ಕಳಪೆ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶನಾಪೋಕ್ಲು, ಜ. ೧೯: ಸಮೀಪದ ಪಾರಾಣೆ-ಕೊಣಂಜಗೇರಿ ಪಂಚಾಯಿತಿ ವ್ಯಾಪ್ತಿಯ ಬಾವಲಿ ಗ್ರಾಮದಿಂದ ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಟ್ಟ ೯ನೇ ಮೈಲ್‌ವರೆಗೆ ಸುಮಾರು ೩.೭೫ ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ
ಪ್ರಬಂಧ ಸ್ಪರ್ಧೆಚೆಯ್ಯಂಡಾಣೆ , ಜ. ೧೯: ಸ್ಥಳೀಯ ಪಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ನರಿಯಂದಡ ಕೇಂದ್ರ ಪ್ರೌಢಶಾಲೆಯಲ್ಲಿ ಅಧ್ಯಯನ ನಿರತ ವಿದ್ಯಾರ್ಥಿಗಳಿಗೆ ಕೋವಿಡ್-೧೯ ರ ವಿಷಯದ ಕುರಿತಾಗಿ ಪ್ರಬಂಧ
ಭಾರತ ಕ್ರಿಕೆಟ್ ತಂಡಕ್ಕೆ ಐತಿಹಾಸಿಕ ಗೆಲುವು*ಕೊಡ್ಲಿಪೇಟೆ, ಜ. ೧೯: ಕೊಡಗಿನ ಕೊಡ್ಲಿಪೇಟೆಯಿಂದ ನೆರೆಯ ಹಾಸನ ಜಿಲ್ಲೆ ಸಂಪರ್ಕಿಸುವ ರಸ್ತೆಯಲ್ಲಿ ಕೋಟ್ಯಾಂತರ ವೆಚ್ಚದಲ್ಲಿ ನಿರ್ಮಿಸಿರುವ ಸೇತುವೆ ಜಾಗದ ಸಮಸ್ಯೆಯಿಂದಾಗಿ ಸಾರ್ವಜನಿಕರ ಉಪಯೋಗಕ್ಕೆ ಇಲ್ಲದಂತಾಗಿದೆ. ರಸ್ತೆ
ಭಾರತ ಕ್ರಿಕೆಟ್ ತಂಡಕ್ಕೆ ಐತಿಹಾಸಿಕ ಗೆಲುವುಬ್ರಿಸ್ಬೇನ್, ಜ. ೧೯: ಭಾರತ ಆಸ್ಟೆçÃಲಿಯಾ ನಡುವಿನ ‘ಬಾರ್‌ಡರ್-ಗವಾಸ್ಕರ್’ ಟ್ರೋಫಿಯ ಕ್ರಿಕೆಟ್ ಸರಣಿಯ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಇತಿಹಾಸ ಸೃಷ್ಟಿಸಿದೆ. ಆಸ್ಟೆçÃಲಿಯಾದ ಬ್ರಿಸ್ಬೇನ್‌ನ ‘ಗ್ಯಾಬಾ’
ಇಂದು ಭೂಮಿ ಪೂಜೆಮಡಿಕೇರಿ, ಜ. ೧೯: ಪ್ರಸ್ತುತ ಮಾದಾಪುರದಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದ ಆಶ್ರಮದ ವತಿಯಿಂದ ರಾಮಕೃಷ್ಣ ಮಿಷನ್ ಕೊಡಗು ಪ್ರವಾಹ ಪರಿಹಾರ