ಜಂಬೂರು ಬಾಣೆಯಲ್ಲಿ ಸೀಲ್ಡೌನ್ಸುಂಟಿಕೊಪ್ಪ,ಜು.18: ಮಾದಾಪುರ ಜಂಬೂರು ಬಾಣೆಯಲ್ಲಿ ಮಹಿಳೆಯೋರ್ವರಲ್ಲಿ ಕೋವಿಡ್-19 ಪಾಸಿಟಿವ್ ಕಂಡು ಬಂದ ಹಿನ್ನಲೆ ಪ್ರದೇಶವನ್ನು ಅಧಿಕಾರಿಗಳ ಸಮ್ಮುಖದಲ್ಲಿ ಸೀಲ್‍ಡೌನ್ ಮಾಡಲಾಯಿತು. ಜಂಬೂರು ಬಾಣೆಯ 26 ವರ್ಷದ ಮಹಿಳೆಯೋರ್ವರಿಗೆ ಬುಡಕಟ್ಟು ಬೇಡಿಕೆ ಹಾಸ್ಯಾಸ್ಪದ : ಸಿಪಿಐಎಂಎಲ್ಸೋಮವಾರಪೇಟೆ,ಜು.18: ಕೊಡವರನ್ನು ಬುಡಕಟ್ಟು ಜನಾಂಗ ಪಟ್ಟಿಗೆ ಸೇರ್ಪಡೆಗೊಳಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್, ಆಯೋಗದ ಮುಂದಿಟ್ಟಿರುವ ಬೇಡಿಕೆ ಹಾಸ್ಯಾಸ್ಪದ ಎಂದು ಸಿಪಿಐಎಂಎಲ್ ಪಕ್ಷ ಆರೋಪಿಸಿದ್ದು, ಈ ಬಗ್ಗೆ ಪಕ್ಷದ ಒಂದು ತಿಂಗಳ ಕಡ್ಡಾಯ ಲಾಕ್ಡೌನ್ಗೆ ಆಗ್ರಹಮಡಿಕೇರಿ, ಜು. 18: ಕೊಡಗಿನಲ್ಲಿ ಜಿಲ್ಲಾಡಳಿತ, ಸಂಘ-ಸಂಸ್ಥೆಗಳ ಸಲಹೆ ಹೊರತಾಗಿಯೂ ಸಾರ್ವಜನಿಕರು ಕೊರೊನಾ ಸೋಂಕು ತಡೆಗಟ್ಟುವಲ್ಲಿ ನಿಯಮಗಳನ್ನು ನಿರ್ಲಕ್ಷಿಸಿ ಸಮಸ್ಯೆ ಅಧಿಕವಾಗುವಲ್ಲಿ ಕಾರಣವಾಗುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಭುವನಗಿರಿ ಸೀಲ್ಡೌನ್ಕೂಡಿಗೆ, ಜು 18: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿ ಬೆಂಗಳೂರಿನಿಂದ ಬಂದ ವ್ಯಕ್ತಿಯೊಬ್ಬರಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭುವನಗಿರಿ ಗ್ರಾಮವನ್ನು ಸೀಲ್‍ಡೌನ್ ಮಾಡಲಾಗಿದೆ. ಈ ಸಂದರ್ಭ ಮಾಯಮುಡಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಗೋಣಿಕೊಪ್ಪ ವರದಿ, ಜು. 18: ಮಾಯಮುಡಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಕೃಷಿಕರಲ್ಲಿ ನೋವುಂಟುಮಾಡಿದೆ. ಹಗಲು ರಾತ್ರಿಯನ್ನದೆ ಗದ್ದೆ, ತೋಟಗಳಿಗೆ ಲಗ್ಗೆ ಇಡುತ್ತಿರುವ ಆನೆಗಳು ಬೆಳೆ ನಾಶ ಮಾಡುತ್ತಿವೆ.
ಜಂಬೂರು ಬಾಣೆಯಲ್ಲಿ ಸೀಲ್ಡೌನ್ಸುಂಟಿಕೊಪ್ಪ,ಜು.18: ಮಾದಾಪುರ ಜಂಬೂರು ಬಾಣೆಯಲ್ಲಿ ಮಹಿಳೆಯೋರ್ವರಲ್ಲಿ ಕೋವಿಡ್-19 ಪಾಸಿಟಿವ್ ಕಂಡು ಬಂದ ಹಿನ್ನಲೆ ಪ್ರದೇಶವನ್ನು ಅಧಿಕಾರಿಗಳ ಸಮ್ಮುಖದಲ್ಲಿ ಸೀಲ್‍ಡೌನ್ ಮಾಡಲಾಯಿತು. ಜಂಬೂರು ಬಾಣೆಯ 26 ವರ್ಷದ ಮಹಿಳೆಯೋರ್ವರಿಗೆ
ಬುಡಕಟ್ಟು ಬೇಡಿಕೆ ಹಾಸ್ಯಾಸ್ಪದ : ಸಿಪಿಐಎಂಎಲ್ಸೋಮವಾರಪೇಟೆ,ಜು.18: ಕೊಡವರನ್ನು ಬುಡಕಟ್ಟು ಜನಾಂಗ ಪಟ್ಟಿಗೆ ಸೇರ್ಪಡೆಗೊಳಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್, ಆಯೋಗದ ಮುಂದಿಟ್ಟಿರುವ ಬೇಡಿಕೆ ಹಾಸ್ಯಾಸ್ಪದ ಎಂದು ಸಿಪಿಐಎಂಎಲ್ ಪಕ್ಷ ಆರೋಪಿಸಿದ್ದು, ಈ ಬಗ್ಗೆ ಪಕ್ಷದ
ಒಂದು ತಿಂಗಳ ಕಡ್ಡಾಯ ಲಾಕ್ಡೌನ್ಗೆ ಆಗ್ರಹಮಡಿಕೇರಿ, ಜು. 18: ಕೊಡಗಿನಲ್ಲಿ ಜಿಲ್ಲಾಡಳಿತ, ಸಂಘ-ಸಂಸ್ಥೆಗಳ ಸಲಹೆ ಹೊರತಾಗಿಯೂ ಸಾರ್ವಜನಿಕರು ಕೊರೊನಾ ಸೋಂಕು ತಡೆಗಟ್ಟುವಲ್ಲಿ ನಿಯಮಗಳನ್ನು ನಿರ್ಲಕ್ಷಿಸಿ ಸಮಸ್ಯೆ ಅಧಿಕವಾಗುವಲ್ಲಿ ಕಾರಣವಾಗುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ
ಭುವನಗಿರಿ ಸೀಲ್ಡೌನ್ಕೂಡಿಗೆ, ಜು 18: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿ ಬೆಂಗಳೂರಿನಿಂದ ಬಂದ ವ್ಯಕ್ತಿಯೊಬ್ಬರಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭುವನಗಿರಿ ಗ್ರಾಮವನ್ನು ಸೀಲ್‍ಡೌನ್ ಮಾಡಲಾಗಿದೆ. ಈ ಸಂದರ್ಭ
ಮಾಯಮುಡಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಗೋಣಿಕೊಪ್ಪ ವರದಿ, ಜು. 18: ಮಾಯಮುಡಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಕೃಷಿಕರಲ್ಲಿ ನೋವುಂಟುಮಾಡಿದೆ. ಹಗಲು ರಾತ್ರಿಯನ್ನದೆ ಗದ್ದೆ, ತೋಟಗಳಿಗೆ ಲಗ್ಗೆ ಇಡುತ್ತಿರುವ ಆನೆಗಳು ಬೆಳೆ ನಾಶ ಮಾಡುತ್ತಿವೆ.