ಆನೆ ಮಾನವ ಸಂಘರ್ಷ : ರೈತರೊಂದಿಗೆ ಸಚಿವರ ಚರ್ಚೆ ಗೋಣಿಕೊಪ್ಪಲು, ಡಿ. 4: ಜಿಲ್ಲೆಯಲ್ಲಿ ಪ್ರಮುಖವಾಗಿ ಎದುರಾಗುತ್ತಿರುವ ಆನೆ-ಮಾನವ ಸಂಘರ್ಷಕ್ಕೆ ಸಂಬಂಧಿಸಿದಂತೆ ಅಗತ್ಯವಿದ್ದ ಕಡೆಯಲ್ಲಿ ರೈಲ್ವೆ ಬ್ಯಾರಿಕೇಡ್‍ಅನ್ನು ಅಳವಡಿಸುವ ಬಗ್ಗೆ ಅರಣ್ಯ ಸಚಿವ ಆನಂದ್‍ಸಿಂಗ್ ರೈತ ಮುಖಂಡರುಗಳಿಗೆ
ಮಕ್ಕಂದೂರಿನಲ್ಲಿ ಪುತ್ತರಿ ಊರೊರ್ಮೆ ದುಶ್ಚಟಗಳಿಗೆ ದಾಸರಾಗದೆ ಸಂಸ್ಕøತಿಯನ್ನು ಉಳಿಸಿ, ಬೆಳೆಸಲು ಕರೆ ಮಡಿಕೇರಿ ಡಿ.4 : ಯುವ ಸಮೂಹ ದುಶ್ಚಟಗಳಿಗೆ ದಾಸರಾಗದೆ ಕೊಡವ ಸಂಸ್ಕøತಿಯನ್ನು ಉಳಿಸಿ, ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ವಿಧಾನ ಪರಿಷತ್
ಇಂದು ಪ್ರತಿಭಟನೆಗೋಣಿಕೊಪ್ಪಲು, ಡಿ. 4: ದಲಿತ ಸಂಘಟನೆಗಳ ಐಕ್ಯ ಹೋರಾಟ ಸಮಿತಿ, ಜಾತ್ಯತೀತ ಪಕ್ಷಗಳು ಹಾಗೂ ಪ್ರಗತಿಪರ ಚಿಂತಕರ ಒಕ್ಕೂಟದ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣದ ಪ್ರಯುಕ್ತ
ತಾ. 12ರಿಂದ ವಚನ ಗೀತ ಗಾಯನ ಸೋಮವಾರಪೇಟೆ, ಡಿ.4: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ತಾ. 12ರಂದು ಜಿಲ್ಲಾ ಮಟ್ಟದ ವಚನ ಗೀತ ಗಾಯನ ಕಾರ್ಯಕ್ರಮ
ಹಾಕತ್ತೂರಿನಲ್ಲಿ ಕಾಲ್ಚೆಂಡು ಪಂದ್ಯಾಟಚೆಟ್ಟಳ್ಳಿ, ಡಿ. 4: ಅಟೇಕರ್ಸ್ ಹಾಕತ್ತೂರು ಫುಟ್ಬಾಲ್ ಕ್ಲಬ್ ವತಿಯಿಂದ ಜಿಲ್ಲಾಮಟ್ಟದ 6+2 ಜನರ ಕಾಲ್ಚೆಂಡು ಪಂದ್ಯಾಟ ತಾ. 12 ಮತ್ತು 13 ರಂದು ಹಾಕತ್ತೂರು ಶಾಲಾ