ಅಬ್ಬಿಯಾಲದಿಂದ ಚೆಟ್ಟಳ್ಳಿ ವರೆಗೆ ವಾಹನ ಸಂಚಾರ ನಿರ್ಬಂಧಮಡಿಕೇರಿ, ಜು. 6: ಮಳೆಹಾನಿ ಕಾಮಗಾರಿಯನ್ನು ಶೀಘ್ರವಾಗಿ ಕೈಗೊಂಡು ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ 1963ರ ವಿಧಿ 31, ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಆಕ್ಟ್ 2005 ರ
108ನೇ ಮಹಾ ಆರತಿಕುಶಾಲನಗರ, ಜು. 6: ಹುಣ್ಣಿಮೆ ಅಂಗವಾಗಿ ಕಾವೇರಿ ಆರತಿ ಬಳಗದ ಆಶ್ರಯದಲ್ಲಿ ಕಾವೇರಿ ನದಿಗೆ 108ನೇ ಮಹಾ ಆರತಿ ನಡೆಯಿತು. ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಅರ್ಚಕ ಕೃಷ್ಣಮೂರ್ತಿ
ವೀರಸೇನಾನಿಗಳ ಆದರ್ಶ ಪಾಲಿಸಲು ಕರೆಮಡಿಕೇರಿ, ಜು.6 : ವೀರ ಸೇನಾನಿಗಳಾದ ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರಿಂದ ಕೊಡಗಿನ ವೀರ ಪರಂಪರೆಗೆ ಶ್ರೇಷ್ಠತೆ ದೊರೆತ್ತಿದ್ದು, ಯುವ ಸಮೂಹ ಇದೇ ಮಾದರಿ ಯನ್ನು
ನಾಪೆÇೀಕ್ಲುವಿನಲ್ಲಿ ಜನ ಸಂದಣಿ: ಕೊರೊನಾ ಮರೆತ ಜನ...! ನಾಪೆÇೀಕ್ಲು, ಜು. 6: ಜಗತ್ತೇ ಕೊರೊನಾ ಮಹಾಮಾರಿಯಿಂದ ಬೆಚ್ಚಿ ಬಿದ್ದಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕೊರೊನಾ ವೈರಸ್ ಅನ್ನು ತಡೆಗಟ್ಟುವ ನಿಟ್ಟಿನಲ್ಲಿ
ವಿವಾಹ, ನಿಶ್ಚಿತಾರ್ಥ, ಸಮಾರಂಭಗಳನ್ನು ಸರಳವಾಗಿ ಆಚರಿಸಲು ನಿರ್ಧಾರ ವೀರಾಜಪೇಟೆ, ಜು. 6: ಕೊರೊನಾ ಮಹಾಮಾರಿಯು ಅಟ್ಟಹಾಸದಿಂದ ಮೆರೆಯುತ್ತಿರುವ ಕಾರಣ, ಸರಕಾರ ಕೈಗೊಂಡಿರುವ ಲಾಕ್‍ಡೌನ್ ನಿರ್ಬಂಧಕ್ಕೊಳಪಟ್ಟು ಈಗಾಗಲೇ ನಿಗದಿಯಾಗಿರುವ ವಿವಾಹ, ನಿಶ್ಚಿತಾರ್ಥ, ನಾಮಕರಣ, ಗೃಹ ಪ್ರವೇಶ ಮುಂತಾದ