ಸುಗಮವಾಗಿ ನಡೆದ ಎನ್ಟಿಎಸ್ಸಿ ಎನ್ಎಂಎAಸ್ ಪರೀಕ್ಷೆಸೋಮವಾರಪೇಟೆ,ಜ.೨೫: ತಾಲೂಕಿನ ೫ ಪರೀಕ್ಷಾ ಕೇಂದ್ರಗಳಲ್ಲಿ ಎನ್‌ಟಿಎಸ್‌ಸಿ ಹಾಗೂ ಎನ್‌ಎಂಎAಸ್ ಪರೀಕ್ಷೆ ಸುಗಮವಾಗಿ ನಡೆಯಿತು. ಸೋಮವಾರಪೇಟೆ ಮತ್ತು ಕುಶಾಲನಗರ ಪದವಿ ಪೂರ್ವ ಕಾಲೇಜು, ಓಎಲ್‌ವಿ ಕಾನ್ವೆಂಟ್, ಸಂತ ಜೋಸೆಫರ
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕುರಿತ ಪ್ರಬಂಧ ಸ್ಪರ್ಧೆ ವಿಜೇತರ ವಿವರಮಡಿಕೇರಿ, ಜ.೨೫: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ೧೨೨ ನೇ ಜನ್ಮ ಜಯಂತಿ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ
ಸಮಾರೋಪ ಸಮಾರಂಭಕುಶಾಲನಗರ, ಜ. ೨೫: ಇಲ್ಲಿನ ರೋಟರಿ ಸಂಸ್ಥೆ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ಸಂಸ್ಥೆಯ ಸಹಭಾಗಿತ್ವ ದಲ್ಲಿ ಇಲ್ಲಿನ ಕೊಡವ ಸಮಾಜದಲ್ಲಿ ೩ ದಿನಗಳ ಕಾಲ
ಕಾಡಾನೆಗಳ ಹಾವಳಿ: ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ ಸಿದ್ದಾಪುರ, ಜ. ೨೫: ಸಿದ್ದಾಪುರ, ಅಮ್ಮತ್ತಿ, ಪಾಲಿಬೆಟ್ಟ, ಮಾಲ್ದಾರೆ, ಕರಡಿಗೋಡು, ಗುಹ್ಯ, ಇಂಜಿಲಗೆರೆ ಭಾಗದಲ್ಲಿ ನಿರಂತರವಾಗಿ ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ಬೆಳೆದ ಕೃಷಿ ಫಸಲುಗಳು ಸಂಪೂರ್ಣ
ಮಾದರಿ ಅಂಗನವಾಡಿ ಕಾರ್ಯಕರ್ತೆಗೆ ಬೀಳ್ಕೊಡುಗೆನಾಪೋಕ್ಲು, ಜ. ೨೫: ಸಮೀಪದ ಹೊದವಾಡ ಅಂಗನವಾಡಿ ಕೇಂದ್ರ ದಲ್ಲಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಭುವನೇಶ್ವರಿ ಅವರನ್ನು ಬೀಳ್ಕೊಡ ಲಾಯಿತು. ೧೯೮೯ರಲ್ಲಿ ಕಾರ್ಯಕರ್ತೆ ಯಾಗಿ