ಕೊರೊನಾದಿಂದ ಹೆದರಿದ್ದವರು ಧೈರ್ಯ ತುಂಬುವ ಮಾತುಗಳನ್ನಾಡಿದ್ದಾರೆ...60 ತುಂಬಿದವರು - 10 ರ ಕೆಳಗಿನವರು ಎಚ್ಚರದಿಂದಿರಿ... ಎಂಬ ದಿನಂಪ್ರತಿಯ ಘೋಷಣೆಗಳಲ್ಲಿ ಅರ್ಥವಿದೆಯಾದರೂ, ಆ ವಯಸ್ಕರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಲಾಕ್‍ಡೌನ್ ರದ್ದಾಗಿದ್ದರೂ ‘ಮನೆಬಿಟ್ಟು ಹೊರಬರಬೇಡಿ, ಇರುವುದೊಂದೇ
ತಾಲೂಕು ಕೇಂದ್ರಗಳಲ್ಲೂ ಕೋವಿಡ್ ಪ್ರಯೋಗಾಲಯ ಆರಂಭಿಸಲು ಒತ್ತಾಯಮಡಿಕೇರಿ, ಜು. 30 : ಜಿಲ್ಲೆಯಲ್ಲಿ ಕೋವಿಡ್-19 ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಕೋವಿಡ್ ಪ್ರಯೋಗಾಲಯವನ್ನು ತಾಲೂಕು ಕೇಂದ್ರಗಳಲ್ಲಿಯೂ ತೆರೆದು ಪರೀಕ್ಷೆ ಆರಂಭಿಸುವಂತಾಗಬೇಕು ಎಂಬ ಒತ್ತಾಯ ಜಿ.ಪಂ.
ಕಾಡಾನೆ ಕಾರ್ಯಾಚರಣೆಸಿದ್ದಾಪುರ, ಜು. 30 : ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಮೀನುಕೊಲ್ಲಿ ಅರಣ್ಯ ವ್ಯಾಪ್ತಿಯ ನೆಲ್ಲಿಹುದಿಕೇರಿ, ಬೆಟ್ಟದಕಾಡು, ಅಭ್ಯತ್ ಮಂಗಲ, ಅರೆಕಾಡು, ವಾಲ್ನೂರು ತ್ಯಾಗತ್ತೂರು ಗ್ರಾಮಗಳ
ಪುಸ್ತಕ ವಿತರಣೆಶನಿವಾರಸಂತೆ, ಜು. 30: ಸಮೀಪದ ಕೊಡ್ಲಿಪೇಟೆ ಕ್ಲಸ್ಟರ್ ವ್ಯಾಪ್ತಿಯ ಕಿರಿಕೊಡ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರದ ಉಚಿತ ಪಠ್ಯಪುಸ್ತಕಗಳನ್ನು ಪೋಷಕರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಸ್ವಾತಿ ಹಳ್ಳ ಕಾಮಗಾರಿ ಪ್ರಗತಿ ಪರಿಶೀಲನೆಕೂಡಿಗೆ, ಜು. 31: ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡಗು- ಹಾಸನ ಗಡಿ ಭಾಗದಲ್ಲಿರುವ ಸ್ವಾತಿ ಹಳ್ಳದ ಕಾಮಗಾರಿಯು ಜಿಲ್ಲೆಯ ವಿಶೇಷ ಪ್ಯಾಕೇಜ್ ಅನುದಾನ ರೂ. 82