ಕೊರೊನಾ : ಎಂಟು ಹೊಸ ಪ್ರಕರಣಮಡಿಕೇರಿ, ಜು. 15: ಜಿಲ್ಲೆಯಲ್ಲಿ ತಾ. 15ರಂದು ಒಟ್ಟಾರೆ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೆ ಒಟ್ಟು 225 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 87 ಮಂದಿಹಾಡಹಗಲೇ ಗಜಪಡೆಗಳ ಪಯಣ...ಸಿದ್ದಾಪುರ, ಜು. 15: ಹಾಡಹಗಲೇ ಕಾಡಾನೆಗಳು ಕಾಫಿ ತೋಟದಿಂದ ಇನ್ನೊಂದು ಕಾಫಿ ತೋಟಕ್ಕೆ ಲಗ್ಗೆಯಿಟ್ಟ ದೃಶ್ಯ ಕಂಡುಬಂದಿತು. ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕೊಡಗಿನ ಗಡಿಯಾಚೆಪ್ಲಾಸ್ಮಾ ದಾನ ಮಾಡಲು ಮನವಿ ಬೆಂಗಳೂರು, ಜು. 15: ಗುಣಮುಖರಾಗಿರುವ ಕೋವಿಡ್ ಸೋಂಕಿತರಿಗೆ ಪ್ಲಾಸ್ಮಾ ದಾನ ಮಾಡಲು ಸಚಿವ ಸುಧಾಕರ್ ಮನವಿ. ಪ್ಲಾಸ್ಮಾ ದಾನ ಮಾಡುವವರಿಗೆ ಸರ್ಕಾರದಿಂದ ರೂ. ಕಾಡಾನೆಯನ್ನು ಅಟ್ಟಲು ಕಾಡಾನೆ ಕಾವಲು ಮನೆ... ಚೆಟ್ಟಳ್ಳಿ, ಜು. 15: ನಿತ್ಯವೂ ಅರಣ್ಯದಿಂದ ಹೊರಬರುವ ಕಾಡಾನೆಗಳು ಹಿಂಡು ಸುತ್ತಲಿನ ಬೆಳೆದುನಿಂತ ತೋಟ, ಗದ್ದೆಗಳನ್ನೆಲ್ಲ ದಾಳಿ ಮಾಡುವುದನ್ನು ತಪ್ಪಿಸಲು ಅರಣ್ಯ ಇಲಾಖಾ ಸಿಬ್ಬಂದಿಗಳು ದಾಟಿಬರುವ ಕಾಡಾನೆಗಳನ್ನು ವಿವಿಧ ಕಾಲೇಜುಗಳ ಫಲಿತಾಂಶದ ವಿವರಅರ್ವತೋಕ್ಲು ವಿದ್ಯಾನಿಕೇತನ ಪದವಿಪೂರ್ವ ಕಾಲೇಜು: ಗೋಣಿಕೊಪ್ಪ ಸಮೀಪದ ಅರ್ವತೋಕ್ಲು ವಿದ್ಯಾನಿಕೇತನ ಪದವಿಪೂರ್ವ ಕಾಲೇಜು ಶೇ. 100 ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆ ಬರೆದಿದ್ದ ಒಟ್ಟು 239 ವಿದ್ಯಾರ್ಥಿಗಳಲ್ಲಿ ಎಲ್ಲರೂ
ಕೊರೊನಾ : ಎಂಟು ಹೊಸ ಪ್ರಕರಣಮಡಿಕೇರಿ, ಜು. 15: ಜಿಲ್ಲೆಯಲ್ಲಿ ತಾ. 15ರಂದು ಒಟ್ಟಾರೆ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೆ ಒಟ್ಟು 225 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 87 ಮಂದಿ
ಹಾಡಹಗಲೇ ಗಜಪಡೆಗಳ ಪಯಣ...ಸಿದ್ದಾಪುರ, ಜು. 15: ಹಾಡಹಗಲೇ ಕಾಡಾನೆಗಳು ಕಾಫಿ ತೋಟದಿಂದ ಇನ್ನೊಂದು ಕಾಫಿ ತೋಟಕ್ಕೆ ಲಗ್ಗೆಯಿಟ್ಟ ದೃಶ್ಯ ಕಂಡುಬಂದಿತು. ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ
ಕೊಡಗಿನ ಗಡಿಯಾಚೆಪ್ಲಾಸ್ಮಾ ದಾನ ಮಾಡಲು ಮನವಿ ಬೆಂಗಳೂರು, ಜು. 15: ಗುಣಮುಖರಾಗಿರುವ ಕೋವಿಡ್ ಸೋಂಕಿತರಿಗೆ ಪ್ಲಾಸ್ಮಾ ದಾನ ಮಾಡಲು ಸಚಿವ ಸುಧಾಕರ್ ಮನವಿ. ಪ್ಲಾಸ್ಮಾ ದಾನ ಮಾಡುವವರಿಗೆ ಸರ್ಕಾರದಿಂದ ರೂ.
ಕಾಡಾನೆಯನ್ನು ಅಟ್ಟಲು ಕಾಡಾನೆ ಕಾವಲು ಮನೆ... ಚೆಟ್ಟಳ್ಳಿ, ಜು. 15: ನಿತ್ಯವೂ ಅರಣ್ಯದಿಂದ ಹೊರಬರುವ ಕಾಡಾನೆಗಳು ಹಿಂಡು ಸುತ್ತಲಿನ ಬೆಳೆದುನಿಂತ ತೋಟ, ಗದ್ದೆಗಳನ್ನೆಲ್ಲ ದಾಳಿ ಮಾಡುವುದನ್ನು ತಪ್ಪಿಸಲು ಅರಣ್ಯ ಇಲಾಖಾ ಸಿಬ್ಬಂದಿಗಳು ದಾಟಿಬರುವ ಕಾಡಾನೆಗಳನ್ನು
ವಿವಿಧ ಕಾಲೇಜುಗಳ ಫಲಿತಾಂಶದ ವಿವರಅರ್ವತೋಕ್ಲು ವಿದ್ಯಾನಿಕೇತನ ಪದವಿಪೂರ್ವ ಕಾಲೇಜು: ಗೋಣಿಕೊಪ್ಪ ಸಮೀಪದ ಅರ್ವತೋಕ್ಲು ವಿದ್ಯಾನಿಕೇತನ ಪದವಿಪೂರ್ವ ಕಾಲೇಜು ಶೇ. 100 ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆ ಬರೆದಿದ್ದ ಒಟ್ಟು 239 ವಿದ್ಯಾರ್ಥಿಗಳಲ್ಲಿ ಎಲ್ಲರೂ