ಕಾಲ್ಚೆಂಡು ಪಂದ್ಯಾವಳಿ : ಕುಶನ್ ಫ್ರೆಂಡ್ಸ್ ತಂಡ ಚಾಂಪಿಯ£ಮಡಿಕೇರಿ, ಜ. ೧೩: ಮೂರ್ನಾಡುವಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಎಂಪಿಎಲ್ ಸೆಷನ್ ೩ ಕಾಲ್ಚೆಂಡು ಪಂದ್ಯಾವಳಿ ನಡೆಯಿತು. ಲೀಗ್ ಹಂತದ ಪಂದ್ಯಾಟದಲ್ಲಿ ೪ ತಂಡಗಳು ಸೆಮಿಫೈನಲ್ ಪ್ರವೇಶಿಸಿದವು. ಮೊದಲನೇ
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮೂಲಕ ಯಶಸ್ವಿಯಾಗಿಹೆಚ್.ಕೆ. ಪಾಂಡು ಸುAಟಿಕೊಪ್ಪ, ಜ. ೧೩: ವಿದ್ಯಾರ್ಥಿಗಳು ಬಾಲಾವಸ್ಥೆಯಲ್ಲಿಯೇ ಕಲಿಕೆಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮೂಲಕ ಮುಂದಿನ ಜೀವನದಲ್ಲಿ ಕಠಿಣ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸನ್ನದ್ಧರಾಗಬೇಕು ಎಂದು ಸೋಮವಾರಪೇಟೆ ತಾಲೂಕು
ಶಾಪ ವಿಮೋಚನೆ ಪರಿಹಾರ ಲೋಕ ಕಲ್ಯಾಣಕ್ಕಾಗಿ ಹೋಮಮಡಿಕೇರಿ, ಜ. ೧೩: ಕೊಡವರು ಹಾಗೂ ಅಮ್ಮ ಕೊಡವರಿಗೆ ಇರುವ ಶಾಪ ವಿಮೋಚನೆ ಪರಿಹಾರ ಹಾಗೂ ಲೋಕ ಕಲ್ಯಾಣಕ್ಕಾಗಿ ಭಾಗಮಂಡಲದಲ್ಲಿ ತಾ.೧೫ರಂದು ವಿವಿಧ ಹೋಮ, ಪೂಜಾದಿ ಕಾರ್ಯಗಳನ್ನು
ಕೋವಿಡ್ ಲಸಿಕಾ ಅಭಿಯಾನ ಅಗತ್ಯ ಸಿದ್ಧತೆಗೆ ಸೂಚನೆಮಡಿಕೇರಿ, ಜ. ೧೩: ಕೋವಿಡ್ ಲಸಿಕಾ ಅಭಿಯಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿ ಗಳಿಗೆ ಜಿಲ್ಲಾ
ಇಂದು ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನಗುಡ್ಡೆಹೊಸೂರು, ಜ. ೧೩: ಮಕರ ಸಂಕ್ರಮಣ ಹಿನ್ನೆಲೆಯಲ್ಲಿ ತಾ. ೧೪ರಂದು (ಇಂದು) ಮಕರ ಜ್ಯೋತಿ ದರ್ಶನವಾಗಲಿದೆ. ಸಂಜೆ ೬.೪೫ಕ್ಕೆ ಕೇರಳ ರಾಜ್ಯದ ಶಭರಿಮಲೆ ಕ್ಷೇತ್ರದ ಗರ್ಭಗುಡಿಯ ನೇರ