ಅರಣ್ಯ ಇಲಾಖೆ ವಿಫಲ: ಕಮ್ಯುನಿಸ್ಟ್ ಪಕ್ಷ ಆರೋಪವೀರಾಜಪೇಟೆ, ಫೆ. ೨೮: ದಕ್ಷಿಣ ಕೊಡಗಿನಲ್ಲಿ ನರಭಕ್ಷಕ ಹುಲಿ ಹಾವಳಿಯಿಂದ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ, ಜಾನುವಾರುಗಳು ದಿನಕ್ಕೊಂದರAತೆ ಹುಲಿ ದಾಳಿಗೆ ತುತ್ತಾಗುತ್ತಿವೆ. ಅದೇ ರೀತಿ ಸಿದ್ದಾಪುರದ ಬೀಟಿಕಾಡು
ಕಾರ್ಮಿಕರಿಗೆ ರಾಜಕೀಯ ಅಧಿಕಾರ ದೊರೆತರೆ ಮಾತ್ರ ಹಕ್ಕು ಪಡೆಯಲು ಸಾಧ್ಯಸೋಮವಾರಪೇಟೆ, ಫೆ. ೨೮: ದೀರ್ಘಕಾಲದ ಹೋರಾಟದ ಮೂಲಕ ಪಡೆದುಕೊಂಡಿದ್ದ ಕಾರ್ಮಿಕ ಕಾನೂನುಗಳನ್ನು ಕೇಂದ್ರ ಸರ್ಕಾರ ಕಿತ್ತುಕೊಂಡಿದ್ದು, ಇನ್ನು ಮುಂದೆ ಕಾರ್ಮಿಕರು ರಾಜಕೀಯ ಅಧಿಕಾರ ಹೊಂದಿದರೆ ಮಾತ್ರ ತಮ್ಮ
ನಿಟ್ಟೂರಿನಲ್ಲಿ ಕಾಲ್ಚೆಂಡು ಪಂದ್ಯಾಟಗೋಣಿಕೊಪ್ಪಲು, ಫೆ. ೨೮ : ನಿಟ್ಟೂರು ಕಾರ್ಮಾಡುವಿನ ವಿಜಯ ಗ್ರಾಮೀಣ ಯುವಕ ಸಂಘದ ವತಿಯಿಂದ ಮಾ.೧೯ ರಿಂದ ೨೧ರವರೆಗೆ ನಿಟ್ಟೂರು ಕಾರ್ಮಾಡು ಪ್ರಾಥಮಿಕ ಶಾಲಾ ಮೈದಾನದಲ್ಲಿ ಮುಕ್ತ
ಹಸು ಸಾವು ಬಾಲಕಿಗೆ ಗಾಯಸುಂಟಿಕೊಪ್ಪ, ಫೆ. ೨೮: ಹಸುವೊಂದು ಮನೆಯ ಮೇಲೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಚೆಟ್ಟಳ್ಳಿ ರಸ್ತೆಯ ಗಿರಿಯಪ್ಪ ಮನೆ ಎಂಬಲ್ಲಿ ತೋಟದಲ್ಲಿ ಮೇಯುತ್ತಿದ್ದ ಹಸುವೊಂದು ತೋಟದ ಕೆಳಗಿದ್ದ
ರಸ್ತೆ ಕಾಮಗಾರಿ ಆರಂಭಗೋಣಿಕೊಪ್ಪಲು, ಫೆ. ೨೮: ಗೊಣಿಕೊಪ್ಪಲುವಿನ ೪ನೇ ವಿಭಾಗದ ಪಟೇಲ್ ನಗರದ ಮುಖ್ಯ ರಸ್ತೆಯು ಹಾಳಾಗಿರುವುದನ್ನು ಮನಗಂಡ ಗ್ರಾಮ ಪಂಚಾಯಿತಿಯು ೪.೫೦ ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು