ವಾರಿಯರ್ಸ್ಗೆ ಗೌರವ ಪ್ರತಿನಿಧಿಗಳಿಗೆ ಅಭಿನಂದನೆಮಡಿಕೇರಿ, ಜು. 1: ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಗ್ರಾಮ ವ್ಯಾಪ್ತಿಯ ಕೊರೊನಾ ವಾರಿಯರ್ಸ್‍ಗಳಾದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಮಹಿಳೆ ಉದರದಲ್ಲಿ 4.5 ಕೆ.ಜಿ. ತೂಕದ ಗೆಡ್ಡೆ ವೀರಾಜಪೇಟೆ, ಜು.1 : ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಮಹಿಳೆಯ ಉದರದಿಂದ ಸುಮಾರು ನಾಲ್ಕೂವರೆ ಕೆ.ಜಿ.ತೂಕದ ಗೆಡ್ಡೆಯನ್ನು ಎರಡೂವರೆ ಗಂಟೆಗಳ ಕಾಲ ಉದರದ ಶಸ್ತ್ರ ಚಿಕಿತ್ಸೆ ನೋಡಲ್ ಅಧಿಕಾರಿ ಭೇಟಿ ಕೂಡಿಗೆ, ಜು. 1: ಕುಶಾಲನಗರ ಹೋಬಳಿ ವ್ಯಾಪ್ತಿಯ ನೋಡಲ್ ಅಧಿಕಾರಿಯಾದ ಹಾರಂಗಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವರದರಾಜ್ ಅವರು ಸೀಲ್‍ಡೌನ್ ಆದ ಪ್ರದೇಶಗಳಿಗೆ ಭೇಟಿ ನೀಡಿ ಕೊಪ್ಪದಲ್ಲಿ ಮಧ್ಯಾಹ್ನ ನಂತರ ವ್ಯಾಪಾರ ಸ್ಥಗಿತಕುಶಾಲನಗರ, ಜು.1: ಕುಶಾಲನಗರ ಗಡಿಭಾಗ ಕೊಪ್ಪ ಮತ್ತು ಬೈಲುಕೊಪ್ಪ ವ್ಯಾಪ್ತಿಯಲ್ಲಿ ಮಧ್ಯಾಹ್ನ 2 ಗಂಟೆ ನಂತರ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಗ್ರಾಮದ ಸುತ್ತಮುತ್ತ ವ್ಯಾಪ್ತಿಯಲ್ಲಿ ಕೊರೊನಾ ಹುಂಡಿ ನಿರ್ಬಂಧಿತ ಪ್ರದೇಶಸಿದ್ದಾಪುರ, ಜು. 1: ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಹುಂಡಿ ಎಂಬಲ್ಲಿ ವ್ಯಕ್ತಿಯೋರ್ವನ ಕುಟುಂಬದವರಿಗೆ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆ ಆ ಭಾಗದಲ್ಲಿ ಜಿಲ್ಲಾಡಳಿತ ವತಿಯಿಂದ ನಿಬರ್ಂಧಿತ
ವಾರಿಯರ್ಸ್ಗೆ ಗೌರವ ಪ್ರತಿನಿಧಿಗಳಿಗೆ ಅಭಿನಂದನೆಮಡಿಕೇರಿ, ಜು. 1: ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಗ್ರಾಮ ವ್ಯಾಪ್ತಿಯ ಕೊರೊನಾ ವಾರಿಯರ್ಸ್‍ಗಳಾದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ
ಮಹಿಳೆ ಉದರದಲ್ಲಿ 4.5 ಕೆ.ಜಿ. ತೂಕದ ಗೆಡ್ಡೆ ವೀರಾಜಪೇಟೆ, ಜು.1 : ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಮಹಿಳೆಯ ಉದರದಿಂದ ಸುಮಾರು ನಾಲ್ಕೂವರೆ ಕೆ.ಜಿ.ತೂಕದ ಗೆಡ್ಡೆಯನ್ನು ಎರಡೂವರೆ ಗಂಟೆಗಳ ಕಾಲ ಉದರದ ಶಸ್ತ್ರ ಚಿಕಿತ್ಸೆ
ನೋಡಲ್ ಅಧಿಕಾರಿ ಭೇಟಿ ಕೂಡಿಗೆ, ಜು. 1: ಕುಶಾಲನಗರ ಹೋಬಳಿ ವ್ಯಾಪ್ತಿಯ ನೋಡಲ್ ಅಧಿಕಾರಿಯಾದ ಹಾರಂಗಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವರದರಾಜ್ ಅವರು ಸೀಲ್‍ಡೌನ್ ಆದ ಪ್ರದೇಶಗಳಿಗೆ ಭೇಟಿ ನೀಡಿ
ಕೊಪ್ಪದಲ್ಲಿ ಮಧ್ಯಾಹ್ನ ನಂತರ ವ್ಯಾಪಾರ ಸ್ಥಗಿತಕುಶಾಲನಗರ, ಜು.1: ಕುಶಾಲನಗರ ಗಡಿಭಾಗ ಕೊಪ್ಪ ಮತ್ತು ಬೈಲುಕೊಪ್ಪ ವ್ಯಾಪ್ತಿಯಲ್ಲಿ ಮಧ್ಯಾಹ್ನ 2 ಗಂಟೆ ನಂತರ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಗ್ರಾಮದ ಸುತ್ತಮುತ್ತ ವ್ಯಾಪ್ತಿಯಲ್ಲಿ ಕೊರೊನಾ
ಹುಂಡಿ ನಿರ್ಬಂಧಿತ ಪ್ರದೇಶಸಿದ್ದಾಪುರ, ಜು. 1: ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಹುಂಡಿ ಎಂಬಲ್ಲಿ ವ್ಯಕ್ತಿಯೋರ್ವನ ಕುಟುಂಬದವರಿಗೆ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆ ಆ ಭಾಗದಲ್ಲಿ ಜಿಲ್ಲಾಡಳಿತ ವತಿಯಿಂದ ನಿಬರ್ಂಧಿತ