ಕಳವು ಪ್ರಕರಣ : ನಾಲ್ವರ ಬಂಧನಮಡಿಕೇರಿ, ಜ. ೨೩ : ನಗರ ಠಾಣಾ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ದಾಸ್ತಾನು ಮಾಡಿದ್ದ ೨೩೦ ಕಬ್ಬಿಣದ ಶೀಟ್‌ಗಳನ್ನು ಕಳವು ಮಾಡಿದ್ದ ನಾಲ್ವರನ್ನು ನಗರ ಠಾಣಾ ಪೊಲೀಸರು
ಪಾವಿತ್ರö್ಯತೆ ಹಾಗೂ ಪ್ರಾಧಾನ್ಯತೆ ಕಳೆದುಕೊಳ್ಳುತ್ತಿರುವ ಕಾವೇರಿಯ ಉಗಮ ಸ್ಥಾನದಕ್ಷಿಣದ ಕಾಶಿ ಎಂದು ಕರೆಸಿಕೊಳ್ಳುವ ಭಗಂಡ ಮುನಿ ಸ್ಥಾಪಿತ ಭಾಗಮಂಡಲ...ದಕ್ಷಿಣದ ಗಂಗೆ ಎಂದು ಕರೆಸಿಕೊಳ್ಳುವ ಕಾವೇರಿ ನದಿಯ ಉಗಮಸ್ಥಾನ ತಲಕಾವೇರಿ ಎರಡೂ ಕ್ಷೇತ್ರಗಳು ಪುರಾಣ ಕಾಲ ದಿಂದಲೂ
ರೋಟರಿಯಿಂದ ಸಾಧಕರಿಗೆ ಸನ್ಮಾನ ಗೋಣಿಕೊಪ್ಪದಲ್ಲಿ ಮೂವರಿಗೆ ಗೌರವ ಮಡಿಕೇರಿ, ಜ. ೨೩: ಗೋಣಿಕೊಪ್ಪ ರೋಟರಿ ವತಿಯಿಂದ ಇತ್ತೀಚೆಗೆ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮೂವರು ಸಾಧಕರನ್ನು ಸನ್ಮಾನಿಸಲಾಯಿತು. ಪ್ರಗತಿಪರ ಕೃಷಿಕ ಸೋಮೇಂಗಡ ಗಣೇಶ್‌ತಿಮ್ಮಯ್ಯ, ಅತ್ಯಧಿಕ ಮತಗಳಿಸಿ ಗ್ರಾಮ ಪಂಚಾಯಿತಿ
ಹೈನುಗಾರಿಕೆಯಲ್ಲಿ ದಂಪತಿಯ ಸಾಧನೆ*ಗೋಣಿಕೊಪ್ಪ, ಜ. ೨೩: ನಾಟಿ ಹಸುಗಳ ವ್ಯವಸ್ಥಿತ ಪಾಲನೆಯಿಂದ ತಮ್ಮ ಆಸಕ್ತಿದಾಯಕ ಹೈನುಗಾರಿಕೆ ಯಲ್ಲಿ ಯಶಸ್ವಿ ಹಾದಿಯನ್ನು ತಿತಿಮತಿ ಸಮೀಪದ ನೊಕ್ಯ ಭದ್ರಗೊಳ ಗ್ರಾಮದ ದಂಪತಿ ಮಂಜುನಾಥ್
ಆಟೋ ಚಾಲಕಿ ಇದೀಗ ಗ್ರಾ.ಪಂ. ಸದಸ್ಯೆಸಿದ್ದಾಪುರ, ಜ. ೨೩: ಸಿದ್ದಾಪುರದ ಪ್ರಥಮ ಆಟೋ ಚಾಲಕಿ ಇದೀಗ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ. ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ಭಾಗದಲ್ಲಿರುವ