ಸ್ಮಶಾನ ಜಾಗ ಮೀಸಲಿಡಲು ಕರವೇ ಆಗ್ರಹಸೋಮವಾರಪೇಟೆ, ಜ. ೨೧: ತಾಲೂಕಿನ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಚನ್ನಾಪುರದಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಜಾಗ ಮೀಸಲಿಡಬೇಕು. ಇದರೊಂದಿಗೆ ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲೂ ರುದ್ರಭೂಮಿಗೆ ಜಾಗ ಒದಗಿಸಬೇಕೆಂದು
ಅವ್ಯವಹಾರ ಆರೋಪ: ತನಿಖೆಗೆ ಆಗ್ರಹ*ಸಿದ್ದಾಪುರ, ಜ. ೨೧: ವಾಲ್ನೂರು, ತ್ಯಾಗತ್ತೂರು ಗ್ರಾ.ಪಂ.ಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪ ವ್ಯಕ್ತವಾದ ಹಿನ್ನೆಲೆ ಉನ್ನತ ತನಿಖೆಗೆ ಸದಸ್ಯರು ಒತ್ತಾಯಿಸಿದರು. ಪಂಚಾಯ್ತಿ ಸಭಾಂಗಣದಲ್ಲಿ ಇಂದು ನಡೆದ ಲೆಕ್ಕಪತ್ರ
ಜೀಪಿನಲ್ಲಿದ್ದ ಕಾಳಿಂಗ ಸೆರೆಮಡಿಕೇರಿ, ಜ. ೨೧: ಅರಣ್ಯ ಇಲಾಖೆಯ ಜೀಪಿನೊಳಗೆ ಸೇರಿಕೊಂಡಿದ್ದ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಮರಳಿ ಅರಣ್ಯಕ್ಕೆ ಬಿಡಲಾಗಿದೆ. ನಿನ್ನೆ ದಿನ ಕೊಯನಾಡುವಿನ ಅರಣ್ಯ ಸಸ್ಯಕ್ಷೇತ್ರದ ಬಳಿ
ಡಾ.ಸುಜಾತ ಬೋಪಣ್ಣಗೆ ಇಂಟಲ್ ಆಕ್ಚುಯಲ್ ಪ್ರಶಸ್ತಿಮಡಿಕೇರಿ, ಜ. ೨೧: ದೆಹಲಿಯ ರಿಫಾಸಿಮೆಂಟೋ ಅಂರ‍್ರಾಷ್ಟಿçÃಯ ನಿಯತಕಾಲಿಕ ಕೊಡಮಾಡುವ ೨೦೨೦ ರ ಇಂಟಲ್ಯಾಕ್ಚುಯಲ್ ಪ್ರಶಸ್ತಿಗೆ ಮೈಸೂರಿನ ಡಿ. ಪಾಲ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪುಲಿಯಂಡ
ತಾ. ೩೧ ರಂದು ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿಮಡಿಕೇರಿ, ಜ. ೨೧: ತಾಲೂಕಿನ ವಿಸ್ಮಯ ಕ್ರಿಕೆಟರ್ಸ್ ಹೆಬ್ಬೆಟ್ಟಗೇರಿ ವತಿಯಿಂದ ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಗೊಳಪಡುವ ಆಟಗಾರರಿಗೆ ತಾ. ೩೧ ರಂದು ಕೆ. ನಿಡುಗಣೆ ಪ್ರೀಮಿಯರ್ ಲೀಗ್