ಇಂದು ಪ್ರತಿಭಟನೆಕುಶಾಲನಗರ, ಜು. 30: ಕುಶಾಲನಗರ ಬೈಚನಹಳ್ಳಿಯ ಸರ್ವೆ ನಂ 164/1 ರಲ್ಲಿ ಅಗತ್ಯ ಅನುಮೋದನೆ ಪಡೆಯದೆ ನಿರ್ಮಾಣವಾಗುತ್ತಿರುವ ವಿವಾದಿತ ಬಡಾವಣೆಯ ವಿರುದ್ಧ ಕ್ರಮಕ್ಕೆ ಜಿಲ್ಲಾಡಳಿತ ಕಿಂಚಿತ್ತೂ ಸ್ಪಂದನೆ
ಪಿ.ಎಚ್ಡಿ ಪದವಿವೀರಾಜಪೇಟೆ, ಜು. 30: ಮೈಸೂರಿನ ಜೆ.ಎಸ್.ಎಸ್. ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಮತ್ತು ರಿಸರ್ಚ್ ಸಂಸ್ಥೆಯು ಕೋಡಿಮಣಿಯಂಡ ಪೂಜಾ ಬೋಪಣ್ಣ ಅವರು ಸಂಶೋಧನೆ ಮಾಡಿ ಮಂಡಿಸಿದ “ಮೈಕೋಪ್ಲಾಸ್ಮ
ಕರಿಮೆಣಸು ಬಳ್ಳಿಗಳನ್ನು ಕಡಿದ ದುರುಳರು ಸೋಮವಾರಪೇಟೆ, ಜು. 30: ಕಾಫಿ ತೋಟದಲ್ಲಿ ಬೆಳೆಯಲಾಗಿದ್ದ ಕರಿಮೆಣಸು ಬಳ್ಳಿಗಳನ್ನು ಕತ್ತಿಯಿಂದ ಕಡಿದು ವಿಕೃತಿ ಮೆರೆದಿರುವ ಘಟನೆ ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ. ತೋಳೂರುಶೆಟ್ಟಳ್ಳಿ ನಡ್ಲಕೊಪ್ಪದ ವಿ.ವಿ. ಸುಬ್ಬಯ್ಯ
‘ಪ್ರವಾಸಿ ಕೇಂದ್ರಗಳ ಭೇಟಿಗೆ ಅವಕಾಶವಿಲ್ಲ’ ನಾಪೆÇೀಕ್ಲು, ಜು. 30: ಹೋಂಸ್ಟೇ ಗಳಲ್ಲಿ ತಂಗುವ ಪ್ರವಾಸಿಗರಿಗೆ ನಾಲ್ಕುನಾಡು ವ್ಯಾಪ್ತಿಯ ಯಾವದೇ ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗುವದಿಲ್ಲ ಎಂದು ಮಡಿಕೇರಿ ತಾಲೂಕು ಪಂಚಾಯಿತಿ
ಎಮ್ಮೆಮಾಡಿನಲ್ಲಿ ಸೀಲ್ಡೌನ್ ನಾಪೆÇೀಕ್ಲು, ಜು. 30 : ಕೊರೊನಾದಿಂದ ಎಮ್ಮೆಮಾಡಿನ 52 ವರ್ಷದ ವ್ಯಕ್ತಿಯೊಬ್ಬರಿಗೆ ಸೊಂಕು ದೃಢಪಟ್ಟಿದ್ದು ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿಯವರು ಸೋಂಕಿತ ವ್ಯಕ್ತಿ ವಾಸವಾಗಿದ್ದ