ಐತಿಹಾಸಿಕ ದಾಖಲೆಗಳ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ಮಡಿಕೇರಿ, ಫೆ.೨೫: ರಾಜ್ಯ ಪತ್ರಾಗಾರ ಇಲಾಖೆ ವತಿಯಿಂದ ‘ಚೀಫ್ ಕಮಿಷನರ್ ಆಫ್ ಕೂರ್ಗ್’ ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ ಎಂದು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ
ಪೊಲೀಸ್ ಸಿಬ್ಬಂದಿಯಿAದ ವೀಲ್ ಚೇರ್ ಕೊಡುಗೆಸೋಮವಾರಪೇಟೆ,ಫೆ.೨೫: ತಾಲೂಕಿನ ಕುಂಬೂರು ಸರ್ಕಾರಿ ಪ್ರಾಥಮಿಕ ಶಾಲೆಯ ವಿಶೇಷ ಚೇತನ ವಿದ್ಯಾರ್ಥಿಯೋರ್ವನಿಗೆ ಪೊಲೀಸ್ ಸಿಬ್ಬಂದಿ ವೀಲ್ ಚೇರ್ ನೀಡುವ ಮೂಲಕ ಸಮಾಜಕ್ಕೆ ಮಾದರಿ ಯಾಗಿದ್ದಾರೆ. ಶಾಲೆಯ ವಿದ್ಯಾರ್ಥಿ ಕೆ.ಎಸ್.
ದಂಡಿನ ಮಾರಿಯಮ್ಮ ದೇಗುಲದಲ್ಲಿ ಪೂಜೆಮಡಿಕೇರಿ, ಫೆ. ೨೫: ಮಡಿಕೇರಿಯ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಿಯು ಸುಮಾರು ೯೦೦ ವರ್ಷಗಳ ಹಿಂದೆ ರಾಜರ ಆಳ್ವಿಕೆ ಕಾಲದಲ್ಲಿ ಪ್ರತಿಷ್ಠಾಪಿಸಲ್ಪಟ್ಟ
ಕೀರೆಹೊಳೆ ಕಸ ತೆರವುಗೋಣಿಕೊಪ್ಪಲು, ಫೆ. ೨೫: ವಾಣಿಜ್ಯ ಕೇಂದ್ರ ಗೋಣಿಕೊಪ್ಪಲುವಿನಲ್ಲಿ ಸಂಗ್ರಹವಾಗುವ ಕಸಗಳನ್ನು ರಾತ್ರೋರಾತ್ರಿ ಸಮೀಪದ ಕೀರೆಹೊಳೆಯಲ್ಲಿ ಸುರಿಯುತ್ತಿರುವುದನ್ನು ಸಾರ್ವಜನಿಕರು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನಿರ್ದೇಶನದ
ಕೋವಿಡ್ ಲಸಿಕೆ ಶೇ. ೭೨ ಸಾಧನೆಮಡಿಕೇರಿ, ಫೆ. ೨೫: ಕೋವಿಡ್ ಲಸಿಕಾ ಅಭಿಯಾನ ಸಂಬAಧ ಜಿಲ್ಲೆಯಲ್ಲಿ ೬೫೬೦ ಗುರಿಯಲ್ಲಿ ೪೭೩೬ ಮಂದಿ ಕೋವಿಡ್ ಲಸಿಕೆ ಪಡೆದು ಶೇ.೭೨.೨ ರಷ್ಟು ಸಾಧನೆ ಮಾಡಲಾಗಿದೆ. ಎರಡನೇ