ಷಷ್ಠಿ ಉತ್ಸವಕ್ಕೆ ಇಂದು ಚಾಲನೆಶ್ರೀಮಂಗಲ, ಡಿ. 10: ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಿಹರ ಗ್ರಾಮದಲ್ಲಿ ಪೌರಾಣಿಕ ಹಿನ್ನೆಲೆಯಿರುವ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಹಬ್ಬಕ್ಕೆ ತಾ. 11 ರಂದು
ಗ್ರಾ.ಪಂ. ಚುನಾವಣೆ ಬಹಿಷ್ಕಾರಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳ ಚಿಂತನೆಮಡಿಕೇರಿ, ಡಿ. 10: ಕೊಡಗು ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಶಿಕ್ಷಕರು ಹಾಗೂ ಶಿಕ್ಷಕೇತರ ಅವರಿಂದ ಸ್ಥಳೀಯ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರಕ್ಕೆ ಚಿಂತನೆ
ಗೋಹತ್ಯೆ ನಿಷೇಧ ಕಾಯ್ದೆ ಬಿ.ಜೆ.ಪಿ. ವತಿಯಿಂದ ಪೂಜೆಮಡಿಕೇರಿ, ಡಿ. 10: ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಅಂಗೀಕಾರವಾದ ಹಿನ್ನೆಲೆ ನಗರದ ಓಂಕಾರೇಶ್ವರ ದೇವಾಲಯದಲ್ಲಿ ಬಿ.ಜೆ.ಪಿ. ನಗರ ಘಟಕದ ವತಿಯಿಂದ ಪೂಜೆ ಸಲ್ಲಿಸಲಾಯಿತು. ಬಿ.ಜೆ.ಪಿ. ನಗರಾಧ್ಯಕ್ಷ
ರೂ. 5.49 ಲಕ್ಷ ಲಾಭದಲ್ಲಿ ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘ ಸೋಮವಾರಪೇಟೆ, ಡಿ. 10: ಇಲ್ಲಿನ ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘದ 24ನೇ ವಾರ್ಷಿಕ ಸಭೆ ಮಹಿಳಾ ಸಮಾಜದಲ್ಲಿ ಅಧ್ಯಕ್ಷೆ ಜಲಜಾ ಶೇಖರ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಜಲಜಾ
ಸಿ.ಎನ್.ಸಿಯಿಂದ ಗೌರವಾರ್ಪಣೆಮಡಿಕೇರಿ, ಡಿ. 10: 1785 ರ ಡಿಸೆಂಬರ್ 12 ರಂದು ದೇವಟ್ಟಿ ಪರಂಬ್‍ನಲ್ಲಿ ನಡೆದ ಹತ್ಯಾಕಾಂಡದಲ್ಲಿ ಹುತಾತ್ಮರಾದ ಕೊಡವ ಬುಡಕಟ್ಟು ಜನಾಂಗದವರ ಗೌರವಾರ್ಪಣೆ ಕಾರ್ಯಕ್ರಮ ತಾ.12 ರಂದು