ಜನರಲ್ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆಗೆ ಕೊನೆಗೂ ಮುಹೂರ್ತಮಡಿಕೇರಿ, ಜ. ೧೬: ದೇಶದ ಭೂಪಟದಲ್ಲಿ ರಕ್ಷಣಾ ಪಡೆಯ ವಿಚಾರಕ್ಕೆ ಸಂಬAಧಿಸಿದAತೆ ವಿಶೇಷವಾಗಿ ಗುರುತಿಸಿಕೊಂಡಿರುವ ಕರ್ನಾಟಕದ ಪುಟ್ಟ ಜಿಲ್ಲೆಯಾದ ಕೊಡಗು ಇದೀಗ ದೇಶದಲ್ಲಿ ಮತ್ತೊಮ್ಮೆ ಗಮನ ಸೆಳೆಯಲಿದೆ.
ಭಕ್ತರ ಸಮ್ಮುಖದಲ್ಲಿ ಮೇಳೈಸಿದ ಶಾಂತಳ್ಳಿ ಕುಮಾರಲಿಂಗೇಶ್ವರ ರಥೋತ್ಸವಭಕ್ತರ ಸಮ್ಮುಖದಲ್ಲಿ ಮೇಳೈಸಿದ ಶಾಂತಳ್ಳಿ ಕುಮಾರಲಿಂಗೇಶ್ವರ ರಥೋತ್ಸವಸೋಮವಾರಪೇಟೆ, ಜ. ೧೬: ತಾಲೂಕಿನ ಶಾಂತಳ್ಳಿ ಗ್ರಾಮದಲ್ಲಿ ನೆಲೆಯಾಗಿರುವ, ಚೋಳರ ಕಾಲದ ಇತಿಹಾಸ ಹೊಂದಿರುವ ಶ್ರೀಕುಮಾರಲಿಂಗೇಶ್ವರ ಸ್ವಾಮಿ ದೇವರ ೬೨ನೇ
ಕಾಫಿಗೆ ಬೆಂಬಲ ಬೆಲೆ ಘೋಷಿಸಿ ಬೆಳೆಗಾರರ ಮನಗೆದ್ದ ಕೇರಳ ಸರ್ಕಾರ ಮಡಿಕೇರಿ, ಜ. ೧೬ : ದಿನೇ ದಿನೇ ಏರುತ್ತಿರುವ ಉತ್ಪಾದನಾ ವೆಚ್ಚ, ಕಾಫಿ, ಕಾಳು ಮೆಣಸಿನ ಬೆಲೆ ಕುಸಿತ ಮತ್ತು ಪ್ರಾಕೃತಿಕ ವಿಕೋಪಗಳ ಕಾರಣದಿಂದ ದೇಶದ ಕಾಫಿ
ಪೇರೂರಿನ ಮಂಜಾಟ್ಗೆ ರವಿ ಕುಶಾಲಪ್ಪ ಭೇಟಿನಾಪೋಕ್ಲು, ಜ. ೧೬: ಕರ್ನಾಟಕ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪರವರು ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರಿನ ಮಂಜಾಟ್ ಕಾಲೋನಿಗೆ ಭೇಟಿ
ಕಾವೇರಿ ನದಿ ಬಚಾವೋ ಆಂದೋಲನನದಿಯಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ಯಾಂತ್ರೀಕೃತ ಬೋಟ್ ಚಲಾಯಿಸುವುದರೊಂದಿಗೆ ನದಿ ದಡ ಸಂಪೂರ್ಣ ಕೊರೆತಕ್ಕೆ ಈಡಾಗಿರುವುದು ಒಂದೆಡೆಯಾದರೆ ಬೋಟ್‌ಗಳಿಂದ ಹೊರಸೂಸುವ ಇಂಧನಗಳು ಅಪಾಯಕಾರಿಯಾಗಿ ನದಿ ಒಡಲು ಸೇರುತ್ತಿವೆ. ನದಿ