ಸಂತೆ ರದ್ದುಸುಂಟಿಕೊಪ್ಪ, ಜೂ. 26: ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸುಂಟಿಕೊಪ್ಪದ ಭಾನುವಾರದ ಸಂತೆಯನ್ನು ರದ್ದುಗೊಳಿಸಲಾಗಿದೆ ಎಂದು ಸುಂಟಿಕೊಪ್ಪ ಗ್ರಾ.ಪಂ. ಫೀವರ್ ಕ್ಲಿನಿಕ್ ಮುಂದುವರಿಕೆ : 40 ಮಂದಿಯ ದ್ರವ ತುರ್ತು ರವಾನೆವೀರಾಜಪೇಟೆ, ಜೂ. 26 : ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಥರ್ಮಲ್ ಸ್ಕ್ರೀನ್‍ಗೊಳಗಾದ 40 ಮಂದಿಯ ಗಂಟಲು ದ್ರವವನ್ನು ಕೊರೊನಾ ವೈರಸ್ ಪತ್ತೆಗಾಗಿ ಮಡಿಕೇರಿ ಹಾಗೂ ಮೈಸೂರಿಗೆ ಕಳುಹಿಸಲಾಗಿದೆ ಗಿಡ ನೆಡುವ ಕಾರ್ಯ ಮುಂದೂಡಿಕೆಮಡಿಕೇರಿ, ಜೂ. 26: ಕೊಡಗು ಫಾರ್ ಟುಮಾರೊ ಸಂಘಟನೆಯಿಂದ ತಾ. 27 ರಂದು (ಇಂದು) ಮಾದಾಪುರದ ಡಿ. ಚೆನ್ನಮ್ಮ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಗಿಡ ನೆಡುವ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಸಂಪಾಜೆ ಗ್ರಾ.ಪಂ. : ಅಭಿವೃದ್ಧಿ ಕಾರ್ಯಗಳಿಗೆ ಚಾಲನೆಸಂಪಾಜೆ, ಜೂ. 26: ಸಂಪಾಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಅವರು ಚಾಲನೆ ನೀಡಿದರು. ಕೊಯನಾಡು ಶಾಲಾ ನೂತನ ಕಟ್ಟಡ, ಕೊಯನಾಡು ಮಾತು ಇಲ್ಲದ ಕೊಡವ ಕಿರುಚಿತ್ರ ‘ತಗ್ರ್ದಿ’ಮಡಿಕೇರಿ, ಜೂ. 26: ಕೊಡವ ಇತಿಹಾಸದಲ್ಲಿ ಪ್ರಥಮ ಬಾರಿಗೆ ಎಂಬಂತೆ ಮಾತು ಇಲ್ಲದ ಕೊಡವ ಕಿರುಚಿತ್ರವೊಂದು ತಯಾರಾಗುತ್ತಿದೆ. ವಾಯ್ಸ್ ಆಫ್ ಕೊಡವ ಬ್ಯಾನರ್ ನಲ್ಲಿ ‘ತಗ್‍ರ್ದಿ- ಖಿhe
ಸಂತೆ ರದ್ದುಸುಂಟಿಕೊಪ್ಪ, ಜೂ. 26: ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸುಂಟಿಕೊಪ್ಪದ ಭಾನುವಾರದ ಸಂತೆಯನ್ನು ರದ್ದುಗೊಳಿಸಲಾಗಿದೆ ಎಂದು ಸುಂಟಿಕೊಪ್ಪ ಗ್ರಾ.ಪಂ.
ಫೀವರ್ ಕ್ಲಿನಿಕ್ ಮುಂದುವರಿಕೆ : 40 ಮಂದಿಯ ದ್ರವ ತುರ್ತು ರವಾನೆವೀರಾಜಪೇಟೆ, ಜೂ. 26 : ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಥರ್ಮಲ್ ಸ್ಕ್ರೀನ್‍ಗೊಳಗಾದ 40 ಮಂದಿಯ ಗಂಟಲು ದ್ರವವನ್ನು ಕೊರೊನಾ ವೈರಸ್ ಪತ್ತೆಗಾಗಿ ಮಡಿಕೇರಿ ಹಾಗೂ ಮೈಸೂರಿಗೆ ಕಳುಹಿಸಲಾಗಿದೆ
ಗಿಡ ನೆಡುವ ಕಾರ್ಯ ಮುಂದೂಡಿಕೆಮಡಿಕೇರಿ, ಜೂ. 26: ಕೊಡಗು ಫಾರ್ ಟುಮಾರೊ ಸಂಘಟನೆಯಿಂದ ತಾ. 27 ರಂದು (ಇಂದು) ಮಾದಾಪುರದ ಡಿ. ಚೆನ್ನಮ್ಮ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಗಿಡ ನೆಡುವ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಸಂಪಾಜೆ ಗ್ರಾ.ಪಂ. : ಅಭಿವೃದ್ಧಿ ಕಾರ್ಯಗಳಿಗೆ ಚಾಲನೆಸಂಪಾಜೆ, ಜೂ. 26: ಸಂಪಾಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಅವರು ಚಾಲನೆ ನೀಡಿದರು. ಕೊಯನಾಡು ಶಾಲಾ ನೂತನ ಕಟ್ಟಡ, ಕೊಯನಾಡು
ಮಾತು ಇಲ್ಲದ ಕೊಡವ ಕಿರುಚಿತ್ರ ‘ತಗ್ರ್ದಿ’ಮಡಿಕೇರಿ, ಜೂ. 26: ಕೊಡವ ಇತಿಹಾಸದಲ್ಲಿ ಪ್ರಥಮ ಬಾರಿಗೆ ಎಂಬಂತೆ ಮಾತು ಇಲ್ಲದ ಕೊಡವ ಕಿರುಚಿತ್ರವೊಂದು ತಯಾರಾಗುತ್ತಿದೆ. ವಾಯ್ಸ್ ಆಫ್ ಕೊಡವ ಬ್ಯಾನರ್ ನಲ್ಲಿ ‘ತಗ್‍ರ್ದಿ- ಖಿhe