ಚೌಡ್ಲು ಶಾಲೆಯಲ್ಲಿ ಪರಿಸರ ದಿನಾಚರಣೆಸೋಮವಾರಪೇಟೆ, ಜು. 19: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಚೌಡ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಕಾರ್ಯಕ್ರಮ ನಡೆಯಿತು. ಯೋಜನೆಯ ಸದಸ್ಯರು ಶಾಲಾ ನವೀನ ರೀತಿಯ ಪಠ್ಯ ಪ್ರವಚನ ನಡೆಸುತ್ತಿರುವ ಮುಳ್ಳೂರು ಸರಕಾರಿ ಶಾಲೆಯ ಶಿಕ್ಷಕರು ಮಡಿಕೇರಿ, ಜು. 19: ಆನ್‍ಲೈನ್ ಶಿಕ್ಷಣ ಬೇಡಗಳ ನಡುವೆಯೂ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ವಿನೂತನವಾಗಿ ‘ವಾಯ್ಸ್ ರೆಕಾಡ್ರ್’ ಮತ್ತು ‘ಕಲಿಕಾ ಕಾರ್ಡ್’ ರಚನೆಯ ಗೋಣಿಕೊಪ್ಪದಲ್ಲಿ ಮಳೆಗೋಣಿಕೊಪ್ಪ ವರದಿ, ಜು. 19: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಭಾನುವಾರ ಮಧ್ಯಾಹ್ನ ದಿಢೀರ್ ಮಳೆ ಸುರಿಯಿತು. ಗುಡುಗು ಸಮೇತ ಉತ್ತಮ ಮಳೆಯಾಯಿತು. ಶನಿವಾರದಿಂದ ಭಾನುವಾರ ಮಧ್ಯಾಹ್ನದವರೆಗೂಕೊಡಗು ಜಿಲ್ಲೆಯಾದ್ಯಂತ ನೀರವಮೌನ: ಯಶಸ್ವಿ ಲಾಕ್ಡೌನ್ಮಡಿಕೇರಿ, ಜು. 18: ಕೊರೊನಾ ವೈರಸ್ ಹರಡುವಿಕೆಯ ನಿಯಂತ್ರಣದ ಮತ್ತೊಂದು ಹೆಜ್ಜೆಯಾಗಿ ಕೊಡಗು ಜಿಲ್ಲಾಡಳಿತದ ಆದೇಶದಂತೆ ವಾರಾಂತ್ಯವಾದ ಶನಿವಾರ ಹಾಗೂ ಭಾನುವಾರ ಕಟ್ಟುನಿಟ್ಟಿನ ಲಾಕ್‍ಡೌನ್‍ಗೆ ಸೂಚನೆಯಿದ್ದ ಹಿನ್ನೆಲೆಯಲ್ಲಿ9 ಹೊಸ ಪ್ರಕರಣಗಳು : 1 ಸಾವುಮಡಿಕೇರಿ, ಜು. 18: ಜಿಲ್ಲೆಯಲ್ಲಿ ತಾ.18 ರಂದು 9 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಓರ್ವ ವ್ಯಕ್ತಿ ಹೃದಯಾಘಾತ ದಿಂದ ತಾ. 14 ರಂದು
ಚೌಡ್ಲು ಶಾಲೆಯಲ್ಲಿ ಪರಿಸರ ದಿನಾಚರಣೆಸೋಮವಾರಪೇಟೆ, ಜು. 19: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಚೌಡ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಕಾರ್ಯಕ್ರಮ ನಡೆಯಿತು. ಯೋಜನೆಯ ಸದಸ್ಯರು ಶಾಲಾ
ನವೀನ ರೀತಿಯ ಪಠ್ಯ ಪ್ರವಚನ ನಡೆಸುತ್ತಿರುವ ಮುಳ್ಳೂರು ಸರಕಾರಿ ಶಾಲೆಯ ಶಿಕ್ಷಕರು ಮಡಿಕೇರಿ, ಜು. 19: ಆನ್‍ಲೈನ್ ಶಿಕ್ಷಣ ಬೇಡಗಳ ನಡುವೆಯೂ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ವಿನೂತನವಾಗಿ ‘ವಾಯ್ಸ್ ರೆಕಾಡ್ರ್’ ಮತ್ತು ‘ಕಲಿಕಾ ಕಾರ್ಡ್’ ರಚನೆಯ
ಗೋಣಿಕೊಪ್ಪದಲ್ಲಿ ಮಳೆಗೋಣಿಕೊಪ್ಪ ವರದಿ, ಜು. 19: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಭಾನುವಾರ ಮಧ್ಯಾಹ್ನ ದಿಢೀರ್ ಮಳೆ ಸುರಿಯಿತು. ಗುಡುಗು ಸಮೇತ ಉತ್ತಮ ಮಳೆಯಾಯಿತು. ಶನಿವಾರದಿಂದ ಭಾನುವಾರ ಮಧ್ಯಾಹ್ನದವರೆಗೂ
ಕೊಡಗು ಜಿಲ್ಲೆಯಾದ್ಯಂತ ನೀರವಮೌನ: ಯಶಸ್ವಿ ಲಾಕ್ಡೌನ್ಮಡಿಕೇರಿ, ಜು. 18: ಕೊರೊನಾ ವೈರಸ್ ಹರಡುವಿಕೆಯ ನಿಯಂತ್ರಣದ ಮತ್ತೊಂದು ಹೆಜ್ಜೆಯಾಗಿ ಕೊಡಗು ಜಿಲ್ಲಾಡಳಿತದ ಆದೇಶದಂತೆ ವಾರಾಂತ್ಯವಾದ ಶನಿವಾರ ಹಾಗೂ ಭಾನುವಾರ ಕಟ್ಟುನಿಟ್ಟಿನ ಲಾಕ್‍ಡೌನ್‍ಗೆ ಸೂಚನೆಯಿದ್ದ ಹಿನ್ನೆಲೆಯಲ್ಲಿ
9 ಹೊಸ ಪ್ರಕರಣಗಳು : 1 ಸಾವುಮಡಿಕೇರಿ, ಜು. 18: ಜಿಲ್ಲೆಯಲ್ಲಿ ತಾ.18 ರಂದು 9 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಓರ್ವ ವ್ಯಕ್ತಿ ಹೃದಯಾಘಾತ ದಿಂದ ತಾ. 14 ರಂದು