ಅರಣ್ಯ ಇಲಾಖೆಯ ವತಿಯಿಂದ ಜಾಗೃತಿ ಕಾರ್ಯಕ್ರಮಕೂಡಿಗೆ, ಜ. ೨೨: ಅರಣ್ಯ ಇಲಾಖೆಯ ವತಿಯಿಂದ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಜಾಗೃತಿ ಕಾರ್ಯಕ್ರಮ ದಾವಣಗೆರೆ ಜಿಲ್ಲೆಯ ಕಲಾ ತಂಡದವರಿAದ ಹುದುಗೂರು, ಮದಲಾಪುರ, ಕೂಡಿಗೆ, ಬಾಣವಾರ
ಬೆಳೆ ಪರಿಹಾರ ನೀಡುವಂತೆ ಮನವಿ ನಾಪೋಕ್ಲು, ಜ. ೨೨: ಈ ಬಾರಿ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ಬಹುತೇಕ ಬೆಳೆಗಾರರಿಗೆ ಇನ್ನೂ ಪರಿಹಾರ ದೊರಕಿಲ್ಲ. ಕೂಡಲೇ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕೆಂದು ನಾಪೋಕ್ಲು ವ್ಯಾಪ್ತಿಯ ಬೆಳೆಗಾರರು
ಎಸ್.ಎಸ್.ಎಫ್. ಮಡಿಕೇರಿ ಡಿವಿಷನ್ಗೆ ನೂತನ ಸಾರಥ್ಯಕಡಂಗ, ಜ. ೨೨: ನಾಪೋಕ್ಲು ಎಬಿಸಿ ಟವರ್‌ನ ಅಲ್ ಝೂಕ್ ಸಭಾಂಗಣದಲ್ಲಿ ನಡೆದ ಡಿವಿಷನ್ ವಾರ್ಷಿಕ ಕೌನ್ಸಿಲ್‌ನಲ್ಲಿ ಎಸ್‌ಎಸ್‌ಎಫ್ ನೂತನ ಸಮಿತಿ ಅಸ್ಥಿತ್ವಕ್ಕೆ ಬಂದಿದೆ. ಮಹೂAð ರಫೀಕ್ ಸಖಾಫಿ
ಅರಣ್ಯವಾಸಿಗಳ ಸೌಲಭ್ಯಕ್ಕೆ ಕಟಿಬದ್ಧ; ರವಿ ಕುಶಾಲಪ್ಪಮಡಿಕೇರಿ, ಜ. ೨೨: ದಶಕಗಳಿಂದ ಅರಣ್ಯವನ್ನು ಸಂರಕ್ಷಿಸುತ್ತಾ ಬಂದಿರುವ ಅರಣ್ಯವಾಸಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಸರಕಾರ ಕಟಿಬದ್ಧವಾಗಿದೆ ಎಂದು ಕರ್ನಾಟಕ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ
ಅಶುದ್ಧವಾಗಿರುವ ಬಸವನಹಳ್ಳಿ ನೀರು ಶುದ್ಧೀಕರಣ ಘಟಕಕುಶಾಲನಗರ, ಜ. ೨೨: ಬಸವನಹಳ್ಳಿಯಲ್ಲಿರುವ ಕುಡಿಯುವ ನೀರಿನ ಶುದ್ಧೀಕರಣ ಘಟಕ ನಿರ್ವಹಣೆ ಕೊರತೆಯೊಂದಿಗೆ ಶುದ್ಧವಾದ ಕುಡಿಯುವ ನೀರು ಒದಗಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.