ಕಾಡಾನೆಗಳಿಂದ ಆತಂಕಸುಂಟಿಕೊಪ್ಪ, ಜು. 24: ಇಲ್ಲಿನ ಗ್ರಾಮ ಪಂಚಾಯಿತಿಯ ಉಲುಗುಲಿ ಗ್ರಾಮದ ಓಡಿಯಪ್ಪನ ತೋಟ ಹಾತೂರು ಮಹಾಲಕ್ಮಿ ತೋಟಗಳಿಗೆ ಹಾಡಹಗಲೇ ಎರಡು ಕಾಡಾನೆಗಳು ಸೇರಿಕೊಂಡಿದ್ದು, ಇದರಿಂದ ತೋಟದಲ್ಲಿ ಕೆಲಸ
ಸಂಚಾರಿ ನಿಯಮ ಮಾರ್ಪಾಡುಗೋಣಿಕೊಪ್ಪಲು, ಜು. 24: ಗೋಣಿಕೊಪ್ಪಲು ನಗರದಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಟ್ರಾಫಿಕ್ ವ್ಯವಸ್ಥೆಯಲ್ಲಿ ಸ್ವಲ್ಪಮಟ್ಟಿಗೆ ಬದಲಾವಣೆ ಮಾಡಿರುವುದಾಗಿ ಪೊಲೀಸ್ ವೃತ್ತ ನಿರೀಕ್ಷಕ ರಾಮರೆಡ್ಡಿ ಪ್ರಕಟಣೆಯಲ್ಲಿ
ಹಾರಂಗಿ ಜಲಾಶಯ ನಿರ್ವಹಣೆ ಸರ್ಕಾರಕ್ಕೆ ಹೈಕೋರ್ಟ್ ನೋಟೀಸ್ಮಡಿಕೇರಿ, ಜು. 23: ಕೊಡಗಿನ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಜಲಾಶಯದಲ್ಲಿ ಮಳೆಗಾಲದ ಸಂದರ್ಭ ನೀರಿನ ಸಂಗ್ರಹ ಹಾಗೂ ಬಿಡುಗಡೆಯನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಸಂಬಂಧ ರಾಜ್ಯ ಉಚ್ಚ ನ್ಯಾಯಾಲಯ
ಸೋಂಕಿತ ವ್ಯಕ್ತಿ ಭೇಟಿ ನೀಡಿದಲ್ಲಿ ಅಂಗಡಿ ಮಳಿಗೆ ಸೀಲ್ಡೌನ್ಮಡಿಕೇರಿ, ಜು. 23 : ಅಂಗಡಿ ಮಳಿಗೆಗಳಿಗೆ ಕೊರೊನಾ ಸೋಂಕಿತ ವ್ಯಕ್ತಿ ಭೇಟಿ ನೀಡಿದಲ್ಲಿ ಅಂತಹ ಮಳಿಗೆಗಳನ್ನು ಸೋಂಕು ನಿವಾರಣೆ ಗೊಳಿಸುವ ನಿಟ್ಟಿನಲ್ಲಿ ಕನಿಷ್ಟ 24 ರಿಂದ
ಕರಿಕೆ ನಿವಾಸಿಗಳಿಗೆ ನೂತನ ಆ್ಯಂಬುಲೆನ್ಸ್ ವ್ಯವಸ್ಥೆಕರಿಕೆ, ಜು. 23: ಗ್ರಾಮದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಆ್ಯಂಬುಲೆನ್ಸ್ ಅನ್ನು ಸರಕಾರ ಮಂಜೂರು ಮಾಡಿದ್ದು, ಜಿ.ಪಂ.ಸದಸ್ಯೆ ಕವಿತಾ ಪ್ರಭಾಕರ್ ಸ್ಥಳೀಯ ಆರೋಗ್ಯ ವಿಸ್ತರಣಾ ಕೇಂದ್ರದ ಆವರಣದಲ್ಲಿ