ನೂತನ ಕಚೇರಿ ಉದ್ಘಾಟನೆಸುಂಟಿಕೊಪ್ಪ, ಫೆ. ೨೮: ಸುಂಟಿಕೊಪ್ಪ ಹೋಬಳಿ ರೈತ ಸಂಪರ್ಕ ಕೇಂದ್ರ ನೂತನ ಕಚೇರಿಯ ಉದ್ಘಾಟನೆಯನ್ನು ತಾ. ೨ ರಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ನೇರವೇರಿಸಲಿರುವರು. ಅಧ್ಯಕ್ಷತೆಯನ್ನು ಶಾಸಕ
ಪ್ರಣಯದಾಟಕ್ಕೆ ಯುವಕನ ಬಲಿ ವೀರಾಜಪೇಟೆ, ಫೆ. ೨೬: ‘ಲಿವಿಂಗ್ ಟುಗೆಧರ್’ ವಿಚಾರದಲ್ಲಿ ಯುವಕನೋರ್ವನನ್ನು ಕೊಲೆ ಮಾಡಿ ಇಬ್ಬರು ಜೈಲು ಸೇರಿರುವ ಪ್ರಕರಣ ವೀರಾಜಪೇಟೆಯಲ್ಲಿ ನಡೆದಿದೆ. ಕೇರಳ ರಾಜ್ಯದ ವಯನಾಡ್ ಜಿಲ್ಲೆಯ ಪುಲ್‌ಪಲ್ಲಿ
ಹುಲಿ ಕಾರ್ಯಾಚರಣೆ ನೆರವಿಗೆ ‘ರಾಣಾ’ ಆಗಮನಮಡಿಕೇರಿ, ಫೆ. ೨೭: ಶ್ರೀಮಂಗಲ ಟಿ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಆತಂಕ ಸೃಷ್ಟಿಸಿರುವ ಹುಲಿ ಸೆರೆ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಮುಂದುವರಿಸಿದೆ. ಹಲವು ದಿನಗಳಿಂದ ಇಲಾಖೆ ಭಾರೀ ಪ್ರಯತ್ನದಲ್ಲಿದ್ದರೂ
ಅಬ್ಬೂರುಕಟ್ಟೆಯಲ್ಲಿ ಕಾಡಾನೆ ಹಿಂಡು ದಾಳಿ : ವ್ಯಕ್ತಿ ಪಾರುಸಿದ್ದಾಪುರ, ಫೆ. ೨೭ : ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೊಳಪಡುವ ಪಾಲಂಗಾಲ ಸಿದ್ದಾಪುರ ವ್ಯಾಪ್ತಿಯ ಬೀಟಿ ಕಾಡು, ಗುಹ್ಯ ಗ್ರಾಮಗಳ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯ
ಅಬ್ಬೂರುಕಟ್ಟೆಯಲ್ಲಿ ಕಾಡಾನೆ ಹಿಂಡು ದಾಳಿ : ವ್ಯಕ್ತಿ ಪಾರುಸೋಮವಾರಪೇಟೆ, ಫೆ. ೨೭: ತಾಲೂಕಿನ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬೂರುಕಟ್ಟೆ-ಯಲಕನೂರು ಹೊಸಳ್ಳಿ ಮುಖ್ಯರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆಗಳ ಹಿಂಡು ಆಟೋ ಮೇಲೆ ದಾಳಿ ನಡೆಸಿದ ಪರಿಣಾಮ, ಆಟೋ