜನತೆ ಹೇಳುವ ಮಾತಿದು.
ಕಾಡಾನೆ ದಾಳಿ: ದ್ವಿಚಕ್ರ ಸವಾರರಿಗೆ ಗಾಯಸೋಮವಾರಪೇಟೆ,ಮೇ 13: ಸೋಮವಾರಪೇಟೆ-ಕುಶಾಲನಗರ ರಾಜ್ಯ ಹೆದ್ದಾರಿಯ ಕಾರೇಕೊಪ್ಪ ಬಳಿಯಲ್ಲಿ ಕಾಡಾನೆಯೊಂದು ದ್ವಿಚಕ್ರ ವಾಹನ ಸವಾರರ ಮೇಲೆ ಧಾಳಿ ನಡೆಸಿರುವ ಘಟನೆ ನಿನ್ನೆ ರಾತ್ರಿ 11 ಗಂಟೆಗೆ ಜರುಗಿದ್ದು,
ಕೇಂದ್ರದ ಆರ್ಥಿಕ ಪ್ಯಾಕೇಜ್: ಸಣ್ಣ ಕೈಗಾರಿಕೆಗಳಿಗೆ ಬಂಪರ್ನವದೆಹಲಿ, ಮೇ 13 ಕೊರೊನಾ ಲಾಕ್‍ಡೌನ್ ಸಂಕಷ್ಟದಿಂದ ಬವಣೆಗೀಡಾದ ಭಾರತೀಯರಿಗೆ ಇಪ್ಪತ್ತು ಲಕ್ಷ ಕೋಟಿ ಪ್ಯಾಕೇಜಿನ ಕುರಿತು ಮಂಗಳವಾರ ಪ್ರಧಾನಿ ಘೋಷಿಸಿದ್ದ ಕುರಿತು ಇಂದು ಕೇಂದ್ರ ವಿತ್ತ
ಟೋಕಿಯೊ ಒಲಿಂಪಿಕ್ಸ್ಗೆ ಕಂಟಕವಾದ ಕೊರೊನಾವಿಶ್ವದ ಮಹಾನ್ ಕ್ರೀಡಾಹಬ್ಬ ಒಲಿಂಪಿಕ್ಸ್. ಇದು ಜಗದೇಕವೀರರ ಕ್ರೀಡಾಕಲಿಗಳ ಪ್ರತಿಭೆಯ ಹಬ್ಬ. ಸ್ಪರ್ಧಾ ದೇಶಗಳಿಗೆಲ್ಲಾ ಪ್ರತಿಷ್ಠೆಯ ಹಬ್ಬ. ಒಲಿಂಪಿಕ್ಸ್‍ನಲ್ಲಿ ಪದಕಗಳನ್ನು ಗಳಿಸುವುದು ಪ್ರತಿಯೊಂದು ದೇಶಕ್ಕೂ ಸವಾಲಿನ ಹಾಗೂ
ಕವಿಯ ಚಿಂತನ ಮಂಥನ ಮತ್ತೆ ನಡೆಯಲಿಪರಿಶುದ್ಧ ಭಾವಕ್ಕೆ ಮಾತ್ರವೇ, ನೈಸರ್ಗಿಕ ಹಾಗೂ ತನ್ನ ಸುತ್ತಮುತ್ತಲಿನ ಪರಿಸರವೂ ಆಪ್ಯಾಯಮಾನವಾಗುವುದು. ಎಲ್ಲದರಲ್ಲೂ ಸಂತಸ ಕಾಣುವ ದೃಷ್ಟಿಯೊದಗುವುದು. ಹಾಲಿಗೆಂದು ಹೊರಡುತ್ತೇವೆ. ಎಷ್ಟು ಜನ ಗಮನಿಸಿಯೇವು ಬಹÅಮನೆಯ ರಂಗೋಲಿಗಳ.
ಜಗದಗಲ ಸೋಂಕು ಹರಡಿದ ವುಹಾನ್ ಈಗ ಹೇಗಿದೆ ?ಸಮಾಧಿಗಳ ಮೇಲೆ ಹೂರಾಶಿ ಬೆಳೆಸಬೇಕಾ ಗಿದೆ. ಸತ್ತಂತಿರುವ ಮನಸ್ಸುಗಳಲ್ಲಿ ಮತ್ತೆ ಜೀವಕಳೆ ತರಬೇಕಾಗಿದೆ. ಚೀನಾ ದೇಶದ ಹುಬೈ ಪ್ರಾಂತ್ಯದ ರಾಜಧಾನಿ ವುಹಾನ್ ಮಹಾನಗರದ ಜನತೆ ಹೇಳುವ ಮಾತಿದು.