ಕಿಡಿಗೇಡಿಗಳಿಂದ ಬೆಂಕಿ : ಗಿಡ ಮರಗಳು ನಾಶಕುಶಾಲನಗರ, ಏ. 5: ಲಾಕ್‍ಡೌನ್ ನಡುವೆ ಕೆಲವು ಕಿಡಿಗೇಡಿಗಳು ಸರಕಾರಿ ಆಸ್ಪತ್ರೆಯೊಂದರ ಆವರಣದಲ್ಲಿ ಬೆಂಕಿ ಹಚ್ಚಿದ ಘಟನೆಯಲ್ಲಿ ಗಿಡಮರಗಳು ನಾಶಗೊಂಡ ಘಟನೆ ಸಮೀಪದ ಕೊಪ್ಪ ಗ್ರಾಮದಲ್ಲಿ ನಡೆದಿದೆ. ಸರಳ ಜನ್ಮದಿನಾಚರಣೆಮಡಿಕೇರಿ, ಏ.5: ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರ ನಾಯಕ ಹಾಗೂ ರಾಷ್ಟ್ರದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ 113ನೇ ಜನ್ಮದಿನಾಚರಣೆಯನ್ನು ಜಿಲ್ಲಾಡಳಿತ ಹಾಗೂ ಸಮಾಜ ಮಡಿಕೇರಿ ಸೇರಿ ಹಲವೆಡೆ ತಂಪೆರೆದ ವರುಣಮಡಿಕೇರಿ, ಏ. 5: ಬಿಸಿಲಿನ ಪರಿತಾಪ ಹೆಚ್ಚಾಗುವುದರೊಂದಿಗೆ ಜನತೆ ಕೊರೊನಾ ಆತಂಕದ ನಡುವೆ ತೀರಾ ಸೆಕೆಯ ವಾತಾವರಣವನ್ನು ಎದುರಿಸುತ್ತಿದ್ದ ಸನ್ನಿವೇಶದಲ್ಲಿ ಭಾನುವಾರ ಅಪರಾಹ್ನ ಜಿಲ್ಲಾ ಕೇಂದ್ರ ಮಡಿಕೇರಿ ವೀರಾಜಪೇಟೆಯಲ್ಲಿ ವಾಹನಗಳ ಬಿಗಿ ತಪಾಸಣೆವೀರಾಜಪೇಟೆ, ಏ.5: ಕೊರೊನಾ ವೈರಸ್‍ನ ಮುಂಜಾಗ್ರತೆ ಕ್ರಮವಾಗಿ ವೀರಾಜಪೇಟೆ ಸಮುಚ್ಚಯ ಪೊಲೀಸ್ ಠಾಣೆಯ ಪೊಲೀಸರು ಇಂದು ಬೆಳಗಿನಿಂದಲೇ ಇಲ್ಲಿನ ಗೋಣಿಕೊಪ್ಪಲು ರಸ್ತೆಯ ಮಾಂಸ ಮಾರುಕಟ್ಟೆಯ ಜಂಕ್ಷನ್ ಬಳಿ ಶ್ರೀ ಮುತ್ತಪ್ಪ ಜಾತ್ರೆ ಮುಂದೂಡಿಕೆಮಡಿಕೇರಿ, ಏ. 5: ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ವತಿಯಿಂದ ತಾ. 8 ರಿಂದ 11 ರವರೆಗೆ ನಡೆಸಲು ಉದ್ದೇಶಿಸಲಾಗಿದ್ದ ಶ್ರೀ ಮುತ್ತಪ್ಪ ಜಾತ್ರೆಯನ್ನು ಕೊರೊನಾ ವೈರಸ್
ಕಿಡಿಗೇಡಿಗಳಿಂದ ಬೆಂಕಿ : ಗಿಡ ಮರಗಳು ನಾಶಕುಶಾಲನಗರ, ಏ. 5: ಲಾಕ್‍ಡೌನ್ ನಡುವೆ ಕೆಲವು ಕಿಡಿಗೇಡಿಗಳು ಸರಕಾರಿ ಆಸ್ಪತ್ರೆಯೊಂದರ ಆವರಣದಲ್ಲಿ ಬೆಂಕಿ ಹಚ್ಚಿದ ಘಟನೆಯಲ್ಲಿ ಗಿಡಮರಗಳು ನಾಶಗೊಂಡ ಘಟನೆ ಸಮೀಪದ ಕೊಪ್ಪ ಗ್ರಾಮದಲ್ಲಿ ನಡೆದಿದೆ.
ಸರಳ ಜನ್ಮದಿನಾಚರಣೆಮಡಿಕೇರಿ, ಏ.5: ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರ ನಾಯಕ ಹಾಗೂ ರಾಷ್ಟ್ರದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ 113ನೇ ಜನ್ಮದಿನಾಚರಣೆಯನ್ನು ಜಿಲ್ಲಾಡಳಿತ ಹಾಗೂ ಸಮಾಜ
ಮಡಿಕೇರಿ ಸೇರಿ ಹಲವೆಡೆ ತಂಪೆರೆದ ವರುಣಮಡಿಕೇರಿ, ಏ. 5: ಬಿಸಿಲಿನ ಪರಿತಾಪ ಹೆಚ್ಚಾಗುವುದರೊಂದಿಗೆ ಜನತೆ ಕೊರೊನಾ ಆತಂಕದ ನಡುವೆ ತೀರಾ ಸೆಕೆಯ ವಾತಾವರಣವನ್ನು ಎದುರಿಸುತ್ತಿದ್ದ ಸನ್ನಿವೇಶದಲ್ಲಿ ಭಾನುವಾರ ಅಪರಾಹ್ನ ಜಿಲ್ಲಾ ಕೇಂದ್ರ ಮಡಿಕೇರಿ
ವೀರಾಜಪೇಟೆಯಲ್ಲಿ ವಾಹನಗಳ ಬಿಗಿ ತಪಾಸಣೆವೀರಾಜಪೇಟೆ, ಏ.5: ಕೊರೊನಾ ವೈರಸ್‍ನ ಮುಂಜಾಗ್ರತೆ ಕ್ರಮವಾಗಿ ವೀರಾಜಪೇಟೆ ಸಮುಚ್ಚಯ ಪೊಲೀಸ್ ಠಾಣೆಯ ಪೊಲೀಸರು ಇಂದು ಬೆಳಗಿನಿಂದಲೇ ಇಲ್ಲಿನ ಗೋಣಿಕೊಪ್ಪಲು ರಸ್ತೆಯ ಮಾಂಸ ಮಾರುಕಟ್ಟೆಯ ಜಂಕ್ಷನ್ ಬಳಿ
ಶ್ರೀ ಮುತ್ತಪ್ಪ ಜಾತ್ರೆ ಮುಂದೂಡಿಕೆಮಡಿಕೇರಿ, ಏ. 5: ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ವತಿಯಿಂದ ತಾ. 8 ರಿಂದ 11 ರವರೆಗೆ ನಡೆಸಲು ಉದ್ದೇಶಿಸಲಾಗಿದ್ದ ಶ್ರೀ ಮುತ್ತಪ್ಪ ಜಾತ್ರೆಯನ್ನು ಕೊರೊನಾ ವೈರಸ್